-
ಇತರ ರಾಜ್ಯಗಳ ತುಲನೆಯಲ್ಲಿ ಉತ್ತರಪ್ರದೇಶದಲ್ಲಿ ಹಿಂದುತ್ವನಿಷ್ಠರ ಹಾಗೂ ಹಿಂದೂ ಸಂತರ ಹತ್ಯೆಯಾಗುವ ಘಟನೆ ಹೆಚ್ಚಿದೆ. ಅಲ್ಲಿ ಹಿಂದುತ್ವನಿಷ್ಠ ಭಾಜಪದ ರಾಜ್ಯವಿದೆ. ಭಾಜಪದ ರಾಜ್ಯದಲ್ಲಿಯಾದರೂ ಹಿಂದುತ್ವನಿಷ್ಠರ ಹತ್ಯೆ ತಡೆಯಲಾಗುವುದು ಹಾಗೂ ದಾಳಿಕೋರರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹಿಂದೂಗಳ ಅಪೇಕ್ಷೆಯಾಗಿದೆ !
-
ಹಿಂದೂ ಯುವಾ ವಾಹಿನಿಯನ್ನು ಈಗಿನ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರೇ ಸ್ಥಾಪಿಸಿದ್ದಾರೆ ಹಾಗೂ ಅವರ ಸಂಘಟನೆಯ ನಾಯಕರದ್ದೇ ಹತ್ಯೆಯಾಗುವುದು, ಇದು ಅಪೇಕ್ಷಿತವಿಲ್ಲ !
ಬರೇಲಿ (ಉತ್ತರಪ್ರದೇಶ) – ಇಲ್ಲಿಯ ಹಿಂದೂ ಯುವಾ ವಾಹಿನಿಯ ನಾಯಕ ಡಾ. ಸಂಜಯ ಸಿಂಹ ಇವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಯಿತು. ಇಲ್ಲಿ ಅವರ ಖಾಸಗಿ ಆಸ್ಪತ್ರೆಯ ಎದುರಲ್ಲೇ ರಾತ್ರಿಯ ಸಮಯದಲ್ಲಿ ಅವರ ಹತ್ಯೆ ಮಾಡಲಾಯಿತು. ಅವರು ಕಳೆದ ೨ ವರ್ಷಗಳಿಂದ ಈ ಸಂಘಟನೆಯ ಮಿರಜಗಂಜ್ ತಾಲೂಕಿನ ಮುಖಂಡರಾಗಿದ್ದರು. ಪೊಲೀಸರು ಹಂತಕರನ್ನು ಹುಡುಕುತ್ತಿದ್ದಾರೆ. ಅದಕ್ಕಾಗಿ ಅಲ್ಲಿ ಹಾಕಲಾಗಿರುವ ಸಿಸಿ ಟಿವಿಯ ಚಿತ್ರೀಕರಣವನ್ನು ಪರಿಶೀಲಿಸಲಾಗುತ್ತಿದೆ. ಯೋಗಿ ಆದಿತ್ಯನಾಥರು ೨೦೦೨ ರಲ್ಲಿ ಹಿಂದೂ ಯುವಾ ವಾಹಿನಿಯ ಸ್ಥಾಪನೆಯನ್ನು ಮಾಡಿದ್ದರು.
Hindu Yuva Vahini leader found stabbed to death in UP’s Bareillyhttps://t.co/5L0mDRZJ09 pic.twitter.com/tc01AvMBKf
— HT Lucknow (@htlucknow) September 17, 2020

ಬಿಹಾರದಲ್ಲಿ ಕಳ್ಳರು 40 ಮೀಟರ್ ಎತ್ತರದ ಮೊಬೈಲ್ ಟವರ್ ಅನ್ನೇ ಕದ್ದೊಯ್ದರು !
ಮದುವೆಯಾದ ಮೇಲೂ ಮುಸ್ಲಿಂ ಪ್ರಿಯಕರನ ಸಂಪರ್ಕದಲ್ಲಿದ್ದ ಹಿಂದು ಯುವತಿಯನ್ನು ಆಕೆಯ ಸಹೋದರನೇ ಕೊಲೆ ಮಾಡಿದ !
ಶ್ರೀರಾಮ ಮಂದಿರದ ಸಿಬ್ಬಂದಿಯ ಮನೆಯಲ್ಲಿ ಸಿಕ್ಕಿತು 10 ಲಕ್ಷ ರೂಪಾಯಿ : ಸಗಣಿಯ ರಾಶಿಯ ಕೆಳಗೆ ಬಚ್ಚಿಡಲಾಗಿದ್ದ ನಗದು
ಉತ್ತರ ಪ್ರದೇಶದಲ್ಲಿ ಬಿರುಗಾಳಿ ಸಹಿತ ಮಳೆ: 5 ಜನರ ಸಾವು
ನಮಗೆ ಸ್ವತಂತ್ರ ವಿದೇಶಾಂಗ ನೀತಿಯಿಲ್ಲ; ಆದರೆ ಸಂವಾದದ ಬಾಗಿಲುಗಳನ್ನು ತೆರೆದಿಡಬೇಕು!
ಕಳೆದ 12 ವರ್ಷಗಳಲ್ಲಿ ಆರೋಗ್ಯ ಸೇವೆಗಳು ಜನರಿಗೆ ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಮಹತ್ವದ ಕೆಲಸ!