ಕಾಂಗ್ರೆಸ್ಸಿನ ರಾಷ್ಟ್ರದ್ವೇಷ !
ಪ್ರಧಾನಮಂತ್ರಿ ಮೋದಿಯವರು ಗಾಯಗೊಂಡಿರುವ ಸೈನಿಕರನ್ನು ಭೇಟಿಯಾಗಿರುವ ಛಾಯಾಚಿತ್ರಗಳು ಮಾಧ್ಯಮಗಳಲ್ಲಿ ಪ್ರಸಾರವಾದಾಗ ಕಾಂಗ್ರೆಸ್ಸಿಗೆ ತೀವ್ರ ಹೊಟ್ಟೆನೋವು ಆರಂಭವಾಯಿತು. ಕಾಂಗ್ರೆಸ್ ಈ ಛಾಯಾಚಿತ್ರಗಳನ್ನು ‘ಪೋಸ್ಟ್ಮಾರ್ಟಮ್ ಮಾಡಿ ಏನೋ ರಹಸ್ಯವನ್ನು ಕಂಡು ಹಿಡಿಯಿತಂತೆ.
ಪ್ರಧಾನಮಂತ್ರಿ ಮೋದಿಯವರು ಗಾಯಗೊಂಡಿರುವ ಸೈನಿಕರನ್ನು ಭೇಟಿಯಾಗಿರುವ ಛಾಯಾಚಿತ್ರಗಳು ಮಾಧ್ಯಮಗಳಲ್ಲಿ ಪ್ರಸಾರವಾದಾಗ ಕಾಂಗ್ರೆಸ್ಸಿಗೆ ತೀವ್ರ ಹೊಟ್ಟೆನೋವು ಆರಂಭವಾಯಿತು. ಕಾಂಗ್ರೆಸ್ ಈ ಛಾಯಾಚಿತ್ರಗಳನ್ನು ‘ಪೋಸ್ಟ್ಮಾರ್ಟಮ್ ಮಾಡಿ ಏನೋ ರಹಸ್ಯವನ್ನು ಕಂಡು ಹಿಡಿಯಿತಂತೆ.
ಇದರಲ್ಲಿ ಭಾಗ್ಯನಗರ (ಹೈದರಾಬಾದ್) ಚಿಲ್ಕೂರ್ ಬಾಲಾಜಿ ದೇವಸ್ಥಾನದ ಪ್ರಧಾನ ಅರ್ಚಕ ಸಿ.ಎಸ್. ರಂಗರಾಜನಜಿ, ಕೇರಳದ ‘ಪೀಪಲ್ ಫಾರ್ ಧರ್ಮ ಇದರ ಅಧ್ಯಕ್ಷೆ ಸೌ. ಶಿಲ್ಪಾ ನಾಯರ್, ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಕಿರಣ ಬೆಟ್ಟದಾಪುರ ಮತ್ತು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆ ಉಪಸ್ಥಿತರಿದ್ದರು.
‘ಪುಸ್ತಕವನ್ನು ಸರಿಯಾಗಿ ಉಪಯೋಗಿಸದಿದ್ದರೆ, ಎಷ್ಟು ದಂಡ ತುಂಬ ಬೇಕಾಗುತ್ತದೆ ? ಎಂದು ನಾವು ವಿಚಾರಿಸಿದಾಗ, “ನನಗೆ ನಿಯಮ ಗೊತ್ತಿಲ್ಲ. ನಾನು ನೋಡಿ ಹೇಳುತ್ತೇನೆ, ಎಂದು ಗ್ರಂಥಪಾಲರು ಹೇಳಿದರು. ಪುಸ್ತಕಗಳನ್ನು ಯಾರಾದರೂ ಅಯೋಗ್ಯ ರೀತಿಯಿಂದ ಉಪಯೋಗಿಸಿದ ಅನುಭವ ಇದುವರೆಗೆ ಅವರಿಗೆ ಬಂದಿರಲಿಲ್ಲ.
ನಿಜ ಹೇಳಬೇಕೆಂದರೆ ಈ ಸಂಕಟವನ್ನು ಎದುರಿಸಲು ಆಧ್ಯಾತ್ಮಿಕ ಶಕ್ತಿ ಬೇಕಾಗುತ್ತದೆ ! ಇದು ಕೂಡ ಕೆಲವು ಕಾರಣಗಳಿಂದ ಖಾತ್ರಿಯಾಗಿದೆ. ಅಮೇರಿಕಾ, ಇಟಲಿ, ಜರ್ಮನಿ, ಫ್ರಾನ್ಸ್, ಸ್ಪೇನ್ ಮತ್ತು ಇಂಗ್ಲೆಂಡ್ನಂತಹ ದೇಶಗಳಲ್ಲಿ ಕೊರೋನಾದಿಂದ ಭಯಾನಕ ಸ್ಥಿತಿ ನಿರ್ಮಾಣವಾಗಿದೆ. ಅದರಿಂದ ಪ್ರತಿದಿನ ಸಾವಿರಾರು ಜನರು ಇರುವೆಗಳಂತೆ ಸಾಯುತ್ತಿದ್ದಾರೆ.
ಒಂದು ವೇಳೆ ನೇಪಾಳ ಚೀನಾದ ವಶಕ್ಕೆ ಹೋದರೆ ನಾಳೆ ಲಡಾಖ್, ಉತ್ತರಾಖಂಡ, ಉತ್ತರಪ್ರದೇಶ, ಬಿಹಾರ, ಭೂತಾನ, ಸಿಕ್ಕಿಮ್, ಅರುಣಾಚಲ ಪ್ರದೇಶ ಇಷ್ಟು ಮಾತ್ರವಲ್ಲ, ಸಂಪೂರ್ಣ ಈಶಾನ್ಯ ಭಾರತಕ್ಕೆ ದೊಡ್ಡ ಆಘಾತ ನಿರ್ಮಾಣ ವಾಗಬಹುದು. ಇದನ್ನು ತಪ್ಪಿಸಲು ಈಗ ಭಾರತ ಕೃತಿಶೀಲವಾಗಬೇಕು.
