ಕಾಶ್ಮೀರದಲ್ಲಿ ನುಸುಳುಸುತ್ತಿದ್ದ ೧೩ ಭಯೋತ್ಪಾದಕರನ್ನು ಹೊಡೆದುರುಳಿಸಿದ ಭಾರತೀಯ ಸೇನೆ
ಮೆಂಢರ್ ಸೆಕ್ಟರ್ನ ನಿಯಂತ್ರಣ ರೇಖೆ ಬಳಿ ಸೈನಿಕರು ನುಸುಳುತ್ತಿದ್ದ ೧೩ ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ, ಎಂದು ‘ಅಮರ್ ಉಜಲಾ’ ದಿನಪತ್ರಿಕೆ ವರದಿ ಮಾಡಿದೆ. ಮೆಂಢರ ಸೆಕ್ಟರಿನ ಗಡಿಯಾಚೆಗಿನ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನಿಖಿಯಾಲ್ ಪ್ರದೇಶದಲ್ಲಿ ಭಯೋತ್ಪಾದಕರ ೩ ‘ಲಾಂಚಿಂಗ್ ಪ್ಯಾಡ್’(ತರಬೇತಿ ಪಡೆದ ಭಯೋತ್ಪಾದಕರನ್ನು ನುಸುಳಲು ಗಡಿಯ ಹತ್ತಿರ ತಾಣದಲ್ಲಿ ಒಟ್ಟಿಗೆ ಸೇರಿಸುತ್ತಾರೆ