|

ಅಜ್ಮೇರ (ರಾಜಸ್ಥಾನ) – ಇಲ್ಲಿಯ ಅಜ್ಮೇರ ದರ್ಗಾದ ಖಾದಿಮ (ಸೇವಕ) ಸಲ್ಮಾನ ಚಿಶ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. `ನೂಪುರ ಶರ್ಮಾರವರ ಶಿರಚ್ಛೇದ ಮಾಡುವವರಿಗೆ ಮನೆ ಕೊಡುತ್ತೇನೆ’, ಎಂದು ಘೋಷಣೆ ಮಾಡುವ ವೀಡಿಯೋ ಸಲ್ಮಾನ ಪ್ರಸಾರ ಮಾಡಿದ್ದಾನೆ. ಸಲ್ಮಾನ ಚಿಶ್ತಿಯ ಮೇಲೆ ಈ ಹಿಂದೆಯೂ ಅನೇಕ ಅಪರಾಧಗಳು ದಾಖಲಾಗಿವೆ ಎಂದು ಪೊಲಿಸರು ಹೇಳಿದ್ದಾರೆ. (ಅಜ್ಮೇರ ದರ್ಗಾ ಸೇವಕರು ಅಪರಾಧ ವೃತ್ತಿಯವರಾಗಿದ್ದಾರೆ ಎನ್ನುವುದು ಇದರಿಂದ ಗಮನಕ್ಕೆ ಬರುತ್ತದೆ. ಈ ವಿಷಯದಲ್ಲಿ ಜಾತ್ಯತೀತವಾದಿಗಳು ಬಾಯಿ ತೆರೆಯುವರೇ?- ಸಂಪಾದಕರು) `ಸಲ್ಮಾನ ಚಿಶ್ತಿಯವರು ಈ ಹೇಳಿಕೆ ನೀಡುವಾಗ ನಶೆಯಲ್ಲಿದ್ದರು’, ಎಂದು ಪೊಲಿಸರು ಅಭಿಪ್ರಾಯಪಟ್ಟಿದ್ದಾರೆ. (ಅಜ್ಮೇರ ದರ್ಗಾದ ಸೇವಕರು ಮದ್ಯ ಕುಡಿಯುತ್ತಾರೆ, ಎಂದು ಪೊಲಿಸರಿಗೆ ಹೇಳುವುದಿದೆಯೇ? ಇದನ್ನು ಮುಸಲ್ಮಾನರು ಮತ್ತು ಅಜ್ಮೇರ ದರ್ಗಾ ಸಂಚಾಲಕರು ಒಪ್ಪುತ್ತಾರೆಯೇ? – ಸಂಪಾದಕರು)
#Ajmer: खादिम सलमान चिश्ती का विवादित वीडियो मामला
अजमेर स्पेशल पुलिस और दरगाह पुलिस ने देर रात्रि में किया सलमान को गिरफ्तार, वीडियो में नूपुर शर्मा की गर्दन लाने वाले को की थी इनाम की घोषणा…@AjmerpoliceR @Dmajmer @RajGovOfficial @PoliceRajasthan @ashokgehlot51 pic.twitter.com/cclSn4Lbx6
— First India News (@1stIndiaNews) July 6, 2022
ಸಂಪಾದಕೀಯ ನಿಲುವುಅಂದರೆ ‘ನಶೆಯೇರಿದರೆ ಬೆದರಿಕೆ ಹಾಕಬಹುದು’, ಎಂದು ಪೊಲಿಸರಿಗೆ ಹೇಳುವುದಿದೆಯೇ? ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರ ಇರುವುದರಿಂದ ಅವರು ಸಲ್ಮಾನ ಚಿಶ್ತಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನುವುದು ಗಮನಕ್ಕೆ ಬರುತ್ತದೆ. ಹಿಂದೂಗಳು ಈ ಪ್ರಕರಣವನ್ನು ಬೆಂಬೆತ್ತಿ ಚಿಶ್ತಿಗೆ ಕಠಿಣ ಶಿಕ್ಷೆಯಾಗಲು ಪ್ರಯತ್ನಿಸಬೇಕು! ಅಜ್ಮೇರ ದರ್ಗಾಕ್ಕೆ ಬೃಹತ ಪ್ರಮಾಣದಲ್ಲಿ ಹಿಂದೂಗಳು ಹೋಗುತ್ತಾರೆ. ಇಂತಹ ದರ್ಗಾದ ಸೇವಕರು ಎಂತಹ ಮಾನಸಿಕತೆಯವರಾಗಿದ್ದಾರೆ, ಎನ್ನುವುದು ಹಿಂದೂಗಳು ಗಮನಕ್ಕೆ ತೆಗೆದುಕೊಳ್ಳುವ ದಿನವೇ ಸುದಿನ! |
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !