ತೃಣಮೂಲ ಕಾಂಗ್ರೆಸ್ ಸಂಸದೆ ಹಾಗೂ ನಟಿ ನುಸರತ್ ಜಹಾನ್ ಶ್ರೀ ದುರ್ಗಾ ದೇವಿಯಂತೆ ಉಡುಗೆ ತೊಟ್ಟಿದ್ದರಿಂದ ಮತಾಂಧರಿಂದ ಜೀವ ಬೆದರಿಕೆ

ಬಂಗಾಲದ ತೃಣಮೂಲ ಕಾಂಗ್ರೆಸ್‌ನ ಸಂಸದೆ ಹಾಗೂ ನಟಿ ನುಸರತ್ ಜಹಾನ್ ಅವರು ಮಹಾಲಯದ ದಿನದಂದು ತಮ್ಮ ಚಿತ್ರವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪ್ರಸಾರ ಮಾಡಿದ್ದಾರೆ. ಅದರಲ್ಲಿ ಅವರು ಶ್ರೀ ದುರ್ಗಾದೇವಿಯಂತೆ ವೇಷವನ್ನು ತೊಟ್ಟಿದ್ದರು.

‘ಶ್ರೀಕೃಷ್ಣ ಜನ್ಮಭೂಮಿಯ ವಿವಾದದ ಮೂಲಕ ರಾಜಕೀಯ ಬೇಳೆ ಬೇಯಿಸುವ ಪ್ರಯತ್ನ !’ – ಬಾಬರಿಯ ಪಕ್ಷದ ಸದಸ್ಯ ಇಕ್ಬಾಲ್ ಅನ್ಸಾರಿ

ಮಥುರಾದಲ್ಲಿ ಶ್ರೀಕೃಷ್ಣಜನ್ಮಭೂಮಿ ಕುರಿತು ಹಿಂದೂಗಳು ಮತ್ತು ಮುಸ್ಲಿಮರಂತಹ ರಾಜಕಾರಣಿಗಳು ವಿವಾದವನ್ನು ಹುಟ್ಟುಹಾಕುತ್ತಿದ್ದಾರೆ. ಕೆಲವರು ಈ ಮೂಲಕ ತಮ್ಮ ಬೆಳೆ ಬೇಯಿಸಲು ಈ ವಾದವನ್ನು ಪ್ರಾರಂಭಿಸಲು ಬಯಸುತ್ತಾರೆ.

ನಾವು ಮ. ಗಾಂಧಿಯವರ ವಿಚಾರಗಳನ್ನು ಅನುಸರಿಸಿದ್ದರೆ, ಇಂದು ‘ಆತ್ಮನಿರ್ಭರ ಭಾರತ’ ಅಭಿಯಾನದ ಅವಶ್ಯಕತೆ ಉದ್ಭವಿಸುತ್ತಿರಲಿಲ್ಲ ! – ಪ್ರಧಾನಿ ಮೋದಿ

ಅಕ್ಟೋಬರ್ ೨ ನಮ್ಮೆಲ್ಲರಿಗೂ ಸ್ಪೂರ್ತಿದಾಯಕ ದಿನವಾಗಿದೆ. ಈ ದಿನ ಮ. ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಗಳನ್ನು ಸ್ಮರಿಸುವ ದಿನವಾಗಿದೆ. ಆರ್ಥಿಕತೆಯ ಬಗ್ಗೆ ಗಾಂಧಿಯವರ ಏನು ವಿಚಾರಗಳಿದ್ದವೋ, ಅವುಗಳನ್ನು ಅಂಗೀಕರಿಸುತ್ತಿದ್ದರೇ, ಅವುಗಳನ್ನು ಅರ್ಥಮಾಡಿಕೊಂಡಿದ್ದರೆ ಮತ್ತು ನಾವು ಆ ಮಾರ್ಗವನ್ನು ಅನುಸರಿಸಿದ್ದರೆ, ಇಂದು ‘ಆತ್ಮನಿರ್ಭರ ಭಾರತ’ ಅಭಿಯಾನದ ಅಗತ್ಯವಿರಲಿಲ್ಲ

ಕೊರೋನಾ ಚೀನಾದಿಂದ ಬಂದಿರುವುದನ್ನು ನಾವು ಎಂದಿಗೂ ಮರೆಯುವುದಿಲ್ಲ, ಆದ್ದರಿಂದ ನಾವು ಮತ್ತೆ ಅಧಿಕಾರಕ್ಕೆ ಬಂದರೆ ಚೀನಾದೊಂದಿಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಳ್ಳುತ್ತೇವೆ ! – ಡೊನಾಲ್ಡ್ ಟ್ರಂಪ್

