ಭಾರತದ ಅಲ್ಪಸಂಖ್ಯಾತರು ಅಪರಾಧದಲ್ಲಿ ಮಾತ್ರ ಬಹುಸಂಖ್ಯಾತರಾಗಿದ್ದಾರೆ. ಭಾರತದಲ್ಲಿ ಅಪರಾಧವನ್ನು ಕಡಿಮೆ ಮಾಡುವುದಿದ್ದಲ್ಲಿ, ಇಂತಹವರನ್ನು ಗಡಿಪಾರು ಮಾಡುವುದು ಯೋಗ್ಯವಾಗಿದೆ, ಎಂದು ಇದರಿಂದ ಗಮನಕ್ಕೆ ಬರುತ್ತದೆ !
ಆಸ್ಲೋ (ನಾರ್ವೆ) – ನಾರ್ವೆಯ ಪ್ರಧಾನಿ ಎರ್ನಾ ಸೋಲಬರ್ಗ್ ಇವರು ಕಟ್ಟರ ಸಮೂಹದ ಸಂಪರ್ಕ ಹೊಂದಿರುವ ಮುಸಲ್ಮಾನರನ್ನು ನಾರ್ವೆಯಿಂದ ಗಡಿಪಾರು ಮಾಡುವ ಅಭಿಯಾನವನ್ನು ಜನವರಿ ೨೦೨೦ ರಿಂದ ಕೈಗೆತ್ತುಕೊಂಡಿದ್ದಾರೆ. ಇದರಿಂದ ನಾರ್ವೆಯಲ್ಲಿನ ಹಿಂಸಾತ್ಮಕ ಅಪರಾಧದಲ್ಲಿ ಶೇ. ೩೧ ರಷ್ಟು ಇಳಿಕೆಯಾಗಿದೆ. ಇನ್ನೊಂದೆಡೆ ತಥಾಕಥಿತ ಉದಾರವಾದಿಯವರು ಈ ಘಟನೆಯನ್ನು ಉಲ್ಲೇಖಿಸಿ ಖಂಡಿಸುತ್ತಿದ್ದಾರೆ.
೧. ಆಸ್ಲೋದಲ್ಲಿನ ಸಾಮಾಜಿಕ ಕಾರ್ಯಕರ್ತೆ ಆಡ್ರಿಯನ ಸ್ಟವಿಗ್ ಇವರು, ವಿಶ್ವದಾದ್ಯಂತ ಎಲ್ಲಕ್ಕಿಂತ ದೊಡ್ಡ ಗೂಂಡಾ, ಹಂತಕರು ಹಾಗೂ ಅತ್ಯಾಚಾರ ಮಾಡುವ ಸಮೂಹವಾಗಿರುವ ಕಟ್ಟರ ಮುಸಲ್ಮಾನರು ‘ನಮ್ಮದು ಶಾಂತಿಯ ಧರ್ಮವಾಗಿದೆ’, ಎಂದು ಹೇಳುತ್ತಿದ್ದಾರೆ.
೨. ‘ಅಲ್ ಜಝಿರಾ’ ಈ ವಾರ್ತಾವಾಹಿನಿಯು ನಾರ್ವೆಯ ಈ ಕೃತ್ಯದಿಂದ ಪ್ರಧಾನಿ ಸೊಲಬರ್ಗ್ ಇವರನ್ನು ಟೀಕಿಸಿದೆ. (ಭಾರತೀಯ ವಾರ್ತಾವಾಹಿನಿಯು ತನ್ನನ್ನು ಜಾತ್ಯತೀತವೆಂದು ಹೇಳಿಕೊಳ್ಳುತ್ತಾ ಹಿಂದೂಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತದೆ; ಆದರೆ ಮತಾಂಧರ ಬಗ್ಗೆ ಮೌನವಿರುತ್ತದೆ ! ಇನ್ನೊಂದೆಡೆ ಮತಾಂಧರ ವಾರ್ತಾವಾಹಿನಿಯು ತನ್ನ ಧರ್ಮೀಯರ ತಪ್ಪಿದ್ದರೂ, ಅವರ ಪರವಹಿಸುತ್ತದೆ ! – ಸಂಪಾದಕರು)

ಬಾಂಗ್ಲಾದೇಶ ಸರಕಾರವು ದೇಶವನ್ನು ‘ಹಿಂದೂ ಮುಕ್ತ’ ರಾಷ್ಟ್ರವನ್ನಾಗಿ ಮಾಡಲು ಬಯಸುವವರಿಗೆ ಸಹಾಯ ಮಾಡುತ್ತಿದೆಯೇ? – ಸಂಪಾದಕ ಸಲಾಹ್ ಉದ್ದೀನ್ ಚೌಧರಿ
ಲಂಡನ್ನಲ್ಲಿ ಭಾರತೀಯ ಮೂಲದ ಯುವಕನ ಹತ್ಯೆ
ಕಟ್ಟರವಾದಿಗಳ ಒತ್ತಡಕ್ಕೆ ಮಣಿದು ‘ಸನಾತನ ಧರ್ಮ ಸಂಕುಲ’ದ ನಿರ್ಮಾಣ ಕಾರ್ಯ ಸ್ಥಗಿತ!
‘ಚಾಟ್ಜಿಪಿಟಿ’ಯಿಂದಾಗಿ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಆರೋಪ!
ಇಲಾನ್ ಮಸ್ಕ್ ವಿಶ್ವದ ಮೊದಲ ಟ್ರಿಲಿಯನೇರ್ !
ಅಮೆರಿಕವು ಇರಾನ್ನ ದಾಳಿಗಳಿಂದ ಭಾರತೀಯ ಹಡಗುಗಳನ್ನು ರಕ್ಷಿಸಿದೆ ಅಂತೆ!