ಪ್ರಸಕ್ತ ಕೊರೊನಾ ಕಾಲದಲ್ಲಿ ಗಣೇಶಚತುರ್ಥಿಯನ್ನು ಹೇಗೆ ಆಚರಿಸಬೇಕು ? ಎಂಬುದರ ಬಗ್ಗೆ ಹಿಂದೂ ಜನಜಾಗೃತಿ ಸಮಿತಿ ಹಾಗೂ ಸನಾತನ ಸಂಸ್ಥೆಯಿಂದ ಆನ್‌ಲೈನ್‌ನಲ್ಲಿ ಚರ್ಚಾಕೂಟ !

ಗಣೇಶಮೂರ್ತಿ ವಿಸರ್ಜನೆಯಿಂದ ಮಾಲಿನ್ಯವುಂಟಾಗುತ್ತದೆ ಎಂದು ಬೀಜಗಳಿರುವ ಮಣ್ಣಿನ ಗಣೇಶಮೂರ್ತಿ ಇಡುತ್ತಾರೆ. ಹಬ್ಬದ ನಂತರ ನೀರಿನಿಂದ ಆ ಮೂರ್ತಿ ಕರಗಿ ಅದರಿಂದ ಸಸಿಗಳು ಹುಟ್ಟುತ್ತವೆ. ಹೀಗೆ ಅಶಾಸ್ತ್ರೀಯ ಪದ್ಧತಿಯನ್ನು ಧರ್ಮಶಾಸ್ತ್ರದಲ್ಲಿ ಎಂದಿಗೂ ಹೇಳಲಿಲ್ಲ.ನಿಮಗೆ ಗಿಡಗಳನ್ನು ನೆಡಲು ಗಣೇಶಮೂರ್ತಿಯೇ ಏಕೆ ಬೇಕು? ವರ್ಷವಿಡಿ ಗಿಡ ನೆಡುವ ಬಗ್ಗೆ ನೀವು ನಿದ್ರೆ ಮಾಡುತ್ತಿದ್ದಿರೇನು?

ಪ್ರಜಾಪ್ರಭುತ್ವವನ್ನು ವೈಭವೀಕರಿಸುವ ಡಾ. ದಾಭೊಲಕರರ ಕುಟುಂಬದವರಿಗೆ ಪ್ರಜಾಪ್ರಭುತ್ವದ ಪ್ರಕ್ರಿಯೆಯ ಮೇಲೆಯೇ ನಂಬಿಕೆ ಇಲ್ಲ !

ಸರ್ವೋಚ್ಚ ನ್ಯಾಯಾಲಯವು ಸುಶಾಂತಸಿಂಹ ರಾಜಪೂತ್ ಇವರ ಮೃತ್ಯು ಪ್ರಕರಣದ ತನಿಖೆಯನ್ನು ಮುಂಬಯಿ ಪೊಲೀಸರಿಂದ ‘ಸಿಬಿಐ’ಗೆ ಒಪ್ಪಿಸಿದ್ದರಿಂದ ಸಿಡಿಮಿಡಿಗೊಂಡಿದ್ದರಿಂದ ‘ಸಿಬಿಐ’ಗೆ ಗುರಿ ಮಾಡಿ ರಾಷ್ಟ್ರವಾದಿ ಕಾಂಗ್ರೆಸ್ಸಿನ ನಾಯಕರು ಹೇಳಿಕೆಯನ್ನು ನೀಡುತ್ತಿದ್ದಾರೆ; ಆದರೆ ದಾಭೊಲಕರ ಪ್ರಕರಣದಲ್ಲಿ ಅವರದ್ದೇ ಗೃಹ ಇಲಾಖೆಯು ಮಾಡಿದ ತಪ್ಪಾದ ತನಿಖೆಯ ಪರಿಣಾಮವನ್ನು ಸನಾತನ ಸಂಸ್ಥೆಯು ಅನುಭವಿಸಬೇಕಾಗುತ್ತಿದೆ.

