ಭಾಜಪದ ಶಾಸಕರಾದ ಸುಶೀಲ ಮೋದಿಯವರ ಒತ್ತಾಯ

ನವದೆಹಲಿ – ಅಮೇರಿಕಾ, ಚೀನಾ, ಜಪಾನ್, ಇಂತಹ ವಿಕಸಿತ ದೇಶಗಳಲ್ಲಿ ಎಲ್ಲಿಯೂ ೧೦೦ ರ ಮುಂದಿನ ಚಲನಗಳು ಇಲ್ಲ. ಆದರೆ ಭಾರತದಲ್ಲಿ ೨ ಸಾವಿರ ರೂಪಾಯಿ ನೋಟಿನ ಅವಶ್ಯಕತೆ ಏನಿದೆ? ಭಾರತದಲ್ಲಿ ೧ ಸಾವಿರ ರೂಪಾಯಿ ಚಲಾವಣೆ. ಅಮಾನ್ಯೀಕರಣಗೊಳಿಸಲಾಯಿತು. ಆದ್ದರಿಂದ ಈಗ ೨ ಸಾವಿರ ರೂಪಾಯಿ ನೋಟಿನ ಅವಶ್ಯಕತೆ ಇಲ್ಲ.೨ ಸಾವಿರ ರೂಪಾಯಿ ನೋಟಿನಿಂದ ಕಪ್ಪು ಹಣದಲ್ಲಿ ಹೆಚ್ಚಳವಾಗಿದೆ, ಎಂದು ಭಾಜಪದ ರಾಜ್ಯಸಭೆಯ ಶಾಸಕರಾದ ಸುಶೀಲ ಮೋದಿಯವರು ಅಭಿಪ್ರಯಾ ವ್ಯಕ್ತಪಡಿಸಿದ್ದಾರೆ. ಅವರು ೨ ಸಾವಿರ ರೂಪಾಯಿ ಚಲಾವಣೆ ಅಮಾನ್ಯೀಕರಣಗೊಳಿಸಲು ಒತ್ತಾಯಿಸಿದ್ದಾರೆ.
“काला धन अगर ख़त्म करना है तो 2,000 के नोट को बंद करना होगा”
◆ BJP सांसद @SushilModi
सुशील कुमार मोदी | Sushil Kumar Modi | #SushilKumarModi pic.twitter.com/404rZIynqq
— News24 (@news24tvchannel) December 12, 2022
೧. ಯಾವ ಜನರ ಹತ್ತಿರ ೨ ಸಾವಿರ ರೂಪಾಯಿ ನೋಟುಗಳಿವೆಯೋ, ಅವರು ಬ್ಯಾಂಕಿನಿಂದ ಈ ನೋಟುಗಳನ್ನು ಬದಲಾಯಿಸಿ ಕೊಳ್ಳಲು ಸೌಲಭ್ಯ ಮಾಡಿಕೊಡಬೇಕು ಮತ್ತು ನಿಗದಿತ ಕಾಲಾವಧಿಯ ಬಳಿಕ ಮಾರುಕಟ್ಟೆಯಿಂದ ೨ ಸಾವಿರ ರೂಪಾಯಿ ಚಲಾವಣೆ ಸ್ಥಗಿತಗೊಳಿಸಬೇಕು
೨. ಪ್ರಧಾನಿಮಂತ್ರಿ ಮೋದಿಯವರು ಕಪ್ಪು ಹಣ ನಾಶ ಮಾಡಲು ನವೆಂಬರ್ ೮.೨೦೧೬ ರಂದು ನೋಟನ್ನು ಅಮಾನ್ಯೀಕರಣಗೊಳಿಸಲು ನಿರ್ಣಯ ತೆಗೆದುಕೊಂಡ ನಂತರ ೫೦೦ ರೂಪಾಯಿಯ ಹೊಸ ರೂಪದ ನೋಟು ಮತ್ತು ೨ ಸಾವಿರ ರೂಪಾಯಿಯ ಹೊಸ ನೋಟು ಮುದ್ರಿಸಲಾಯಿತು. ಸರಕಾರ ನೀಡಿರುವ ಮಾಹಿತಿಯನುಸಾರ ಕೆಲವು ಸಮಯದ ನಂತರ ಭಾರತೀಯ ರಿಸರ್ವ ಬ್ಯಾಂಕ್ ೨ ಸಾವಿರ ರೂಪಾಯಿ ನೋಟಿನ ಮುದ್ರಣ ನಿಲ್ಲಿಸಿದೆ.
Aamir Khan Gets Death Threat : ನಟ ಆಮೀರ್ ಖಾನ್ ಅವರಿಗೆ ‘ಲವ್ ಜಿಹಾದ್’ ಹೆಸರಿನಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನಿಂದ ಕೊಲೆ ಬೆದರಿಕೆ
ಪಂಢರಪುರ: ಶ್ರೀ ವಿಠ್ಠಲ-ರುಕ್ಮಿಣಿ ಮೂರ್ತಿಯ ಮೇಲೆ ರಾಸಾಯನಿಕ ಲೇಪನದ ತಡೆಯಾಜ್ಞೆ ತೆರವು!
ಹಿಂದೂ ಯುವತಿಯನ್ನು ಪ್ರೇಮ ಜಾಲದಲ್ಲಿ ಸೆಳೆಯಲು ಯತ್ನ, ಮಾನಸಿಕ ಕಿರುಕುಳ ನೀಡಿದ ಸುಫಿಯಾನ್ ಖಾನ್!
Vande Mataram : ‘ವಂದೇ ಮಾತರಂ’ಗೆ ಅವಮಾನ ಮಾಡಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ !
Hospital Gives Wrong Blood : ರಾಜಸ್ಥಾನ: ಹೆರಿಗೆಯಾದ ಮಹಿಳೆಗೆ ‘ಒ-ಪಾಸಿಟಿವ್’ ಬದಲು ‘ಬಿ-ಪಾಸಿಟಿವ್’ ರಕ್ತ ನೀಡಿದ ಆಸ್ಪತ್ರೆ ಸಿಬ್ಬಂದಿ; ಮಹಿಳೆ ಸ್ಥಿತಿ ಗಂಭೀರ!
ಪ್ಲಾಸ್ಟಿಕ್ ನೋಟುಗಳನ್ನು ಚಲಾವಣೆಗೆ ತರುವ ವಿಚಾರದಲ್ಲಿದೆ ರಿಸರ್ವ್ ಬ್ಯಾಂಕ್