ರಾಜಸ್ಥಾನದಿಂದ ಕದ್ದ ಶಿವನ ೯ ನೇ ಶತಮಾನದ ವಿಗ್ರಹವನ್ನು ೨೨ ವರ್ಷಗಳ ನಂತರ ಲಂಡನ್‌ನಿಂದ ಹಿಂದೆ ಸಿಗಲಿದೆ !

ರಾಜಸ್ಥಾನದ ಬರೌಲಿಯಲ್ಲಿನ ಶ್ರೀ ಘಾಟೇಶ್ವರ ದೇವಸ್ಥಾನದಿಂದ ಭಗವಾನ ಶಿವನ ೯ ನೇ ಶತಮಾನದ ಅತೀಪ್ರಾಚೀನ ವಿಗ್ರಹವನ್ನು ಫೆಬ್ರವರಿ ೧೯೯೮ ರಲ್ಲಿ ಕಳ್ಳತನ ಮಾಡಲಾಗಿತ್ತು. ೨೦೦೩ರಲ್ಲಿ ಲಂಡನ್‌ನ ಭಾರತೀಯ ರಾಯಭಾರಿ ಕಛೇರಿಗೆ ಅದನ್ನು ಒಪ್ಪಿಸಲಾಗಿತ್ತು.

ಅಯೋಧ್ಯೆಯಲ್ಲಿನ ಶ್ರೀರಾಮಮಂದಿರದ ಭೂಮಿಪೂಜೆಗಾಗಿ ಸನಾತನ ಸಂಸ್ಥೆಯ ಸಾಧಕರಿಂದ ಸುವರ್ಣದಾನ !

ಸಪ್ತರ್ಷಿ ಜೀವನಾಡಿಪಟ್ಟಿಯ ಮಾಧ್ಯಮದಿಂದ ಸಪ್ತರ್ಷಿಗಳು ಮಾಡಿದ ಆದೇಶದಂತೆ ಸನಾತನ ಸಂಸ್ಥೆಯ ವತಿಯಿಂದ ಶ್ರೀಚಿತ್‌ಶಕ್ತಿ(ಸೌ.) ಅಂಜಲಿ ಗಾಡಗೀಳರವರು ಶ್ರೀರಾಮಮಂದಿರದ ಭೂಮಿಪೂಜೆಗಾಗಿ ಸುವರ್ಣದಾನ ಮಾಡಿದರು. ಅವರು ಅಯೋಧ್ಯೆಯ ಕಾರಸೇವಕಪುರಮ್‌ದಲ್ಲಿ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸದ ಮುಖ್ಯಕಾರ್ಯದರ್ಶಿಗಳಾದ ಶ್ರೀ. ಚಂಪತ ರಾಯ್ ಇವರಲ್ಲಿ ಈ ಅರ್ಪಣೆಯನ್ನು ಒಪ್ಪಿಸಿದರು.

ಇಡೀ ದೇಶ ತೆರೆದಿರುವಾಗ ಧಾರ್ಮಿಕಸ್ಥಳಗಳು ಏಕೆ ಮುಚ್ಚಿವೆ ? – ಸರ್ವೋಚ್ಚ ನ್ಯಾಯಾಲಯ

ಸಂಚಾರ ನಿಷೇಧ ಸಡಿಲಗೊಳಿಸಿ ಇಡೀ ದೇಶ ತೆರೆದಿರುವಾಗ ಕೇವಲ ದೇವಸ್ಥಾನ, ಮಸೀದಿ, ಚರ್ಚ್ ಹಾಗೂ ಇತರ ಧಾರ್ಮಿಕ ಸ್ಥಳಗಳು ಏಕೆ ಮುಚ್ಚಿವೆ ?, ಎಂಬ ಪ್ರಶ್ನೆಯನ್ನು ಕೇಳುತ್ತಾ ಸರ್ವೋಚ್ಚ ನ್ಯಾಯಾಲಯವು ‘ಝಾರಖಂಡನ ದೇವಘರದಲ್ಲಿಯ ವೈದ್ಯನಾಥ ಧಾಮ ದೇವಸ್ಥಾನದಲ್ಲಿ ಸೀಮಿತ ಸಂಖ್ಯೆಯಲ್ಲಿ ಭಕ್ತರಿಗೆ ದರ್ಶನದ ಅನುಮತಿಯನ್ನು ನೀಡಬಹುದು’, ಎಂದು ಅದೇಶ ನೀಡಿದೆ.

ಪ್ರಭು ಶ್ರೀರಾಮನನ್ನು ‘ಇಮಾಮ್-ಎ-ಹಿಂದ್’ ಎಂದು ಕರೆದು  ಅವರನ್ನು ಅವಮಾನಿಸಿದ ಫೈಜ್ ಖಾನ್ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು !

ಅನೇಕ ಹಿಂದೂಗಳ ಪ್ರಾಣಾಹುತಿ, ನೂರಾರು ವರ್ಷಗಳ ಹೋರಾಟ ಮತ್ತು 5೦೦ ವರ್ಷಗಳ ದೀರ್ಘ ಪ್ರತೀಕ್ಷೆಯ ಫಲವಾಗಿ ಆಗಸ್ಟ್ 5 ರಂದು ಶ್ರೀರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಭವ್ಯ ದೇವಾಲಯದ ನಿರ್ಮಾಣ ಕಾರ್ಯದ ಶುಭಾರಂಭವಾಗುತ್ತಿದೆ. ಈ ಕ್ಷಣ ಸಂಪೂರ್ಣ ಹಿಂದೂ ಸಮಾಜಕ್ಕ್ಕೆ ತುಂಬಾ ಆನಂದೋತ್ಸವವಾಗಿದೆ.

‘ಆನ್‌ಲೈನ್’ ಶಿಕ್ಷಣಪದ್ಧತಿ ಶಾಪವೋ ಅಥವಾ ವರದಾನವೋ ?

ಇಂದಿನ ವಿದ್ಯಾರ್ಥಿಗಳು ಶಾರೀರಿಕ ವ್ಯಾಯಾಮ ಹಾಗೂ ಮೈದಾನದ ಆಟಗಳಿಂದ ಸಂಪೂರ್ಣ ವಂಚಿತರಾಗಿದ್ದಾರೆ. ಒಂದು ವೇಳೆ, ಅದರೊಂದಿಗೆ ಶಿಕ್ಷಣವನ್ನೂ ನಾಲ್ಕು ಗೋಡೆಗಳ ನಡುವೆ ಆರಂಭಿಸಿದರೆ ಈಶ್ವರನ ಕೃಪೆಯಿಂದ ಯಥೇಚ್ಛ ಪ್ರಮಾಣದಲ್ಲಿ ದೊರಕುವ ಸೂರ್ಯಪ್ರಕಾಶವನ್ನು ಹಾಗೂ ಮುಕ್ತ ಶುದ್ಧ ಹವೆಯ ಲಾಭದಿಂದ ನಮ್ಮ ಮಕ್ಕಳು ವಂಚಿತರಾಗುವುದಿಲ್ಲವೇ ?

ಸಾರ್ವಜನಿಕ ಸ್ಥಳದಲ್ಲಿ ಪ್ರಾಣಿಹತ್ಯೆ ಮಾಡುವುದನ್ನು ನಿರ್ಬಂಧ ಹೇರಿ ! – ಗುಜರಾತ ಉಚ್ಚ ನ್ಯಾಯಾಲಯದಿಂದ ರಾಜ್ಯ ಸರಕಾರಕ್ಕೆ ಆದೇಶ

ನವ ದೆಹಲಿ – ಬಕರಿ ಈದ್ ಮುಂಚೆ ಗುಜರಾತ ಉಚ್ಚ ನ್ಯಾಯಾಲಯವು ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ಹತ್ಯೆಯ ಮೇಲೆ ನಿರ್ಬಂಧ ಹೇರುವಂತೆ ಆದೇಶ ನೀಡಿದೆ. ಇದರ ಬಗ್ಗೆ ರಾಜಕೋಟದಲ್ಲಿಯ ನಿವಾಸಿಯಾಗಿರುವ ಯಶಶಾಹನು ಅರ್ಜಿಯನ್ನು ಸಲ್ಲಿಸಿದ್ದನು. ಈ ಅರ್ಜಿಯಲ್ಲಿ ಆತ, ‘ಪ್ರತಿವರ್ಷ ಬಕ್ರೀದ್‌ಗೆ ರಸ್ತೆ, ಪಾದಚಾರಿ ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ಹತ್ಯೆ ಮಾಡಲಾಗುತ್ತದೆ. ಇದರಿಂದ ಗಂಭೀರ ಕಾಯಿಲೆಗಳು ಉಲ್ಬಣಿಸಬಹುದು. ಜುಲೈ ೩೧ ಹಾಗೂ ಆಗಸ್ಟ್ ೧ ಈ ೨ ದಿನಗಳಲ್ಲಿ ಮೇಕೆ, ಕೋಣ, ಕುರಿಗಳ ಮೇಲೆ … Read more

