ಪ್ರಸಕ್ತ ಕೊರೊನಾ ಕಾಲದಲ್ಲಿ ಗಣೇಶಚತುರ್ಥಿಯನ್ನು ಹೇಗೆ ಆಚರಿಸಬೇಕು ? ಎಂಬುದರ ಬಗ್ಗೆ ಹಿಂದೂ ಜನಜಾಗೃತಿ ಸಮಿತಿ ಹಾಗೂ ಸನಾತನ ಸಂಸ್ಥೆಯಿಂದ ಆನ್ಲೈನ್ನಲ್ಲಿ ಚರ್ಚಾಕೂಟ !
ಗಣೇಶಮೂರ್ತಿ ವಿಸರ್ಜನೆಯಿಂದ ಮಾಲಿನ್ಯವುಂಟಾಗುತ್ತದೆ ಎಂದು ಬೀಜಗಳಿರುವ ಮಣ್ಣಿನ ಗಣೇಶಮೂರ್ತಿ ಇಡುತ್ತಾರೆ. ಹಬ್ಬದ ನಂತರ ನೀರಿನಿಂದ ಆ ಮೂರ್ತಿ ಕರಗಿ ಅದರಿಂದ ಸಸಿಗಳು ಹುಟ್ಟುತ್ತವೆ. ಹೀಗೆ ಅಶಾಸ್ತ್ರೀಯ ಪದ್ಧತಿಯನ್ನು ಧರ್ಮಶಾಸ್ತ್ರದಲ್ಲಿ ಎಂದಿಗೂ ಹೇಳಲಿಲ್ಲ.ನಿಮಗೆ ಗಿಡಗಳನ್ನು ನೆಡಲು ಗಣೇಶಮೂರ್ತಿಯೇ ಏಕೆ ಬೇಕು? ವರ್ಷವಿಡಿ ಗಿಡ ನೆಡುವ ಬಗ್ಗೆ ನೀವು ನಿದ್ರೆ ಮಾಡುತ್ತಿದ್ದಿರೇನು?