ರಾಜಸ್ಥಾನ ಉಚ್ಚ ನ್ಯಾಯಾಲಯದ ಆನ್‌ಲೈನ್ ಆಲಿಕೆಯ ಸಮಯದಲ್ಲಿ ಧೂಮಪಾನ ಮಾಡಿದ ಹಿರಿಯ ನ್ಯಾಯವಾದಿ ರಾಜಿವ ಧವನ್

ರಾಜಸ್ಥಾನ ಉಚ್ಚ ನ್ಯಾಯಾಲಯದ ಆನ್‌ಲೈನ್ ಆಲಿಕೆಯ ಸಮಯದಲ್ಲಿ ಧೂಮಪಾನ ಮಾಡುವ ಹಿರಿಯ ನ್ಯಾಯವಾದಿ ರಾಜೀವ ಧವನ್ ಇವರಿಗೆ ನೀಡಲಾಗಿದ್ದ ‘ಹಿರಿಯ’ ಈ ಗೌರವವನ್ನು ಹಿಂಪಡೆಯಬೇಕು, ಎಂಬ ಬೇಡಿಕೆಯ ಅರ್ಜಿಯೊಂದನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದೆ.

ರಾಯಚೂರಿನಲ್ಲಿ ಭಗವಾನ ಶ್ರೀರಾಮನ ಬಗ್ಗೆ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ‘ಪೋಸ್ಟ್’ ಪ್ರಸಾರ ಮಾಡಿದ್ದ ಆರೋಪಿ ಜಹೀರನ ಬಂಧನ

ಫೇಸ್‌ಬುಕ್‌ನಲ್ಲಿ ಭಗವಾನ ಶ್ರೀರಾಮನ ಬಗ್ಗೆ ಅವಹೇಳನಕಾರಿ ಪೋಸ್ಟ್ ಪ್ರಸಾರ ಮಾಡಿದ್ದ ಪ್ರಕರಣದಲ್ಲಿ ಇಲ್ಲಿಯ ಪೊಲೀಸರು ಜಹೀರನನ್ನು ಬಂಧಿಸಿದ್ದಾರೆ. ಈ ಪೋಸ್ಟ್‌ನಿಂದಾಗಿ ದೇವದುರ್ಗ ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಿತ್ತು. ಈ ಅವಹೇಳನಕಾರಿ ಪೋಸ್ಟ್ ವಿರುದ್ಧ ಹಿಂದೂ ಧರ್ಮಪ್ರೇಮಿಗಳು ಪೊಲೀಸ್ ಠಾಣೆಯ ಹೊರಗೆ ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದರು ಹಾಗೂ ಶಾಂತಿಯಿಂದ ಪ್ರತಿಭಟನೆಯನ್ನು ಮಾಡಿದರು.

‘ಆಶ್ರಮ’ ಈ ವೆಬ್ ಸಿರಿಸ್‌ಗೆ ಧರ್ಮಪ್ರೇಮಿಗಳಿಂದ ವಿರೋಧ : ನಿಷೇಧಿಸುವಂತೆ ಆಗ್ರಹ

ಮುಂಬರುವ ‘ಆಶ್ರಮ’ ಈ ವೆಬ್ ಸಿರಿಸ್‌ನಲ್ಲಿ ಸಾಧುಗಳನ್ನು ಅವಮಾನಿಸಿದ್ದರಿಂದ ಅದನ್ನು ನಿಷೇಧಿಸುವಂತೆ ಧರ್ಮಪ್ರೇಮಿಗಳು ಆಗ್ರಹಿಸುತ್ತಿದ್ದಾರೆ. ಈ ವೆಬ್ ಸಿರಿಸ್‌ನಲ್ಲಿ ಓರ್ವ ಕಾಲ್ಪನಿಕ ಪಾತ್ರದಲ್ಲಿ ‘ಬಾಬಾ ನಿರಾಲಾ ಕಾಶಿಪುರವಾಲಾ’ನ ಕಥೆಯನ್ನು ತೋರಿಸಲಾಗಿದೆ. ‘ಈ ಬಾಬಾ ಆಧ್ಯಾತ್ಮಿಕವಾಗಿದ್ದಾನೆಂದು ಹೇಳಿ ಅಪರಾಧಿ ಚಟುವಟಿಕೆಗಳನ್ನು ಮಾಡುತ್ತಾನೆ’, ಎಂದು ಈ ವೆಬ್ ಸಿರಿಸ್‌ನಲ್ಲಿ ತೋರಿಸಲಾಗಿದೆ.

