ಕರ್ನಾಟಕ ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ಶಿಫಾರಸ್ಸು
|
ರೋಗಕ್ಕಿಂತ ಮದ್ದು ಭಯಂಕರ ! ಇದರಿಂದ ಜಾತಿಮತ ದೂರವಾಗುವ ಬದಲು ಹೆಚ್ಚಾಗುತ್ತದೆ ! ಸ್ವಾತಂತ್ರ್ಯದ ೭೨ ವರ್ಷಗಳಲ್ಲಿ ದೇಶದಲ್ಲಿ ಜಾತಿ ಮತ ನಿರ್ಮೂಲನೆ ಮಾಡದಿರಲು ಇಲ್ಲಿಯವರೆಗಿನ ಆಡಳಿತಗಾರರು ಕಾರಣಕರ್ತರು ! ಸರಕಾರಿ ಕ್ಷೌರದಂಗಡಿಯನ್ನು ತೆರೆಯುವ ಬದಲು, ಸಮಾಜದಲ್ಲಿ ಜಾತಿ ಭೇದ ನಿರ್ಮೂಲನೆ ಮಾಡಲು ಸರಕಾರ ಪ್ರಯತ್ನ ಮಾಡಬೇಕು; ಆದರೆ ಮತಕ್ಕಾಗಿ ಜಾತಿಭೇದವನ್ನು ಉದ್ದೇಶಪೂರ್ವಕವಾಗಿ ಕಾಪಾಡಿಕೊಳ್ಳುವ ರಾಜಕಾರಣಿಗಳು ಇದನ್ನು ಎಂದಿಗೂ ಮಾಡುವುದಿಲ್ಲ, ಅದು ಅಷ್ಟೇ ನಿಜವಾಗಿದೆ ! |
ಬೆಂಗಳೂರು – ರಾಜ್ಯದ ವಿವಿಧ ಹಳ್ಳಿಗಳಲ್ಲಿ ಕ್ಷೌರದಂಗಡಿ ಇಂದ ಜಾತಿಭೇದ ಘಟನೆಗಳು ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಅನೇಕರು ದಲಿತರ ಕೂದಲನ್ನು ಕತ್ತರಿಸಲು ಹಾಗೂ ಗಡ್ಡ ತೆಗೆಯುವುದಕ್ಕೆ ನಿರಾಕರಿಸುತ್ತಿದ್ದಾರೆ. (ಸರಕಾರ ಅಂತಹವರಿಗೆ ಶಿಕ್ಷೆ ವಿಧಿಸಬೇಕು ! – ಸಂಪಾದಕ) ಆದ್ದರಿಂದ ರಾಜ್ಯದ ಸಮಾಜ ಕಲ್ಯಾಣ ಇಲಾಖೆಯು ಸರಕಾರಿ ಕ್ಷೌರದಂಗಡಿಯನ್ನು ನಡೆಸಬೇಕೆಂದು ಶಿಫಾರಸು ಮಾಡಿದೆ.
This move comes after the Kerala government started the government-run barber shops in villages, where #dalits were shunned from using a common salon@BSYBJPhttps://t.co/GBiTuMnrEf
— The Logical Indian (@LogicalIndians) November 16, 2020
ಈ ರೀತಿ ಕೇರಳದಲ್ಲಿ ಮಾಡಲಾಗಿದೆ. ಅಲ್ಲಿಯ ಸರಕಾರದಿಂದ ಕ್ಷೌರದಂಗಡಿಗಳನ್ನು ನಡೆಸಲಾಗುತ್ತಿದೆ.

ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸಲ್ಮಾನ ಯುವಕನಿಂದ ಅಪ್ರಾಪ್ತ ಹಿಂದೂ ಹುಡುಗಿಯ ಮೇಲೆ ವರ್ಷವಿಡೀ ಬಲಾತ್ಕಾರ
Muslim Pakistan Spy: ಜೈಸಲ್ಮೇರ್ (ರಾಜಸ್ಥಾನ) ನಿಂದ ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸುತ್ತಿದ್ದ ಮುಸ್ಲಿಂ ವ್ಯಕ್ತಿಯ ಬಂಧನ
ಭಾರತದ ಒಂದು ನಿರ್ಧಾರದಿಂದ ಟರ್ಕಿಯ (ತುರ್ಕಿಯ) ಸಂಸ್ಥೆಗೆ ೪,೩೦೦ ಕೋಟಿ ರೂಪಾಯಿಗಳ ನಷ್ಟ
ಶ್ರೀ ವಿಠ್ಠಲನ ಮೂರ್ತಿಗೆ ಹಾನಿಯಾದರೆ ಮಂದಿರ ಸಮಿತಿ ಮತ್ತು ಪುರಾತತ್ವ ಇಲಾಖೆಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು.
ಅಯೋಧ್ಯೆ: ಶ್ರೀರಾಮ ಮಂದಿರದಲ್ಲಿ ಕಳ್ಳತನ; ದೂರು ದಾಖಲಾಗಿದ್ದರೂ ಎಫ್.ಐ.ಆರ್. ಇಲ್ಲ!
ದಿಟ್ಟ ಉತ್ತರ ನೀಡಿ ರಾಹುಲ್ ಗಾಂಧಿ ಅವರ ವಕೀಲರ ದುರುದ್ದೇಶಗಳನ್ನು ಹುಸಿಗೊಳಿಸಿದ ಸಾವರ್ಕರ್ ಅವರ ಮೊಮ್ಮಗ !