ಬಳ್ಳಾರಿಯಲ್ಲಿ ಕೊರೋನಾದಿಂದ ಮೃತಪಟ್ಟ ೮ ರೋಗಿಗಳ ಶವವನ್ನು ಒಂದೇ ಗುಂಡಿಯಲ್ಲಿ ಹಾಕಲಾಯಿತು
ಮುಖ್ಯಮಂತ್ರಿ ಬಿ,ಎಸ್. ಯಡಿಯೂರಪ್ಪನವರು ಈ ಬಗ್ಗೆ ಪ್ರತಿಕ್ರಿಯಿಸುತ್ತಾ, ‘ಮೃತಪಟ್ಟ ಕೊರೋನಾ ಪೀಡಿತ ರೋಗಿಗಳ ಮೃತದೇಹವನ್ನು ಈ ರೀತಿಯಲ್ಲಿ ಎಸೆಯುವುದು ಅಮಾನವೀಯ ಹಾಗೂ ದುಃಖದಾಯಕವಾಗಿದೆ. ಮಾನವೀಯತೆಗಿಂತ ದೊಡ್ಡದು ಬೇರೊಂದು ಧರ್ಮವಿಲ್ಲ, ಎಂಬುದು ಆರೋಗ್ಯ ಕಾರ್ಯಕರ್ತರು ಗಮನದಲ್ಲಿಡಬೇಕು. ಇದರಿಂದಾಗಿ ಇಂತಹವರ ಅಂತಿಮಸಂಸ್ಕಾರವನ್ನು ಗೌರವದಿಂದ ಮಾಡಬೇಕು’ ಎಂದು ಹೇಳಿದ್ದಾರೆ.