ಬೆಂಗಳೂರು ಗಲಭೆಯ ಪ್ರಕರಣದಲ್ಲಿ ಮೌಲ್ವಿಯಿಂದ ಪೊಲೀಸರಲ್ಲಿ ದೂರು

‘ಆಗಸ್ಟ್ ೧೧ ರ ಗಲಭೆಯ ಸಮಯದಲ್ಲಿ ಸಂಜೆ ೭.೩೦ ಕ್ಕೆ ಮೊಹಮ್ಮದ ಪೈಗಂಬರ ಬಗ್ಗೆ ವಿರುದ್ಧ ಅಕ್ಷೇಪಾರ್ಹ ಪೋಸ್ಟ್ ಮಾಡಿದ ನವೀನ್ ವಿರುದ್ಧ ದೂರನ್ನು ದಾಖಲಿಸಲು ಡಿ.ಜೆ. ಹಳ್ಳಿ ಪೊಲೀಸ್ ಠಾಣೆಗೆ ಹೋಗಿದ್ದೆ. ಪೊಲೀಸ್ ಠಾಣೆಯಿಂದ ಹೊರಬಂದ ನಂತರ ನೂರಾರು ಸಂಖ್ಯೆಯಲ್ಲಿ ಜನರು ಒಟ್ಟಾಗಿರುವುದು ನನಗೆ ಕಾಣಿಸಿತು. ಆದ್ದರಿಂದ ನನ್ನ ದ್ವಿಚಕ್ರ ವಾಹನವನ್ನು ಹೊರತೆಗೆಯಲು ಸಾಧ್ಯವಾಗಲಿಲ್ಲ.

ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರಿಗಾಗಿ ‘ಮೆಡಿಕಲ್ ಆಪ್’ ನಿರ್ಮಿಸಲು ಪ್ರಯತ್ನಿಸಿದ್ದ ನೇತ್ರತಜ್ಞನ ಬಂಧನ

ಇಸ್ಲಾಮಿಕ್ ಸ್ಟೇಟ್‌ನ ಖುರಾಸಾನ ಗುಂಪಿಗಾಗಿ ಸಕ್ರಿಯವಿರುವ ಡಾ. ಅಬ್ದೂರ್ ರೆಹಮಾನ್ ಈ ೨೮ ವರ್ಷದ ನೇತ್ರತಜ್ಞನನ್ನು ರಾಷ್ಟ್ರೀಯ ತನಿಖಾ ತಂಡವು (ಎನ್.ಐ.ಎ.ಯು) ಬೆಂಗಳೂರಿನಲ್ಲಿ ಬಂಧಿಸಿದೆ. ಆತ ಇಲ್ಲಿಯ ಎಮ್.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ. ಡಾ. ಅಬ್ದೂರ್ ೨೦೧೪ ರಲ್ಲಿ ಸಿರಿಯಾಗೂ ಹೋಗಿ ಬಂದಿದ್ದಾನೆ.

ಬೆಂಗಳೂರು ಗಲಭೆಗೆ ಇಸ್ಲಾಮಿಕ್ ಸ್ಟೇಟ್‌ನ ನಂಟಿರುವ ಶಂಕೆ

ಬೆಂಗಳೂರು ಗಲಭೆ ಪ್ರಕರಣದಲ್ಲಿ ಇಸ್ಲಾಮಿಕ್ ಸ್ಟೇಟ್ ಈ ಉಗ್ರ ಸಂಘಟನೆಯ ಕೈವಾಡವಿರುವ ಬಗ್ಗೆ ಪೊಲೀಸರಿಗೆ ಪ್ರಾಥಮಿಕ ಸಾಕ್ಷ್ಯಗಳು ಲಭಿಸಿವೆ. ಗಲಭೆಗೆ ಉಗ್ರರ ಕೈವಾಡ ಇರುವುದು ಬಯಲಾಗುತ್ತಿದ್ದಂತೆ ಕೇಂದ್ರೀಯ ತನಿಖಾ ತಂಡ ಬೆಂಗಳೂರಿನಲ್ಲಿ ಅಫ್ರೋಜ್ ಹೆಸರಿನ ಶಂಕಿತನೊಬ್ಬನನ್ನು ವಶಕ್ಕೆ ಪಡೆದಿದ್ದಾರೆ.

