ಮತಾಂಧರ ದುಃಸಾಹಸವನ್ನು ತಿಳಿಯಿರಿ !
ಕೆಲವು ಬಾಂಗ್ಲಾದೇಶದ ಮತಾಂಧರು ಚೆನ್ನೈಯ ಯುವತಿಯನ್ನು ಬ್ರಿಟನ್ದಿಂದ ಅಪಹರಿಸಿ ಅವಳನ್ನು ಬಾಂಗ್ಲಾದೇಶಕ್ಕೆ ಕರೆದೊಯ್ದು ಅಲ್ಲಿ ಆಕೆಯನ್ನು ಮತಾಂತರಿಸಿ ಘಟನೆಯು ನಡೆದಿದೆ. ಎನ್.ಐ.ಎ. ‘ಲವ್ ಜಿಹಾದ್ ನಿಟ್ಟಿನಿಂದ ಇದರ ತನಿಖೆಗೆ ಪ್ರಾರಂಭಿಸಿದೆ.
ಕೆಲವು ಬಾಂಗ್ಲಾದೇಶದ ಮತಾಂಧರು ಚೆನ್ನೈಯ ಯುವತಿಯನ್ನು ಬ್ರಿಟನ್ದಿಂದ ಅಪಹರಿಸಿ ಅವಳನ್ನು ಬಾಂಗ್ಲಾದೇಶಕ್ಕೆ ಕರೆದೊಯ್ದು ಅಲ್ಲಿ ಆಕೆಯನ್ನು ಮತಾಂತರಿಸಿ ಘಟನೆಯು ನಡೆದಿದೆ. ಎನ್.ಐ.ಎ. ‘ಲವ್ ಜಿಹಾದ್ ನಿಟ್ಟಿನಿಂದ ಇದರ ತನಿಖೆಗೆ ಪ್ರಾರಂಭಿಸಿದೆ.
ಮುಂಬರುವ ‘ಆಶ್ರಮ ಈ ವೆಬ್ ಸಿರೀಸ್ ಮೂಲಕ ಸಾಧುಗಳ ಅವಮಾನ ಮಾಡಿರುವುದರಿಂದ ಅದನ್ನು ನಿಷೇಧಿಸಬೇಕೆಂದು ಧರ್ಮಪ್ರೇಮಿಗಳು ಆಗ್ರಹಿಸಿದ್ದಾರೆ. ಈ ವೆಬ್ ಸಿರೀಜ್ನಲ್ಲಿ ‘ಓರ್ವ ಬಾಬಾ ‘ಆಧ್ಯಾತ್ಮಿಕ’ನೆಂದು ನಟಿಸಿ ಅಪರಾಧಿ ಚಟುವಟಿಕೆಗಳನ್ನು ಮಾಡುತ್ತಿದ್ದಾನೆಂದು’ ತೋರಿಸಲಾಗಿದೆ.
ಸರ್ವೋಚ್ಚ ನ್ಯಾಯಾಲಯದ ಅವಮಾನ ಮಾಡಿದ ಪ್ರಕರಣದಲ್ಲಿ ನ್ಯಾಯವಾದಿ ಪ್ರಶಾಂತ ಭೂಷಣ ಇವರನ್ನು ನ್ಯಾಯಾಲಯ ದೋಷಿ ಎಂದು ನಿರ್ಧರಿಸಿದೆ. ಅವರ ಶಿಕ್ಷೆಯ ಕುರಿತು ಈಗ ನ್ಯಾಯಾಲಯದಲ್ಲಿ ಆಗಸ್ಟ್ ೨೦ ರಂದು ವಿಚಾರಣೆ ನಡೆಯಲಿದೆ.
೧೯೯೦ ರಲ್ಲಿ ಕಾಶ್ಮೀರದಿಂದ ಹಿಂದೂಗಳನ್ನು ಸ್ಥಳಾಂತರ ಮಾಡಿದರ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಿಂದ ವಿಚಾರಣೆ ನಡೆಸಿದರೆ ‘ಇಲ್ಲಿಯ ಮುಸಲ್ಮಾನರು ಹಿಂದೂಗಳಿಗೆ ಎಂದಿಗೂ ಕಾಶ್ಮೀರದಿಂದ ಹೊರಗೆ ಹಾಕಿಲ್ಲ’, ಎಂಬುದು ತಿಳಿಯುವುದು, ಎಂದು ಜಮ್ಮೂ-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ ಅಬ್ದುಲ್ಲಾ ಇವರು ಹೇಳಿದ್ದಾರೆ.