ರಾಮಮಂದಿರದ ಭೂಮಿಪೂಜೆಯ ಸ್ಥಳದಲ್ಲಿ ಇತರ ಧರ್ಮದವರಿಗೆ ಪ್ರವೇಶ ನೀಡಬೇಡಿ ! – ಹಿಂದೂ ಮಹಾಸಭೆಯಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ

ಅಯೋಧ್ಯೆಯ ರಾಮಮಂದಿರದಲ್ಲಿ ಆಗಸ್ಟ್ ೫ ರಂದು ಭೂಮಿ ಪೂಜೆಯಾಗಲಿದೆ; ಆದರೆ ಈ ಪೂಜೆಯ ಸಮಯದಲ್ಲಿ ಇತರ ಧರ್ಮದವರನ್ನು ಅವರು ಪತ್ರಕರ್ತರಾಗಿರಲಿ, ಸಿಬ್ಬಂದಿಗಳಾಗಿರಲಿ, ಸಾಮಾಜಿಕ ಕಾರ್ಯಕರ್ತರಾಗಿರಲಿ ಅಥವಾ ರಾಜಕಾರಣಿಯಾಗಿರಲಿ, ಯಾರಿಗೂ ಪ್ರವೇಶ ನೀಡಬೇಡಿ, ಎಂದು ಅಖಿಲ ಭಾರತೀಯ ಹಿಂದೂ ಮಹಾಸಭಾದ ರಾಷ್ಟ್ರೀಯ ವಕ್ತಾರರಾದ ಶಿಶಿರ ಚತುರ್ವೇದಿಯವರು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಭಾರತದ ನಂತರ ಈಗ ಅಮೇರಿಕಾದಿಂದ ಟಿಕ್‌ಟಾಕ್ ಮೇಲೆ ನಿರ್ಬಂಧ

ಭಾರತದ ನಂತರ ಈಗ ಅಮೇರಿಕಾ ಸಹ ‘ಟಿಕ್‌ಟಾಕ್ ಆಪ್’ ಮೇಲೆ ನಿರ್ಬಂಧ ಹೇರುವ ನಿರ್ಣಯವನ್ನು ತೆಗೆದುಕೊಂಡಿದೆ. ಒಂದು ವಿಶೇಷ ಆದೇಶದೊಂದಿಗೆ ಇಲ್ಲಿ ತ್ವರಿತವಾಗಿ ನಿರ್ಬಂಧ ಹೇರಲಿದೆ, ಎಂದು ಅಮೇರಿಕಾದ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಇವರು ಮಾಹಿತಿಯನ್ನು ನೀಡಿದ್ದಾರೆ.

ಗುರುಗ್ರಾಮ(ಹರಿಯಾಣಾ)ದಲ್ಲಿ ಗೋಮಾಂಸವನ್ನು ಸಾಗಿಸುತ್ತಿದ್ದವನಿಗೆ ಥಳಿತ

ಇಲ್ಲಿ ಬಕರಿ ಈದನ ಹಿಂದಿನ ದಿನ ಅಂದರೆ ಜುಲೈ ೩೧ ರಂದು ಒಂದು ‘ಪಿಕಪ್ ವ್ಯಾನ್’ನಿಂದ ಗೋಮಾಂಸವನ್ನು ಸಾಗಿಸುತ್ತಿದ್ದ ಲುಕಮಾನನನ್ನು ಕೆಲವರು ಹಲ್ಲೆಮಾಡಿದ್ದಾರೆ. ಅದರಲ್ಲಿ ಆತ ಗಾಯಗೊಂಡಿದ್ದಾನೆ. ಪೊಲೀಸರ ಮುಂದೆಯೇ ಈ ಹಲ್ಲೆ ನಡೆದಿದೆ, ಎಂದು ಹೇಳಲಾಗುತ್ತಿದೆ.

9 ನೇ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದ ಎರಡನೇ ದಿನದಂದು ಹಿಂದೂಗಳ ಮೇಲಿನ ಆಘಾತಗಳ ಬಗ್ಗೆ ವಿಚಾರ ಮಂಥನ !

‘ಝೊಮೆಟೊ’ನ ಮುಸಲ್ಮಾನ ಡೆಲಿವರಿ ಬಾಯ್‌ನಿಂದ ಪಾರ್ಸಲ್ ಪಡೆಯಲು ನಿರಾಕರಿಸಿದ್ದ ಹಿಂದೂ ಗ್ರಾಹಕನ ಮೇಲೆ ‘ಅನ್ನಕ್ಕೆ ಧರ್ಮ ಇರುವುದಿಲ್ಲ’, ಎಂದು ಹೇಳುತ್ತಾ ಸೆಕ್ಯುಲರ್‌ವಾದಿಗಳು ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು