ಚೀನಾದಿಂದ ಭಾರತದ ಸಮೀಪದ ಮಾಲ್ದೀವ್‌ನಲ್ಲಿ ಕೃತಕ ದ್ವೀಪದ ನಿರ್ಮಾಣ !

ಮಾಲ್ದೀವ್ ಹಿಂದೂ ಮಹಾಸಾಗರದಿಂದ ಬರುವ ನೌಕೆಯ ಮಾರ್ಗವಾಗಿದೆ. ಈ ಮಾರ್ಗದ ಮೂಲಕ ಅಬ್ಜಗಟ್ಟಲೆ ರೂಪಾಯಿ ವ್ಯವಹಾರವು ಮಾಡಲಾಗುತ್ತದೆ. ಆದ್ದರಿಂದ ಚೀನಾಗೆ ಮಾಲದೀವ್ ಮಹತ್ವದ್ದಾಗಿ ಕಾಣಿಸುತ್ತದೆ, ಅದೇರೀತಿ ಕೇವಲ ೨೦ ರಿಂದ ೨೫ ನಿಮಿಷಗಳಲ್ಲಿ ಚೀನಾದ ಯುದ್ಧ ವಿಮಾನಗಳು ಭಾರತಕ್ಕೆ ಬರಬಹುದು.

ನಾಗಠಾಣಾ ಬುದ್ರುಕ (ನಾಂದೇಡ್ ಜಿಲ್ಲೆ) ಇಲ್ಲಿಯ ಶ್ರೀ ಷ.ಬ್ರ. ೧೦೮ ಬಾಲvಪ್ಪಸ್ವಿ ಶಿವಾಚಾರ್ಯ ನಿರ್ವಾಣರುದ್ರ ಪಶುಪತಿನಾಥ್ ಮಹಾರಾಜ್ ಸಹಿತ ಮತ್ತೋರ್ವರ ಹತ್ಯೆ

ನಾಂದೇಡ್ ಜಿಲ್ಲೆಯ ಮರಿ ತಾಲೂಕಿನ ನಾಗಠಾಣಾ ಬುದ್ರುಕದಲ್ಲಿ ಮೇ ೨೩ ರ ರಾತ್ರಿ ಒಂದುವರೆಯ ಸಮಯದಲ್ಲಿ ಕೆಲವು ಕಳ್ಳರು ಶ್ರೀ ಷ. ಬ್ರ. ೧೦೮ ಬಾಲತಪಸ್ವೀ ಶಿವಾಚಾರ್ಯ ನಿರ್ವಾಣರುದ್ರ ಪಶುಪತಿನಾಥ್ ಮಹಾರಾಜರ ಮಠವನ್ನು ಪ್ರವೇಶಿಸಿ ಅವರಿಂದ ನಗದನ್ನು ಲೂಟಿ ಮಾಡಿದರು. ನಂತರ ಅವರ ಕುತ್ತಿಗೆಯನ್ನು ಹಿಸುಕಿ ಹತ್ಯೆ ಮಾಡಲಾಯಿತು, ಅದೇರೀತಿ ಅಲ್ಲಿಯ ಸ್ನಾನಗೃಹದಲ್ಲಿ ಭಗವಾನ ಶಿಂದೆ ಈ ವ್ಯಕ್ತಿಯ ಶವ ಸಿಕ್ಕಿದೆ.

ಭಾರತೀಯ ಸಂವಿಧಾನದಿಂದ ‘ಜಾತ್ಯತೀತ’ ಪದವನ್ನು ತೆಗೆದುಹಾಕಲು ಟ್ವಿಟರ್‌ನಲ್ಲಿ ’ಟ್ರೆಂಡ್’ !

ದೇಶದಲ್ಲಿ ತಥಾಕಥಿತ ಅಲ್ಪಸಂಖ್ಯಾತರ ಓಲೈಕೆ ಹಾಗೂ ಹಿಂದೂಗಳನ್ನು ದಮನಿಸಲಾಗುತ್ತಿದೆ ಇದರ ವಿರುದ್ಧ ಮೇ ೨೪ ರಂದು ರಾಷ್ಟ್ರಪ್ರೇಮಿಗಳು ಹಾಗೂ ದೇಶಪ್ರೇಮಿಗಳು ‘#SayNoToPseudoSecularism’ ಎಂಬ ಹ್ಯಾಶ್‌ಟ್ಯಾಗ್ ಅನ್ನು ಆರಂಭಿಸಿದರು. ಅಲ್ಪಾವಧಿಯಲ್ಲಿಯೇ ಅದು ರಾಷ್ಟ್ರೀಯ ‘ಟ್ರೆಂಡ್’ನಲ್ಲಿ ೫ ನೇ ಸ್ಥಾನ ಮತ್ತು ನಂತರ ೨ ನೇ ಸ್ಥಾನದಲ್ಲಿತ್ತು. ಈ ಟ್ವಿಟರ್‌ನಲ್ಲಿ ೧ ಲಕ್ಷಕ್ಕೂ ಹೆಚ್ಚು ಟ್ವೀಟ್‌ಗಳನ್ನು ಮಾಡಲಾಯಿತು.