ಭಾರತದಲ್ಲಿರುವ ಅಯೋಧ್ಯೆ ನಕಲಿ ಇದೆ. ಪ್ರಭು ಶ್ರೀರಾಮಚಂದ್ರ ಇವರು ಭಾರತೀಯರಲ್ಲ, ನೇಪಾಳಿಯಾಗಿದ್ದರು. ಭಾರತವು ಸಾಂಸ್ಕೃತಿಕ ದಾಳಿಯನ್ನು ಮಾಡಿ ನಕಲಿ ಅಯೋಧ್ಯೆಯನ್ನು ನಿರ್ಮಿಸಿದ್ದಾರೆ. ನಿಜವಾದ ಅಯೋಧ್ಯೆ ನೇಪಾಳದಲ್ಲಿದೆ, ಎಂಬ ‘ಚೀನಾಶೋಧ’ವನ್ನು ನೇಪಾಳದ ಪ್ರಧಾನಿ ಕೆ.ಪಿ. ಶರ್ಮಾ ಓಲಿಯವರು ಕಂಡುಹಿಡಿದ್ದಾರೆ.
ಭಾರತದಲ್ಲಿ ‘ಕಲ್ಪ ವಿಗ್ರಹ’ ಈ ಹೆಸರಿನಲ್ಲಿ ಗುರುತಿಸಲ್ಪಡುವ ಭಗವಾನ ಶಂಕರನ ಧಾತುವಿನ ಮೂರ್ತಿಯು ಜಗತ್ತಿನಲ್ಲಿ ಇಲ್ಲಿಯವರೆಗೆ ಸಿಕ್ಕಿರುವ ಅನೇಕ ಮೂರ್ತಿಗಳ ಪೈಕಿ ಎಲ್ಲಕ್ಕಿಂತ ಪ್ರಾಚೀನ ಮೂರ್ತಿಯಾಗಿದೆ ಎಂದು ತಿಳಿದುಬಂದಿದೆ. ಈ ಮೂರ್ತಿ ಒಂದು ಮರದ ಪೆಟ್ಟಿಗೆಯಲ್ಲಿ ಇಡಲಾಗಿತ್ತು.
ಇಂದು ದೇಶದಾದ್ಯಂತ ಕೊರೋನಾ ಪೀಡಿತರ ಸಂಖ್ಯೆ ೯ ಲಕ್ಷ ೬ ಸಾವಿರದ ೭೫೨ ತನಕ ತಲುಪಿದೆ. ಈ ಪೈಕಿ ಚಿಕಿತ್ಸೆ ನಡೆಯುತ್ತಿರುವ ರೋಗಿಗಳ ಸಂಖ್ಯೆ ೩ ಲಕ್ಷ ೧೧ ಸಾವಿರದ ೫೬೫ ಇದ್ದು ಇಲ್ಲಿಯವರೆಗೆ ೫ ಲಕ್ಷ ೭೧ ಸಾವಿರದ ೪೬೦ ರೋಗಿಗಳು ಗುಣಮುಖರಾಗಿದ್ದಾರೆ.
ಕೊರೋನಾ ಸೋಂಕು ಇಂದಿಗೂ ಜನರ ಮೊದಲನೇ ಸ್ಥಾನದ ಶತ್ರು ಆಗಿದೆ. ದೇಶಗಳು ಇನ್ನೂ ಆರೋಗ್ಯಕ್ಕೆ ಸಂಬಂಧಪಟ್ಟ ಮೂಲಭೂತ ನಿಯಮಗಳನ್ನು ಪಾಲಿಸದಿದ್ದರೆ ಕೊರೋನಾ ಮಹಾಮಾರಿ ಗಂಭೀರ ಮತ್ತು ಅತೀ ಗಂಭೀರ ರೂಪವನ್ನು ತಾಳುವುದು, ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಎಡಹಾನೊಮ್ ಗೆಬ್ರೆಯೆಸಸ್ ಇವರು ಎಚ್ಚರಿಕೆ ನೀಡಿದ್ದಾರೆ.
ಪಾಕಿಸ್ತಾನಿ ನಾಗರಿಕರು ಚೀನಾದ ರಾಯಭಾರಿ ಕಛೇರಿಯ ಮುಂದೆ ಪ್ರತಿಭಟನೆ ಮಾಡುತ್ತ ವಿಸ್ತಾರವಾದಿ ಚೀನಾವನ್ನು ಖಂಡಿಸಿದರು. ಅಲ್ಲದೇ ಭಾರತದ ರಾಷ್ಟ್ರಗೀತೆ ‘ವಂದೇ ಮಾತರಮ್’ಅನ್ನು ಹಾಡುವ ಮೂಲಕ ಭಾರತಕ್ಕೆ ಬೆಂಬಲಿಸಿದ ಘಟನೆ ನಡೆದಿದೆ. ಈ ಸಮಯದಲ್ಲಿ ಉಪಸ್ಥಿತರು ಚೀನಾದ ರಾಷ್ಟ್ರಾಧ್ಯಕ್ಷ ಶಿ ಜಿನಪಿಂಗ್ನ ವಿರುದ್ಧ ಫಲಕವನ್ನು ತೋರಿಸುತ್ತ ಅವರ ವಿಸ್ತಾರವಾದಿ ಮೇಲೆ ಅಂಕುಶ ಹಾಕಬೇಕು ಎಂದು ಆಗ್ರಹಿಸಿದರು.