ಚೀನಾ ಹಾಗೂ ಪಾಕಿಸ್ತಾನ ಜೈವಿಕ ಅಸ್ತ್ರ ಅಭಿವೃದ್ಧಿ ಪಡಿಸುತ್ತಿದೆ ! – ಆಸ್ಟ್ರೇಲಿಯಾದ ಜಾಲತಾಣದ ಮಾಹಿತಿ

‘ಚೀನಾ-ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್’ (ಸಿಪಿಇಸಿ- ಚೀನಾ-ಪಾಕಿಸ್ತಾನ ಆರ್ಥಿಕ ಹೆದ್ದಾರಿ) ಇವರಿಂದ ಚೀನಾ ಹಾಗೂ ಪಾಕಿಸ್ತಾನ ಜೈವಿಕ ಅಸ್ತ್ರಗಳನ್ನು ಅಭಿವೃದ್ಧಿ ಪಡಿಸುತ್ತಿದೆ. ಕಳೆದ ೫ ವರ್ಷಗಳಿಂದ ಇದರ ಮೇಲೆ ಕೆಲಸ ನಡೆಯುತ್ತಿದೆ, ಎಂದು ಆಸ್ಟ್ರೇಲಿಯಾದ ಜಾಲತಾಣ ‘ಕ್ಲಾಕ್ಸೋನ್’ ಹೇಳಿದೆ.

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಚೀನಾದಿಂದ ಕಟ್ಟಲಾಗುತ್ತಿರುವ ಆಣೆಕಟ್ಟಿನ ವಿರುದ್ಧ ನಾಗರಿಕರಿಂದ ಪಂಜಿನ ಮೆರವಣಿಗೆ

ಒಂದು ಚೀನಾದ ಸಂಸ್ಥೆಯ ಸಹಾಯದಿಂದ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನೀಲಮ್-ಝೇಲಮ್ ನದಿಯ ಮೇಲೆ ಕಟ್ಟಲಾಗುತ್ತಿರುವ ಆಣೆಕಟ್ಟಿನ ವಿರುದ್ಧ ಆಗಸ್ಟ್ ೨೪ ರಂದು ರಾತ್ರಿ ಪಾಕ್ ಆಕ್ರಮಿತ ಕಾಶ್ಮೀರದ ರಾಜಧಾನಿ ಮುಝಾಫ್ಫರಾಬಾದನಲ್ಲಿ ಸ್ಥಳೀಯರಿಂದ ರಸ್ತೆಗಿಳಿದು ಪಂಜು ಹಿಡಿದು ಮೆರವಣಿಗೆಯನ್ನು ಮಾಡಿದರು.

‘ರೇಲ್ ಯಾತ್ರಿ’ ಜಾಲತಾಣದಿಂದ ೭ ಲಕ್ಷ ಪ್ರಯಾಣಿಕರ ಗೌಪ್ಯ ಮಾಹಿತಿ ಬಹಿರಂಗ

‘ರೇಲ್ ಯಾತ್ರಿ’ ಈ ಜಾಲತಾಣದಿಂದ ೭ ಲಕ್ಷ ಪ್ರಯಾಣಿಕರ ಗೌಪ್ಯ ಮಾಹಿತಿ(ಡಾಟಾ) ಬಹಿರಂಗಗೊಂಡಿದೆ. ಇದರಲ್ಲಿ ಡೆಬಿಟ್ ಕಾರ್ಡ್, ಯು.ಪಿ.ಐ. ಡಾಟಾ ಹಾಗೂ ವೈಯಕ್ತಿಕ ಮಾಹಿತಿಗಳು ಸೇರಿವೆ. ವೈಯಕ್ತಿಕ ಮಾಹಿತಿಯಲ್ಲಿ ಹೆಸರು, ಸಂಚಾರವಾಣಿ ಸಂಖ್ಯೆ, ವಿ-ಅಂಚೆ ವಿಳಾಸ ಹಾಗೂ ಡೆಬಿಟ್ ಕಾರ್ಡ್ ಸಂಖ್ಯೆ ಸೇರಿವೆ. ‘ರೇಲ್ ಯಾತ್ರಿ’ ಜಾಲತಾಣವು ಮಾತ್ರ ಮಾಹಿತಿ ಬಹಿರಂಗವಾಗಿರುವುದನ್ನು ಅಲ್ಲಗಳೆದಿದೆ;

