ಭಾಜಪದ ಶಾಸಕರಾದ ಸುಶೀಲ ಮೋದಿಯವರ ಒತ್ತಾಯ

ನವದೆಹಲಿ – ಅಮೇರಿಕಾ, ಚೀನಾ, ಜಪಾನ್, ಇಂತಹ ವಿಕಸಿತ ದೇಶಗಳಲ್ಲಿ ಎಲ್ಲಿಯೂ ೧೦೦ ರ ಮುಂದಿನ ಚಲನಗಳು ಇಲ್ಲ. ಆದರೆ ಭಾರತದಲ್ಲಿ ೨ ಸಾವಿರ ರೂಪಾಯಿ ನೋಟಿನ ಅವಶ್ಯಕತೆ ಏನಿದೆ? ಭಾರತದಲ್ಲಿ ೧ ಸಾವಿರ ರೂಪಾಯಿ ಚಲಾವಣೆ. ಅಮಾನ್ಯೀಕರಣಗೊಳಿಸಲಾಯಿತು. ಆದ್ದರಿಂದ ಈಗ ೨ ಸಾವಿರ ರೂಪಾಯಿ ನೋಟಿನ ಅವಶ್ಯಕತೆ ಇಲ್ಲ.೨ ಸಾವಿರ ರೂಪಾಯಿ ನೋಟಿನಿಂದ ಕಪ್ಪು ಹಣದಲ್ಲಿ ಹೆಚ್ಚಳವಾಗಿದೆ, ಎಂದು ಭಾಜಪದ ರಾಜ್ಯಸಭೆಯ ಶಾಸಕರಾದ ಸುಶೀಲ ಮೋದಿಯವರು ಅಭಿಪ್ರಯಾ ವ್ಯಕ್ತಪಡಿಸಿದ್ದಾರೆ. ಅವರು ೨ ಸಾವಿರ ರೂಪಾಯಿ ಚಲಾವಣೆ ಅಮಾನ್ಯೀಕರಣಗೊಳಿಸಲು ಒತ್ತಾಯಿಸಿದ್ದಾರೆ.
“काला धन अगर ख़त्म करना है तो 2,000 के नोट को बंद करना होगा”
◆ BJP सांसद @SushilModi
सुशील कुमार मोदी | Sushil Kumar Modi | #SushilKumarModi pic.twitter.com/404rZIynqq
— News24 (@news24tvchannel) December 12, 2022
೧. ಯಾವ ಜನರ ಹತ್ತಿರ ೨ ಸಾವಿರ ರೂಪಾಯಿ ನೋಟುಗಳಿವೆಯೋ, ಅವರು ಬ್ಯಾಂಕಿನಿಂದ ಈ ನೋಟುಗಳನ್ನು ಬದಲಾಯಿಸಿ ಕೊಳ್ಳಲು ಸೌಲಭ್ಯ ಮಾಡಿಕೊಡಬೇಕು ಮತ್ತು ನಿಗದಿತ ಕಾಲಾವಧಿಯ ಬಳಿಕ ಮಾರುಕಟ್ಟೆಯಿಂದ ೨ ಸಾವಿರ ರೂಪಾಯಿ ಚಲಾವಣೆ ಸ್ಥಗಿತಗೊಳಿಸಬೇಕು
೨. ಪ್ರಧಾನಿಮಂತ್ರಿ ಮೋದಿಯವರು ಕಪ್ಪು ಹಣ ನಾಶ ಮಾಡಲು ನವೆಂಬರ್ ೮.೨೦೧೬ ರಂದು ನೋಟನ್ನು ಅಮಾನ್ಯೀಕರಣಗೊಳಿಸಲು ನಿರ್ಣಯ ತೆಗೆದುಕೊಂಡ ನಂತರ ೫೦೦ ರೂಪಾಯಿಯ ಹೊಸ ರೂಪದ ನೋಟು ಮತ್ತು ೨ ಸಾವಿರ ರೂಪಾಯಿಯ ಹೊಸ ನೋಟು ಮುದ್ರಿಸಲಾಯಿತು. ಸರಕಾರ ನೀಡಿರುವ ಮಾಹಿತಿಯನುಸಾರ ಕೆಲವು ಸಮಯದ ನಂತರ ಭಾರತೀಯ ರಿಸರ್ವ ಬ್ಯಾಂಕ್ ೨ ಸಾವಿರ ರೂಪಾಯಿ ನೋಟಿನ ಮುದ್ರಣ ನಿಲ್ಲಿಸಿದೆ.
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ಕೇರಳಮ್ನ ‘ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್’ನ ಮೊದಲ ಮಹಿಳಾ ಶಾಸಕಿ ರೆಸ್ಟೋರೆಂಟ್ ಉದ್ಘಾಟನೆಯನ್ನು ದೀಪ ಬೆಳಗಿಸುವ ಮೂಲಕ ಮಾಡಿದ್ದಕ್ಕೆ ಕಟ್ಟರವಾದಿಗಳಿಂದ ಟೀಕೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ
ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ಕಾರಿನ ಮೇಲೆ ಮೊಟ್ಟೆ ಎಸೆತ
ವಾರಾಣಸಿ: ಇನ್ನುಮುಂದೆ ಮೀನು-ಮಾಂಸ ಮಾರಾಟವಿಲ್ಲ!