ಪಂಗೊಂಗ್ ಸರೋವರ ಪ್ರದೇಶದಲ್ಲಿನ ಪರಿಸ್ಥಿತಿ: ‘ಇದ್ದಂತೆಯೇ’ ಎದುರುಬದುರು ನಿಂತ ಎರಡೂ ದೇಶಗಳ ಸೈನಿಕರು

ಚೀನಾವು ಪೂರ್ವ ಲಡಾಕ್‌ನ ನಿಯಂತ್ರಣ ರೇಖೆ ಬಳಿ, ‘ಗಾಲವಾನ್ ವ್ಯಾಲಿ’, ‘ಪಿಪಿ -೧೫’ ಮತ್ತು ‘ಹಾಟ್ ಸ್ಪ್ರಿಂಗ್ಸ್’ ಹಾಗೂ ‘ಪಾಂಗೊಂಗ್ ಸರೋವರ’ ಈ ನಾಲ್ಕು ಪ್ರದೇಶಗಳಲ್ಲಿ ತನ್ನ ಸೈನ್ಯವನ್ನು ನಿಲ್ಲಿಸಿ ಉದ್ವಿಗ್ನತೆಯನ್ನು ಸೃಷ್ಟಿಸಿದೆ. ಭಾರತ ಕೂಡ ಅದಕ್ಕೆ ತಕ್ಕಂತೆ ತನ್ನ ಸೈನ್ಯವನ್ನು ನೇಮಿಸಿತು. ಈ ೪ ಸ್ಥಳಗಳ ಪೈಕಿ ೩ ಪ್ರದೇಶಗಳಿಂದ ಎರಡೂ ದೇಶಗಳು ತಮ್ಮತಮ್ಮ ಸೇನಾಪಡೆಗಳು ಸ್ವಲ್ಪ ಅಂತರದಲ್ಲಿ ಹಿಂದೆ ಸರಿದಿದೆ.

‘ಗೋಹತ್ಯೆಯನ್ನು ನಿಷೇಧಿಸಲು ಕಠಿಣ ಸುಗ್ರೀವಾಜ್ಞೆ ತಂದ ಉತ್ತರಪ್ರದೇಶದ ‘ಯೋಗಿ ಸರ್ಕಾರ’ಕ್ಕೆಅಭಿನಂದನೆಗಳು!

ಉತ್ತರಪ್ರದೇಶದ ‘ಯೋಗಿ ಸರ್ಕಾರ’ವು ಗೋಹತ್ಯೆಯನ್ನು ತಡೆಗಟ್ಟಲು ಹೊಸ ಸುಗ್ರೀವಾಜ್ಞೆಯನ್ನು ಹೊರಡಿಸಿದೆ. ಅದರಂತೆ ಗೋಹತ್ಯೆಯನ್ನು ಮಾಡುವವರಿಗೆ ೧೦ ವರ್ಷ ಶಿಕ್ಷೆ ಮತ್ತು ೫ ಲಕ್ಷ ರೂಪಾಯಿ ವರೆಗೆ ದಂಡ ವಿಧಿಸಲಾಗುವುದು. ‘ಯೋಗಿ ಸರ್ಕಾರ’ ತೆಗೆದುಕೊಂಡ ಈ ನಿರ್ಧಾರ ಅತ್ಯಂತ ಶ್ಲಾಘನೀಯವಾಗಿದ್ದು ಹಿಂದೂ ಜನಜಾಗೃತಿ ಸಮಿತಿ ಅದನ್ನು ಸ್ವಾಗತಿಸುತ್ತದೆ !

ರೋಗಾಣುಗಳನ್ನು ತಡೆಗಟ್ಟಲು ‘ಅಲೋಪಥಿಗನುಸಾರ ಜಾಗರೂಕತೆಯನ್ನು ವಹಿಸುವುದರೊಂದಿಗೆ ಆಯುರ್ವೇದಕ್ಕನುಸಾರ ‘ಕ್ವಾರಂಟೈನ್ಗೆ ಹೋಗಿರಿ !

ಶಾಸ್ತ್ರವನ್ನು ಸಿದ್ಧಪಡಿಸುವ ಅವಕಾಶ ಸಿಗದಿದ್ದರೆ ಜ್ಞಾನ ಮತ್ತು ಪರಂಪರೆಯ ಲಾಭವಾದರೂ ಏನು ? ಇಷ್ಟವಾದರೆ ವಿಚಾರ ಮಾಡಿ ! ಇಲ್ಲವಾದರೆ ಚೀನಾದ ಮುಂದಿನ ರೋಗಾಣು ‘ಹಂಟಾ ಸಿದ್ಧವಾಗಿದೆ. (ಅದು ಒರಿಜಿನಲ್ ಆಗಿದೆಯೆ ಅಥವಾ ‘ಚೈನೀಸ್ ಎಂಬುದು ಪತ್ತೆಯಾಗಿಲ್ಲ.) ಆದರೂ ಜಾಗರೂಕರಾಗಿರಿ.