ಭಗವಾನ ಶ್ರೀಕೃಷ್ಣ ಹಾಗೂ ಗೋಪಿಯರ ಅಶ್ಲೀಲ ಚಿತ್ರವನ್ನು ಬಿಡಿಸುವ ಅಸ್ಸಾಂನ ಹಿಂದೂದ್ವೇಷಿ ಚಿತ್ರಕಾರ ಆಕ್ರಮ ಹುಸೇನ್ ಮೇಲೆ ೫ ವರ್ಷಗಳ ನಂತರವೂ ಕ್ರಮ ಕೈಗೊಂಡಿಲ್ಲ !

೨೦೧೫ ರಲ್ಲಿ ಹುಸೇನ್ ವಿರುದ್ಧ ‘ಹಿಂದೂ ಲೀಗಲ್ ಸೆಲ್’ನ ಆಸ್ಸಾಂನ ಸಂಯೋಜಕರಾದ ನ್ಯಾಯವಾದಿ ಧರ್ಮಾನಂದ ದೇವ ಇವರು ಪೊಲೀಸರಲ್ಲಿ ದೂರನ್ನು ದಾಖಲಿಸಿದ್ದರು. ಆಗ ಪೊಲೀಸರು ಹುಸೇನ ಹಾಗೂ ‘ಗೌಹಾಟಿ ರಾಜ್ಯ ಆರ್ಟ್ ಗ್ಯಾಲರಿ’ಯ ಅಧಿಕಾರಿಗಳ ವಿರುದ್ಧ ಭಾರತೀಯ ದಂಡಸಂಹಿತೆ ಕಲಂ ೩೪ ಹಾಗೂ ೨೯೫(ಅ) ಅಂತರ್ಗತದಲ್ಲಿ ಅಪರಾಧವನ್ನು ದಾಖಲಿಸಲಾಗಿತ್ತು.

ಅಮೇರಿಕಾದ ಡೆಮೊಕ್ರೆಟಿಕ್ ಪಕ್ಷದ ‘ಆನ್‌ಲೈನ್’ ರಾಷ್ಟ್ರೀಯ ಸಮ್ಮೇಳನದ ಪ್ರಾರ್ಥನಾ ಸಭೆಯಲ್ಲಿ ವೇದ ಹಾಗೂ ಮಹಾಭಾರತದ ಶ್ಲೋಕಗಳ ಪಠಣ !

ಅಮೇರಿಕಾದ ಡೆಮೊಕ್ರೆಟಿಕ್ ಪಕ್ಷದ ‘ಆನ್‌ಲೈನ್’ ರಾಷ್ಟ್ರೀಯ ಸಮ್ಮೇಳನವು ‘ಸರ್ವಧರ್ಮ ಪ್ರಾರ್ಥನಾಸಭೆ’ಯ ಮೂಲಕ ಆರಂಭವಾಯಿತು. ಇದರಲ್ಲಿ ವೇದ ಹಾಗೂ ಮಹಾಭಾರತಗಳ ಶ್ಲೋಕ, ಅದೇರೀತಿ ಸಿಕ್ಖ್ ಧರ್ಮದ ‘ಅರದಾಸ’ನನ್ನೂ ಪಠಿಸಲಾಯಿತು. ಟೆಕ್ಸಾಸ್(ಕೆನಡಾ)ನಲ್ಲಿಯ ಚಿನ್ಮಯ ಮಿಶನ್‌ನ ಓರ್ವ ಅನುಯಾಯಿಯು ವೇದಮಂತ್ರೋಚ್ಚಾರ ಮಾಡಿದರು.