ಪ್ರಧಾನಮಂತ್ರಿ ಮೋದಿಯವರು ಅಧಿಕೃತವಾಗಿ ರಾಮಮಂದಿರದ ಭೂಮಿಪೂಜೆಗಾಗಿ ಹೋಗುವುದು ಅವರು ಸಂವಿಧಾನಬದ್ಧವಾಗಿ ಸ್ವೀಕರಿಸಿದ ಪ್ರಮಾಣವಚನದ ಉಲ್ಲಂಘನೆಯಾಗುವುದು. ‘ಜಾತ್ಯತೀತತೆ’ಯು ಸಂವಿಧಾನದ ಮೂಲ ಅಂಗವಾಗಿದೆ, ಎಂದು ಟ್ವೀಟ್ ಮಾಡಿ ಅಸದುದ್ದೀನ ಓವೈಸಿಯವರು ಪ್ರಧಾನಮಂತ್ರಿ ಮೋದಿಯವರನ್ನು ವಿರೋಧಿಸಿದ್ದಾರೆ.
ಕಾಂಗ್ರೆಸ್ ಶಾಸಕ ಸತೀಶ ಜಾರಕಿಹೊಳಿ ಇವರು ‘ನಾಗರಪಂಚಮಿಗೆ ಹಿಂದೂಗಳು ನಾಗದೇವತೆಗೆ ಹಾಲು ಎರೆಯುವುದು ಅವೈಜ್ಞಾನಿಕವಾಗಿದೆ. ಇದರ ಬದಲು ಈ ಹಾಲನ್ನು ಬಡ ಮಕ್ಕಳಿಗೆ ಮತ್ತು ರೋಗಿಗಳಿಗೆ ಕೊಡಿ, ಎಂದು ಕರೆ ನೀಡಿದ್ದರು.
ಅಮೇರಿಕದ ‘ಕಾಫಿ ಶಾಪ್ ಆಫ್ ಹಾರರ್ಸ್ ಎಂಬ ಕಂಪನಿಯು ತಯಾರಿಸಿದ ಕಪ್ಪು ಚಹಾದ ಉತ್ಪಾದನೆಗೆ ‘ಬ್ಲಡ್ ಆಫ್ ಕಾಲಿ’ (ಕಾಳಿಯ ರಕ್ತ) ಎಂದು ಹೆಸರಿಟ್ಟು ಮಹಾಕಾಳಿ ದೇವಿಯ ಅವಮಾನ ಮಾಡಿದೆ. ‘ಈ ಉತ್ಪಾದನೆಯನ್ನು ಹಿಂಪಡೆದು ಕ್ಷಮೆ ಯಾಚಿಸಬೇಕು’, ಎಂದು ಹಿಂದೂಗಳು ಆಗ್ರಹಿಸಿದ್ದಾರೆ.
ಫೆಬ್ರವರಿ ತಿಂಗಳಲ್ಲಿ ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾನೂನನ್ನು ವಿರೋಧಿಸಲಾಯಿತು. ಅನಂತರ ನಡೆದ ಗಲಭೆಗಾಗಿ ಸಂಯುಕ್ತ ಅರಬ ಅಮಿರಾತ ಮತ್ತು ಓಮಾನ್ ಮಧ್ಯ-ಪೂರ್ವದಲ್ಲಿನ ಇಸ್ಲಾಮೀ ದೇಶಗಳಿಂದ ಹಣ ಪೂರೈಕೆ ಮಾಡಲಾಗಿತ್ತು, ಎಂದು ದೆಹಲಿ ಪೊಲೀಸರು ನಡೆಸಿದ ತನಿಖೆಯಲ್ಲಿ ಸಂದೇಹ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರದ ಖ್ಯಾತ ‘ಲಾಲ್ಬಾಗ್ನ ರಾಜ (ಅಂದರೆ ಗಣೇಶಮೂರ್ತಿ) ಈ ವರ್ಷ ಬರುವುದಿಲ್ಲ. ಕೊರೋನಾದಿಂದಾಗಿ ಮುಂಬೈನಲ್ಲಿ ಅನೇಕ ವರ್ಷಗಳ ಹಳೆಯ ಪರಂಪರೆಯು ನಿಂತಿತು. ಯೋಚಿಸಿ, ಸಾಂಕ್ರಾಮಿಕತೆಯ ಮುಂದೆ ದೇವರು ಸಹ ಸೋಲೊಪ್ಪಿದ್ದಾನೆ’ ಎಂದು ಪತ್ರಕರ್ತ ರಾಜದೀಪ ಸರದೇಸಾಯಿ ಟ್ವೀಟ್ ಮಾಡಿದ್ದಾರೆ.
ನೇಪಾಳ ಭಾರತದ ೩ ಭಾಗಗಳನ್ನು ತನ್ನದೆಂದು ಹೇಳಿಕೊಂಡರೆ, ಚೀನಾವು ಕಳೆದ ೩ ವರ್ಷಗಳಿಂದ ನೇಪಾಳದ ರುಯಿ ಗ್ರಾಮವನ್ನು ನಿಯಂತ್ರಣದಲ್ಲಿಟ್ಟಿದೆ. ಆದರೆ ನೇಪಾಳದ ಕಮ್ಯುನಿಸ್ಟ್ ಪಕ್ಷದ ಸರಕಾರವು ಚೀನಾದ ದುಷ್ಕೃತ್ಯಗಳ ಬಗ್ಗೆ ಮೌನವಾಗಿದೆ.