‘ಸಾರಿ ಕಾಯಿಲೆ : ಲಕ್ಷಣಗಳು ಮತ್ತು ಉಪಚಾರ

‘ಸಾರಿ’ (SARI) ಇದು ಗಂಭೀರ ಸ್ವರೂಪದ ಸೋಂಕು ಆಗಿದ್ದು ಇದರಲ್ಲಿ ಪುಪ್ಪುಸವು ಸಹ ಒಳಗೊಂಡಿದೆ. ಈ ಸೋಂಕಿನಿಂದಾಗಿ ಶರೀರದಲ್ಲಿ ಆಕ್ಸಿಜನ್ ಪೂರೈಸುವ ಕ್ಷಮತೆಯಿರುವ ಪುಪ್ಪುಸಕ್ಕೆ ಅಡಚಣೆ ಉತ್ಪನ್ನವಾಗುತ್ತದೆ. ಸಾರಿಯ ಸೊಂಕು ತಗಲಲು ಅನೇಕ ಕಾರಣಗಳಿವೆ. ಇದರಲ್ಲಿ ವೈರಾಣು (ರೋಗಾಣು), ರೋಗದ ಸೂಕ್ಷ್ಮ ಜೀವಾಣು (ಬೆಕ್ಟೇರಿಯಾ), ಫಂಗಸ್ ಅಥವಾ ಇತರ ಕಾರಣಗಳಿರಬಹುದು.

ಮುಸಲ್ಮಾನ ಬಹುಸಂಖ್ಯಾತ ಮೇವಾತ್ (ಹರಿಯಾಣಾ) ದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ಟ್ವಿಟರ್‌ನಲ್ಲಿ ವಿರೋಧ

ವಿಶ್ವ ಹಿಂದೂ ಪರಿಷತ್ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯಿಂದ ಹರಿಯಾಣಾ ರಾಜ್ಯದ ಮೆವಾತ ಈ ಮುಸಲ್ಮಾನ ಬಹುಸಂಖ್ಯಾತ ಜಿಲ್ಲೆಯಲ್ಲಿ ಹಿಂದೂಗಳ ದಯನೀಯ ಸ್ಥಿತಿಯು ಬೆಳಕಿಗೆ ಬಂದಿದೆ. ಈ ಜಿಲ್ಲೆಯು ‘ಮಿನಿ ಪಾಕಿಸ್ತಾನ್’ ಆಗಿದೆ ಎಂದು ಹೇಳಲಾಗಿದೆ. ಇಲ್ಲಿ ಹಿಂದೂಗಳ ಮೇಲೆ ದಾಳಿ, ಅವರ ಜಮೀನುಗಳ ಮೇಲೆ ಅತಿಕ್ರಮಣ, ಹಿಂದೂ ಮಹಿಳೆಯರ ಅಪಹರಣ, ಅವರ ಮೇಲೆ ಅತ್ಯಾಚಾರ ಮತ್ತು ಮತಾಂತರ ಇಂತಹ ಘಟನೆಗಳು ನಡೆಯುತ್ತಿವೆ.

ಮೀರತ್ ಸಿಎಎ ವಿರೋಧಿ ಗಲಭೆ ಪ್ರಕರಣದಲ್ಲಿ ಪಿಎಫ್‌ಐ ಮತಾಂಧ ಕಾರ್ಯಕರ್ತನ ಬಂಧನ

ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ೨೦ ಡಿಸೆಂಬರ್ ೨೦೧೯ ರಂದು ಇಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’(ಪಿಎಫ್‌ಐ) ದ ಕಾರ್ಯಕರ್ತ ಮುಫ್ತಿ ಶಹಜಾದ್‌ನನ್ನು ಬಂಧಿಸಿದ್ದಾರೆ. ಗಲಭೆಗೆ ಪ್ರಚೋದಿಸಿದ ಆರೋಪ ಮತಾಂಧರ ಮೇಲಿದೆ.

ಮೀರತ್‌ನಲ್ಲಿ (ಉತ್ತರ ಪ್ರದೇಶ) ಹಿಂದೂ ಹೆಸರು ಹೇಳಿ ಹಿಂದೂ ಯುವತಿಯನ್ನು ೨ ವರ್ಷಗಳ ಕಾಲ ಲೈಂಗಿಕ ಕಿರುಕುಳ ನೀಡಿದ ವಿವಾಹಿತ ಮತಾಂಧ !