ಪಾಲ್ಘರ್, ಬುಲಂದಶಹರ, ಲುಧಿಯಾನಾ ಮತ್ತು ಈಗ ಮಹಾರಾಷ್ಟ್ರದ ನಾಂದೇಡ; ದೇಶದಾದ್ಯಂತ ಮುಂದುವರಿದ ಸಾಧುಗಳ ಹತ್ಯಾಸರಣಿ

ಸಾಧು-ಸಂತರ ಭೂಮಿ ಎಂದು ಹೆಸರುವಾಸಿಯಾಗಿರುವ ಮಹಾರಾಷ್ಟ್ರದಲ್ಲಿ ಈಗ ಸಾಧುಗಳ ರಕ್ತದ ಕೋಡಿ ಹರಿಯುತ್ತಿದೆ. ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಇಬ್ಬರು ಸಾಧುಗಳ ಹತ್ಯೆಗಳ ಸೂತಕ ಮುಗಿಯುವ ಮೊದಲೇ ಉತ್ತರ ಪ್ರದೇಶದ ಬುಲಂದಶಹರ್‌ನಲ್ಲಿ ಸಾಧುವೊಬ್ಬರ ಹತ್ಯೆಯಾಯಿತು. ಇದಾದ ನಂತರ, ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಸಾಧುಗಳ ಮೇಲೆ ಮಾರಣಾಂತಿಕ ಹಲ್ಲೆಯಾಯಿತು.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಈಶ್ವರಪ್ರಾಪ್ತಿಗಾಗಿ ತನು-ಮನ-ಧನದ ತ್ಯಾಗ ಮಾಡುವುದಿರುತ್ತದೆ. ಅದುದರಿಂದ ಹಣ ಸಂಪಾದನೆ ಮಾಡುವುದರಲ್ಲಿ ಜೀವನವನ್ನು ಕಳೆಯುವುದಕ್ಕಿಂತ ಸತ್ಸೇವೆಯನ್ನು ಮಾಡಿ ಹಣದೊಂದಿಗೆ ತನು ಮತ್ತು ಮನದ ತ್ಯಾಗವನ್ನು ಮಾಡಿದರೆ ಈಶ್ವರಪ್ರಾಪ್ತಿಯು ಬೇಗನೆ ಆಗುತ್ತದೆ.

ಭಾವೀ ಆಪತ್ಕಾಲದಲ್ಲಿ ಜೀವಂತವಾಗಿರಲು ಇಂದಿನಿಂದಲೇ ಸಿದ್ಧತೆ ಮಾಡುವ ಬಗ್ಗೆ ಅಖಿಲ ಮನುಕುಲಕ್ಕೆ ಮಾರ್ಗದರ್ಶನ ಮಾಡುವ ಏಕೈಕರೆಂದರೆ ಪರಾತ್ಪರ ಗುರು ಡಾ. ಆಠವಲೆ !

ಮುಂಬರುವ ಆಪತ್ಕಾಲದಲ್ಲಿ ಉಪಯುಕ್ತವಾಗುವಂತಹ ಕೆಲವು ಕಲೆ ಅಥವಾ ಕೃತಿಗಳನ್ನು ಈಗಲೇ ಕಲಿತುಕೊಳ್ಳಬೇಕು ಹಾಗೂ ಆ ಕೃತಿಯನ್ನು ಮಾಡುವ ಅಭ್ಯಾಸವನ್ನು ಇಟ್ಟುಕೊಳ್ಳಬೇಕು ! : ಇದರಲ್ಲಿ ಹೊಲಿಗೆ ಯಂತ್ರದಲ್ಲಿ ಬಟ್ಟೆ ಹೊಲಿಯುವುದು, ಈಜುವುದು, ಎತ್ತಿನಗಾಡಿ ನಡೆಸುವುದು, ಕುದುರೆ ಸವಾರಿ ಇವುಗಳಂತಹ ಕೃತಿಗಳ ಸಮಾವೇಶವಿರಬೇಕು.

ಕೇರಳದಲ್ಲಿಯ ಸಾಮ್ಯವಾದಿ ಸರಕಾರದ ಹೊಸ ಷಡ್ಯಂತ್ರ !