ಟ್ರಂಪ್ ಇನ್ನೂ ಅಧಿಕಾರದಲ್ಲಿದ್ದಾರೆ, ಆದ್ದರಿಂದ ಈಗ ಚೀನಾದೊಂದಿಗೆ ಸಂಬಂಧವನ್ನು ಏಕೆ ಕಡಿದುಕೊಳ್ಳಬಾರದು ? ಅಥವಾ ಅವರು ಭಾರತೀಯ ರಾಜಕಾರಣಿಗಳಂತೆ ಸುಳ್ಳು ಭರವಸೆ ನೀಡಿ ಜನರನ್ನು ಮರುಳು ಮಾಡುತ್ತಿದ್ದಾರೆಯೇ ? ವಾಷಿಂಗ್ಟನ್ (ಅಮೇರಿಕಾ) – ಚೀನಾದಿಂದ ಕೊರೋನಾ ಬಂದಿರುವುದು ನಾವು ಎಂದಿಗೂ ಮರೆಯುವುದಿಲ್ಲ. ‘ದೇಶದ ಜನರು ನಮ್ಮನ್ನು ಪುನಃ ಅಧಿಕಾರಕ್ಕೆ ತರಲು ಮತ ಚಲಾಯಿಸಿದರೆ, ಅಮೆರಿಕವು ಚೀನಾದೊಂದಿಗಿನ ಎಲ್ಲ ಸಂಬಂಧಗಳನ್ನು ಕಡಿದುಕೊಳ್ಳುತ್ತದೆ’ ಎಂಬ ಆಶ್ವಾಸನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಅಧ್ಯಕ್ಷೀಯ ಪ್ರಚಾರದಲ್ಲಿ ಹೇಳಿದ್ದಾರೆ. ನವೆಂಬರ್ ೩ … Read more

ಭಾರತ ಇದ್ದಕ್ಕಿದ್ದಂತೆ ಚೀನಾ ಮೇಲೆ ದಾಳಿ ಮಾಡಬಹುದಾದರಿಂದ ಜಾಗರೂಕರಾಗಿರಿ ! – ಚೀನಾದ ನಿವೃತ್ತ ಸೈನ್ಯಾಧಿಕಾರಿ

ಭಾರತವು ಗಡಿಯಲ್ಲಿ ತನ್ನ ಸೈನ್ಯದ ಸಂಖ್ಯೆಯನ್ನು ೫೦ ಸಾವಿರದಿಂದ ೧ ಲಕ್ಷಕ್ಕೆ ಹೆಚ್ಚಿಸಿದೆ. ಸೈನ್ಯವು ಚೀನಾದ ಗಡಿಯಿಂದ ೫೦ ಕಿ.ಮೀ ದೂರದಲ್ಲಿ ನೇಮಿಸಿದೆ. ಕೆಲವೇ ಗಂಟೆಗಳಲ್ಲಿ ಅವರು ಇದ್ದಕ್ಕಿದ್ದಂತೆ ಆಕ್ರಮಣ ಮಾಡಿ ಚೀನಾವನ್ನು ಪ್ರವೇಶಿಸಬಹುದು.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

‘ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಯಾರೂ ಏನನ್ನೂ ಮಾಡಬೇಕಾಗಿಲ್ಲ; ಏಕೆಂದರೆ ಅದು ಕಾಲಮಹಾತ್ಮೆಗನುಸಾರ  ಆಗಲಿದೆ; ಆದರೆ ಈ ಕಾರ್ಯದಲ್ಲಿ ತನು-ಮನ-ಧನದ ತ್ಯಾಗ ಮಾಡುವ ಮೂಲಕ ಭಾಗವಹಿಸುವವರು ತಮ್ಮ ಸಾಧನೆಯ ಮೂಲಕ ಜನನ ಮತ್ತು ಮರಣದ ಚಕ್ರದಿಂದ ಮುಕ್ತ

ಎಲ್ಲ ಅರ್ಪಣೆದಾರರಿಗೆ ಅನ್ನದಾನ ಮಾಡುವ ಅಮೂಲ್ಯ ಅವಕಾಶ !

ಸದ್ಯ ಧರ್ಮಗ್ಲಾನಿಯ ಕಾಲವಾಗಿರುವುದರಿಂದ ‘ಧರ್ಮಪ್ರಸಾರ ಮಾಡುವುದು ಕಾಲಾನುಸಾರ ಆವಶ್ಯಕವಾಗಿದೆ. ಧರ್ಮಪ್ರಸಾರವನ್ನು ಮಾಡುವ ಸಂತರು, ಸಂಸ್ಥೆಗಳು ಮತ್ತು ಸಂಘಟನೆಗಳಿಗೆ ಅನ್ನದಾನ ಮಾಡುವುದು ಸರ್ವಶ್ರೇಷ್ಠ ದಾನವಾಗುತ್ತದೆ. ಸನಾತನ ಸಂಸ್ಥೆಯು ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿಗಾಗಿ ಕಟಿಬದ್ಧವಾಗಿದೆ. ಸನಾತನ ಸಂಸ್ಥೆಯ ಆಶ್ರಮ ಮತ್ತು ಸೇವಾಕೇಂದ್ರಗಳಲ್ಲಿ ಧರ್ಮಪ್ರಸಾರದ ಕಾರ್ಯವನ್ನು ಮಾಡಲಾಗುತ್ತದೆ.

ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಧರ್ಮಕಾರ್ಯದಲ್ಲಿ ಪಾಲ್ಗೊಳ್ಳುವ ಅಮೂಲ್ಯ ಅವಕಾಶ !

‘ಪ್ರಸ್ತುತ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ಇವು ಸಂಯುಕ್ತವಾಗಿ ‘ಫೇಸ್‌ಬುಕ್’ ಮತ್ತು ‘ಯೂ ಟ್ಯೂಬ್’ ಈ ಸಾಮಾಜಿಕ ಮಾಧ್ಯಮಗಳಲ್ಲಿ ‘ನಾಮಜಪ ಸತ್ಸಂಗ’, ‘ಬಾಲಸಂಸ್ಕಾರ ವರ್ಗಗಳು’, ‘ಭಾವಸತ್ಸಂಗ’ ಹಾಗೂ ಧರ್ಮಸಂವಾದ’ ಈ ‘ಆನ್‌ಲೈನ್ ಸತ್ಸಂಗಗಳ ಮಾಲಿಕೆ’ಗಳ ಆಯೋಜನೆಯನ್ನು ಮಾಡುತ್ತಿವೆ.

ರಕ್ಷಣಾ ಕ್ಷೇತ್ರದಲ್ಲಿನ ಆತ್ಮನಿರ್ಭರ ಭಾರತ : ವಾಸ್ತವ ಮತ್ತು ಅಪೇಕ್ಷಿತ !

ನಮ್ಮ ರಕ್ಷಣಾ ತಜ್ಞರು ನಾವು ಯಾವುದೇ ಕೆಲಸಗಳನ್ನು ಖಾಸಗಿ ಕಾರ್ಖಾನೆಗಳಿಗೆ ಕೊಡಬಾರದು, ಏಕೆಂದರೆ ಅದರಿಂದ ರಹಸ್ಯ ಬಯಲಾಗುವುದು; ಎಂದು ಸರಕಾರಕ್ಕೆ ತಪ್ಪು ಸಲಹೆಯನ್ನು ನೀಡಿದರು. ಇದರಿಂದ ಆ ಪ್ರಯತ್ನವೂ ಆಗಲಿಲ್ಲ. ನೀವು ಸುಖೋಯಿ ವಿಮಾನಗಳನ್ನು ರಶ್ಯಾದಿಂದ ಖರೀದಿಸುತ್ತಿದ್ದೀರಿ, ಅವುಗಳನ್ನು ಭಾರತದ ಉದ್ಯಮಿಗಳು ತಯಾರಿಸಿದರೆ, ಹೇಗೆ ರಹಸ್ಯ ಬಯಲಾಗುವುದು ?

ಪಿತೃಗಳ ಶಾಂತಿಗಾಗಿ ವಿವಿಧ ದೇಶಗಳಲ್ಲಿ ಮಾಡಲಾಗುವ ಪಾರಂಪರಿಕ ಕೃತಿಗಳು ! – ಶ್ರೀ ರಮೇಶ ಶಿಂದೆ

ಕೇವಲ ಭಾರತದಲ್ಲಿ ಮಾತ್ರ ಪೂರ್ವಜರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ಸಂಕಲ್ಪನೆ ಇದೆ ಎಂದೇನಿಲ್ಲ, ವಿದೇಶಗಳಲ್ಲಿಯೂ ಪಿತೃಗಳ ಶಾಂತಿಗಾಗಿ ವಿವಿಧ ಪಾರಂಪರಿಕ ಕೃತಿಗಳನ್ನು ಮಾಡಲಾಗುತ್ತದೆ. ಅದರಲ್ಲಿ ಪೂರ್ವಜರ ಮುಕ್ತಿಗಾಗಿ ಶಾಸ್ತ್ರೋಕ್ತ ಸಂಕಲ್ಪನೆ ಇಲ್ಲದಿದ್ದರೂ, ಕನಿಷ್ಟ ‘ಪೂರ್ವಜರ ಬಗ್ಗೆ ಕೃತಜ್ಞತೆಯಿರಬೇಕು, ಎನ್ನುವ ಭಾವನೆಯಂತೂ ಖಂಡಿತವಾಗಿ ಇದೆ.