ಇಸ್ಲಾಮ್‌ವಾದಿಗಳ ಒತ್ತಡದಿಂದ ‘ದಿಲ್ಲಿ ರೈಟ್ಸ್ ೨೦೨೦ : ದ ಅನ್ ಟೋಲ್ಡ ಸ್ಟೋರಿ’ ಪುಸ್ತಕದ ಪ್ರಕಾಶನದಿಂದ ‘ಬ್ಲೂಮ್ಸ್‌ಬ್ಯುರಿ ಇಂಡಿಯಾ’ವು ಹಿಂದೆಸರಿದ ನಂತರ ಈಗ ‘ಗರುಡ ಪ್ರಕಾಶನ’ದಿಂದ ಪ್ರಕಾಶನ

‘ದಿಲ್ಲಿ ರೈಟ್ಸ್ ೨೦೨೦ : ದ ಅನ್ ಟೋಲ್ಡ ಸ್ಟೋರಿ’ (ದೆಹಲಿ ಗಲಭೆ ೨೦೨೦ : ಹೇಳದಿರುವ ಕಥೆ) ಈ ಪುಸ್ತಕದ ಪ್ರಕಾಶನವನ್ನು ಎಡಪಂಥಿ ಹಾಗೂ ಇಸ್ಲಾಮ್‌ವಾದಿಗಳ ಒತ್ತಡದಿಂದಾಗಿ ಪ್ರಕಾಶಕ ‘ಬ್ಲೂಮ್ಸ್‌ಬ್ಯುರಿ ಇಂಡಿಯಾ’ವು ಹಿಂದೆ ಸರಿದ ನಂತರ ಈಗ ‘ಗರುಡ ಪ್ರಕಾಶನ’ವು ಈ ಪುಸ್ತಕವನ್ನು ಪ್ರಕಾಶಿಸಲಿದೆ.

ಚೀನಾದೊಂದಿಗಿನ ಚರ್ಚೆ ವಿಫಲಗೊಂಡರೆ ಸೇನಾ ಕಾರ್ಯಾಚರಣೆಯ ಬಗ್ಗೆ ವಿಚಾರ ಮಾಡುವೆವು ! – ಸಿ.ಡಿ.ಎಸ್. ಬಿಪಿನ್ ರಾವತ್‌ರಿಂದ ಚೀನಾಗೆ ಎಚ್ಚರಿಕೆ

ಲಡಾಖನಲ್ಲಿ ಚೀನಾದ ಸೈನಿಕರಿಗೆ ಹಿಂದೆ ಸರಿಯಲು ವಿವಿಧ ರೀತಿಯಲ್ಲಿ ಚರ್ಚೆಗಳು ನಡೆಯುತ್ತಿದೆ; ಆದರೆ ಸೇನೆ ಹಾಗೂ ರಾಜತಾಂತ್ರಿಕ ಚರ್ಚೆ ವಿಫಲವಾದರೆ, ಸೇನಾ ಕಾರ್ಯಾಚರಣೆಯ ವಿಚಾರ ಮಾಡಲಾಗುವುದು, ಎಂದು ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿ.ಡಿ.ಎಮ್.) ಜನರಲ್ ಬಿಪಿನ ರಾವತ್ ಇವರು ಎಚ್ಚರಿಕೆಯನ್ನು ನೀಡಿದ್ದಾರೆ. ಅವರು ಒಂದು ವಾರ್ತಾವಾಹಿಯಲ್ಲಿನ ಸಂದರ್ಶನದಲ್ಲಿ ಮಾತನಾಡುತ್ತಿದ್ದರು.

ಕೇರಳದ ಜಿಹಾದಿಗಳಿಂದ ‘ಸ್ವತಂತ್ರ ಮಲಬಾರ್’ ರಾಜ್ಯದ ಬೇಡಿಕೆ

೧೯೨೧ ನೇ ಇಸವಿಯಲ್ಲಿ ನಡೆದ ತಥಾಕಥಿತ ‘ಮೊಪಲಾ ಕಾಂಡಾ’ದ (ಯಾವುದನ್ನು ತಥಾಕಥಿತ ಇತಿಹಾಸಕಾರರ ಮತ್ತು ರಾಜಕಾರಣಿಗಳ ಒಂದು ಗುಂಪು ‘ಖಿಲಾಪತ ಚಳುವಳಿ’ ಎಂದು ಹೆಸರು ನೀಡಿದೆ) ೯೯ ನೇ ವರ್ಷದ ನಿಮಿತ್ತ ಕೇರಳದ ಜಿಹಾದಿಗಳಿಂದ ‘ಸ್ವತಂತ್ರ ಮಲಬಾರ’ ರಾಜ್ಯದ ಬೇಡಿಕೆಯು ತೀವ್ರವಾಗತೊಡಗಿದೆ.

ದಾವಣಗೆರೆಯಲ್ಲಿ ದೇಶವಿರೋಧಿ ಪೋಸ್ಟ್ ಮಾಡಿದ ಸನಾವುಲ್ಲಾ ಈ ಪೊಲೀಸ್ ಪೇದೆಯ ವಿಚಾರಣೆ ಮಾಡುವಂತೆ ಆದೇಶ !

ಸಾಮಾಜಿಕ ಪ್ರಸಾರ ಮಾಧ್ಯಮದಲ್ಲಿ ದೇಶವಿರೋಧಿ ಪೋಸ್ಟ್ ಪ್ರಸಾರ ಮಾಡಿದ ಪ್ರಕರಣದಲ್ಲಿ ಇಲ್ಲಿಯ ಬಸವನಗರ ಪೊಲೀಸ್ ಠಾಣೆಯ ಪೇದೆ ಸನಾವುಲ್ಲಾನ ವಿಚಾರಣೆಯನ್ನು ಮಾಡುವಂತೆ ಆದೇಶ ನೀಡಲಾಗಿದೆ. ಸನಾವುಲ್ಲಾನನ್ನು ಇದೇ ರೀತಿಯಲ್ಲಿ ೨೦೧೪ ರಲ್ಲಿ ಪೋಸ್ಟ್ ಮಾಡಿದ ಪ್ರಕರಣದಲ್ಲಿ ಅಮಾನತ್ತು ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ದೇವರು ಎಲ್ಲೆಡೆ ಇದ್ದಾನೆ, ಪ್ರತಿಯೊಬ್ಬರಲ್ಲಿ ಇದ್ದಾನೆ, ಇದು ಹಿಂದೂ ಧರ್ಮದ ಬೋಧನೆಯಾಗಿರುವುದರಿಂದ ಹಿಂದೂಗಳಿಗೆ ಇತರ ಧರ್ಮೀಯರ ದ್ವೇಷವನ್ನು ಮಾಡಲು ಕಲಿಸವುದಿಲ್ಲ.

‘ಜಾತ್ಯತೀತ ಗಲಭೆ !

‘ಈ ಗಲಭೆ ಪೂರ್ವನಿಯೋಜಿತವಾಗಿತ್ತು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿಯವರು ಹೇಳಿದ್ದಾರೆ. ಅದು ಸತ್ಯವೂ ಆಗಿದೆ. ಮತಾಂಧರ ಪ್ರತಿಯೊಂದು ಗಲಭೆಯೂ ಪೂರ್ವನಿಯೋಜಿತವಾಗಿರುತ್ತದೆ. ಮೂಲದಲ್ಲಿ ಮತಾಂಧರು ಯಾವಾಗಲೂ ಗಲಭೆ ಮಾಡಲು ಸಿದ್ಧರಾಗಿಯೇ ಇರುತ್ತಾರೆ. ಅವರ ಬಳಿ ಅಕ್ರಮ ಶಸ್ತ್ರಾಸ್ತ್ರಗಳು ದೊಡ್ಡ ಪ್ರಮಾಣದಲ್ಲಿರುತ್ತವೆ. ಅವರಿಗೆ ಗಲಭೆ ಮಾಡಲು ಕೇವಲ ಕಾರಣದ ಅವಶ್ಯಕತೆಯಿರುತ್ತದೆ.

ಸನಾತನದ ಗ್ರಂಥಗಳನ್ನು ಕನ್ನಡ ಭಾಷೆಗೆ ಅನುವಾದ ಮಾಡಲು ಸಹಾಯ ಮಾಡಬೇಕಾಗಿ ವಿನಂತಿ !

ಅಧ್ಯಾತ್ಮದ ಜಿಜ್ಞಾಸುಗಳು, ವಿವಿಧ ಯೋಗಮಾರ್ಗಗಳಿಗನುಸಾರ ಸಾಧನೆ ಮಾಡುವ ಸಾಧಕರು ಮತ್ತು ಧರ್ಮಪ್ರೇಮಿಗಳಿಗೆ ಆಧ್ಯಾತ್ಮಿಕ ಪ್ರಗತಿಗಾಗಿ ಮಾರ್ಗದರ್ಶನವಾಗ ಬೇಕು ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಯಾಗಬೇಕು ಎಂಬುದಕ್ಕಾಗಿ ಸನಾತನವು ಆಚಾರಧರ್ಮ, ಧಾರ್ಮಿಕ ಕೃತಿ, ದೇವತೆಗಳು, ಸಾಧನೆ, ರಾಷ್ಟ್ರರಕ್ಷಣೆ, ಧರ್ಮಜಾಗೃತಿ ಮುಂತಾದ ವಿಷಯಗಳ ಬಗ್ಗೆ ಗ್ರಂಥ ಮತ್ತು ಕಿರುಗ್ರಂಥಗಳನ್ನು ಪ್ರಕಾಶಿಸಿದೆ.