ಭಾಜಪದ ಶಾಸಕರಾದ ಸುಶೀಲ ಮೋದಿಯವರ ಒತ್ತಾಯ
ನವದೆಹಲಿ – ಅಮೇರಿಕಾ, ಚೀನಾ, ಜಪಾನ್, ಇಂತಹ ವಿಕಸಿತ ದೇಶಗಳಲ್ಲಿ ಎಲ್ಲಿಯೂ ೧೦೦ ರ ಮುಂದಿನ ಚಲನಗಳು ಇಲ್ಲ. ಆದರೆ ಭಾರತದಲ್ಲಿ ೨ ಸಾವಿರ ರೂಪಾಯಿ ನೋಟಿನ ಅವಶ್ಯಕತೆ ಏನಿದೆ? ಭಾರತದಲ್ಲಿ ೧ ಸಾವಿರ ರೂಪಾಯಿ ಚಲಾವಣೆ. ಅಮಾನ್ಯೀಕರಣಗೊಳಿಸಲಾಯಿತು. ಆದ್ದರಿಂದ ಈಗ ೨ ಸಾವಿರ ರೂಪಾಯಿ ನೋಟಿನ ಅವಶ್ಯಕತೆ ಇಲ್ಲ.೨ ಸಾವಿರ ರೂಪಾಯಿ ನೋಟಿನಿಂದ ಕಪ್ಪು ಹಣದಲ್ಲಿ ಹೆಚ್ಚಳವಾಗಿದೆ, ಎಂದು ಭಾಜಪದ ರಾಜ್ಯಸಭೆಯ ಶಾಸಕರಾದ ಸುಶೀಲ ಮೋದಿಯವರು ಅಭಿಪ್ರಯಾ ವ್ಯಕ್ತಪಡಿಸಿದ್ದಾರೆ. ಅವರು ೨ ಸಾವಿರ ರೂಪಾಯಿ ಚಲಾವಣೆ ಅಮಾನ್ಯೀಕರಣಗೊಳಿಸಲು ಒತ್ತಾಯಿಸಿದ್ದಾರೆ.
“काला धन अगर ख़त्म करना है तो 2,000 के नोट को बंद करना होगा”
◆ BJP सांसद @SushilModi
सुशील कुमार मोदी | Sushil Kumar Modi | #SushilKumarModi pic.twitter.com/404rZIynqq
— News24 (@news24tvchannel) December 12, 2022
೧. ಯಾವ ಜನರ ಹತ್ತಿರ ೨ ಸಾವಿರ ರೂಪಾಯಿ ನೋಟುಗಳಿವೆಯೋ, ಅವರು ಬ್ಯಾಂಕಿನಿಂದ ಈ ನೋಟುಗಳನ್ನು ಬದಲಾಯಿಸಿ ಕೊಳ್ಳಲು ಸೌಲಭ್ಯ ಮಾಡಿಕೊಡಬೇಕು ಮತ್ತು ನಿಗದಿತ ಕಾಲಾವಧಿಯ ಬಳಿಕ ಮಾರುಕಟ್ಟೆಯಿಂದ ೨ ಸಾವಿರ ರೂಪಾಯಿ ಚಲಾವಣೆ ಸ್ಥಗಿತಗೊಳಿಸಬೇಕು
೨. ಪ್ರಧಾನಿಮಂತ್ರಿ ಮೋದಿಯವರು ಕಪ್ಪು ಹಣ ನಾಶ ಮಾಡಲು ನವೆಂಬರ್ ೮.೨೦೧೬ ರಂದು ನೋಟನ್ನು ಅಮಾನ್ಯೀಕರಣಗೊಳಿಸಲು ನಿರ್ಣಯ ತೆಗೆದುಕೊಂಡ ನಂತರ ೫೦೦ ರೂಪಾಯಿಯ ಹೊಸ ರೂಪದ ನೋಟು ಮತ್ತು ೨ ಸಾವಿರ ರೂಪಾಯಿಯ ಹೊಸ ನೋಟು ಮುದ್ರಿಸಲಾಯಿತು. ಸರಕಾರ ನೀಡಿರುವ ಮಾಹಿತಿಯನುಸಾರ ಕೆಲವು ಸಮಯದ ನಂತರ ಭಾರತೀಯ ರಿಸರ್ವ ಬ್ಯಾಂಕ್ ೨ ಸಾವಿರ ರೂಪಾಯಿ ನೋಟಿನ ಮುದ್ರಣ ನಿಲ್ಲಿಸಿದೆ.