ಕೇರಳದ ಸರಕಾರೀಕರಣ ಮಾಡಲಾಗಿದ್ದ ಗುರುವಾಯೂರ ದೇವಸ್ಥಾನದ ಸ್ಥಿರ ಠೇವಣಿಗಳಿಂದ ಕೊರೋನಾದ ವಿರುದ್ಧದ ಹೋರಾಟಕ್ಕಾಗಿ ರಾಜ್ಯದ ಮುಖ್ಯಮಂತ್ರಿ ಸಹಾಯ ನಿಧಿಗೆ ೫ ಕೋಟಿ ರೂಪಾಯಿಗಳನ್ನು ಕೊಡಲು ಗುರುವಾಯೂರ ದೇವಸ್ಥಾನ ಸಮಿತಿಯು ನಿರ್ಧರಿಸಿದೆ. ಇದಕ್ಕೆ ಅಖಿಲ ಭಾರತೀಯ ಶಬರಿಮಲೆ ಕೃತಿ ಸಮಿತಿಯು ವಿರೋಧ ವ್ಯಕ್ತಪಡಿಸಿದೆ.

ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ೭೮ ನೇ ಹುಟ್ಟುಹಬ್ಬದ ನಿಮಿತ್ತ…

ಇಂತಹ ಈ ಶ್ರೀಮನ್ನಾರಾಯಣ ಸ್ವರೂಪ ಪರಾತ್ಪರ ಗುರುಗಳ ಹುಟ್ಟುಹಬ್ಬವೆಂದರೆ ಸಾಧಕರಿಗಾಗಿ ಎರಡನೇ ಗುರುಪೂರ್ಣಿಮಾ ಉತ್ಸವವೇ ಆಗಿದೆ ! ಒಂದು ವೇಳೆ ಕೊರೋನಾ ಮಹಾಮಾರಿಯ ಹಿನ್ನೆಲೆಯಲ್ಲಿ ಪ್ರತ್ಯಕ್ಷ ಜನ್ಮೋತ್ಸವದ ಸಮಾರಂಭವನ್ನು ಆಚರಿಸಲು ಸಾಧ್ಯವಾಗದಿದ್ದರೂ, ‘ಆನ್‌ಲೈನ್’ ಭಾವಸತ್ಸಂಗದ ಮೂಲಕ ಸಾಧಕರು ತಮ್ಮ ಮನೆಯಲ್ಲಿಯೇ ಇದ್ದು ಪರಾತ್ಪರ ಗುರು ಡಾ. ಆಠವಲೆಯವರ ಗುಣ ಸಂಕೀರ್ತನ ಮಾಡುತ್ತಿದ್ದಾರೆ.

ವಿಶ್ವ ಹಿಂದೂ ಪರಿಷತ್ತಿನ ಜನಪ್ರಿಯ ಪಾಕ್ಷಿಕ ‘ಹಿಂದೂ ವಿಶ್ವದಲ್ಲಿ, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಅವರ ವಿದ್ವತ್ಪೂರ್ಣ ಲೇಖನಗಳ ಪ್ರಕಟಣೆ !

೧೬ ರಿಂದ ೨೯ ಫೆಬ್ರವರಿ ೨೦೨೦ ರ ‘ಹಿಂದೂ ವಿಶ್ವ ಸಂಚಿಕೆಯನ್ನು ‘ಬಹುಸಂಖ್ಯಾತರಿಗೆ ಧಾರ್ಮಿಕ ಶಿಕ್ಷಣದ ಹಕ್ಕು ಸಿಗಬೇಕು ಎಂಬ ವಿಷಯದ ಮೇಲೆ ಪ್ರಕಟಿಸಲಾಗಿತ್ತು. ಇದು ‘ಕ್ರಿಶ್ಚಿಯನ್ ಮತ್ತು ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಪಾತ್ರ, ‘ಪಠ್ಯಪುಸ್ತಕಗಳ ನಾಸ್ತಿಕತೆ, ‘ವಿಭಜಕ ಶಿಕ್ಷಣ ಪದ್ದತಿ, ‘ಸಂವಿಧಾನದ ೨೯ ಮತ್ತು ೩೦ ನೇ ವಿಧಿಗಳಲ್ಲಿ ತಿದ್ದುಪಡಿಗಳು ಇತ್ಯಾದಿಗಳ ಕುರಿತು ಪ್ರಮುಖ ಲೇಖನಗಳನ್ನು ಪ್ರಕಟಿಸಿದೆ.

ಪಾಕಿಸ್ತಾನದ ಸಿಂಧ್‌ನಲ್ಲಿ ಮತಾಂಧರಿಂದ ಹಿಂದೂ ಮನೆಗಳಿಗೆ ಬೆಂಕಿ ಹಚ್ಚಿ ಹಿಂದೂಗಳಿಗೆ ಥಳಿತ

ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಮತಾಂಧರು ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚಿದ ಮತ್ತು ಪಂಜಾಬ್ ಪ್ರಾಂತ್ಯದಲ್ಲಿ ಹಿಂದೂ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆಯನ್ನು ಮಾನವ ಹಕ್ಕುಗಳ ಕಾರ್ಯಕರ್ತ ನ್ಯಾಯವಾದಿ ರಹತ್ ಆಸ್ಟಿನ್ ಬಹಿರಂಗ ಪಡಿಸಿದ್ದಾರೆ.