ವಸೀಮ್ ಅಹಮದ್ ಎಂಬ ವಿವಾಹಿತ ಹಾಗೂ ಮಕ್ಕಳಿರುವ ಮುಸಲ್ಮಾನ ಯುವಕನು ‘ದಿನೇಶ ರಾವತ್’ ಎಂದು ಹಿಂದೂ ಹೆಸರನ್ನು ಇಟ್ಟುಕೊಂಡು ಓರ್ವ ಹಿಂದೂ ಯುವತಿಯನ್ನು ಪ್ರೇಮದ ಬಲೆಯಲ್ಲಿ ಸಿಕ್ಕಿಸಿ ೨ ವರ್ಷ ಆಕೆಯ ಮೇಲೆ ಲೈಂಗಿಕ ಶೋಷಣೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಯುವತಿ ನೀಡಿದ ದೂರಿನ ಮೇರೆಗೆ ಪೊಲೀಸರು ವಾಸೀಮ್‌ನನ್ನು ಬಂಧಿಸಿದ್ದಾರೆ. ಆತ ಇಲ್ಲಿಯ ಒಂದು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ.

ನಾಗರ್‌ಕೋಯಿಲ್ (ತಮಿಳುನಾಡು) ನಲ್ಲಿ ೮ ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ೬ ಮತಾಂಧರ ಬಂಧನ

ಇಲ್ಲಿ ೮ ವರ್ಷದ ಬಾಲಕಿ ಮೇಲೆ ಮತಾಂಧರು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಈ ಹುಡುಗಿಯ ತಾಯಿಯ ಮಾನಸಿಕ ಸ್ಥಿತಿ ಸರಿ ಇಲ್ಲ ಮತ್ತು ತಂದೆ ಕೂಡ ನಿರುದ್ಯೋಗಿಯಾಗಿದ್ದಾರೆ. ಆದ್ದರಿಂದ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ್ದರಿಂದ ಬಾಲಕಿ ಹಸಿವಿನಿಂದ ಬಳಲುತ್ತಿದ್ದಳು. ಆದ್ದರಿಂದ ಆಕೆ ಆಹಾರ ಕೇಳಲು ಪಕ್ಕದ ಮನೆಗೆ ಹೋಗಿದ್ದಳು.

ಮುಝಾಫ್ಫರಪುರ್ (ಬಿಹಾರ)ದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಪ್ರಕರಣದಲ್ಲಿ ಪ್ರವಚನಕಾರ ಮೊರಾರಿ ಬಾಪುರವರ ವಿರುದ್ಧ ದೂರು ದಾಖಲು.

ಪ್ರಸಿದ್ಧ ಪ್ರವಚನಕಾರ ಮೊರಾರಿ ಬಾಪುರವರ ವಿರುದ್ಧ ಅಖಿಲ ಭಾರತವರ್ಷಿಯ ಯಾದವ್ ಮಹಾಸಭಾ’ದ ಅಧ್ಯಕ್ಷ ಜವಾಹರಲಾಲ್ ರಾಯ ಇವರು ದೂರು ನೀಡಿದ್ದಾರೆ. ಮುಖ್ಯ ನ್ಯಾಯದಂಡಾಧಿಕಾರಿ ಮುಖೇಶ ಕುಮಾರ ಇವರೆದುರು ಆಲಿಕೆ ನಡೆಸಲಾಗುವುದು.

‘ಚೀನಾದ ಸರಕುಗಳನ್ನು ಬಹಿಷ್ಕರಿಸುವ ಕರೆ ಸಂಪೂರ್ಣ ವಿಫಲ(ವಂತೆ) !’ – ಚೀನಾ ಹೇಳಿಕೆ

ಸಾಮಾನ್ಯ ಭಾರತೀಯರನ್ನು ಚೀನಾ ವಿರುದ್ಧ ಪ್ರಚೋದಿಸುವ ಮತ್ತು ಚೀನಾಕ್ಕೆ ಕಳಂಕ ತರುವ ಉದ್ದೇಶಪೂರ್ವಕ ಪ್ರಯತ್ನ ನಡೆಯುತ್ತಿದೆ. ಚೀನಾ ಉತ್ಪನ್ನಗಳು ಸಾಮಾನ್ಯ ಭಾರತೀಯರ ಜೀವನದ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿವೆ ಮತ್ತು ಅದನ್ನು ತೆಗೆದುಹಾಕಲು ಕಷ್ಟವಿದೆ. ಚೀನಾದ ಸರಕುಗಳನ್ನು ಬಹಿಷ್ಕರಿಸುವ ಕರೆ ಸಂಪೂರ್ಣ ವಿಫಲವಾಗಲಿದೆ, ಎಂದು ಚೀನಾದ ಸರಕಾರಿ ದಿನಪತ್ರಿಕೆ ‘ಗ್ಲೋಬಲ್ ಟೈಮ್ಸ್’ನ ಲೇಖನವೊಂದರಲ್ಲಿ ಹೇಳಿದೆ.