‘ನನ್ನ ಓರ್ವ ವೈದ್ಯಸ್ನೇಹಿತನು ಹೇಳಿದ ಒಂದು ಪ್ರಸಂಗವನ್ನು ಅವನ ಮಾತುಗಳಲ್ಲಿ ನೀಡುತ್ತಿದ್ದೇನೆ

‘ಒಮ್ಮೆ ನನಗೆ ತುಂಬಾ ನಿರಾಶೆಯಾಗಿತ್ತು. ದಿನನಿತ್ಯದ ಓಡಾಟದಿಂದ ನಾನು ಎಷ್ಟು ಬೇಸತ್ತಿದ್ದೆನೆಂದರೆ ನನಗೆ ‘ಮನೆ ಬಿಟ್ಟು ದೂರ ಹೋಗೋಣ’, ಎಂದೆನಿಸುತ್ತಿತ್ತು. ಆ ಸಮಯದಲ್ಲಿ ನಾನು ಸಹಜವಾಗಿ ನನ್ನ ಆಯುರ್ವೇದಲ್ಲಿನ ಗುರುಗಳಾದ ವೈದ್ಯ ಅನಂತ ಧರ್ಮಾಧಿಕಾರಿ ಇವರನ್ನು ಭೇಟಿಯಾಗಿ ನನ್ನ ಮನಸ್ಸಿನ ಸ್ಥಿತಿಯನ್ನು ಹೇಳಿದೆನು. ಅದಕ್ಕೆ ಅವರು, “ಅರೇ ಏನು ಆಗಿಲ್ಲ ! ನಿನ್ನ ಅಗ್ನಿಯು ಮಂದವಾಗಿದೆ. ಒಂದು ಹೊತ್ತು ಉಪವಾಸವನ್ನು ಮಾಡು” ಎಂದು ಹೇಳಿದರು …. ಮತ್ತು ಏನು ಆಶ್ಚರ್ಯ ! ಹಾಗೆ ಮಾಡಿದ ನಂತರ ನನ್ನ ಮನಸ್ಸಿನ ಆ ವಿಚಾರವು ಸಂಪೂರ್ಣ ಹೊರಟು ಹೋಯಿತು ಮತ್ತು ನನಗೆ ಉತ್ಸಾಹವೆನಿಸಿತು.’ ಇದರಿಂದ ಪಚನಶಕ್ತಿಯ ಮಹತ್ವವು ಗಮನಕ್ಕೆ ಬರುತ್ತದೆ.’ – ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೪.೯.೨೦೨೨)
ಕಳೆದ 12 ವರ್ಷಗಳಲ್ಲಿ ಆರೋಗ್ಯ ಸೇವೆಗಳು ಜನರಿಗೆ ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಮಹತ್ವದ ಕೆಲಸ!
ಮನುಷ್ಯ, ಮನಸ್ಸು ಹಾಗೂ ಆಹಾರ
ಅತಿ ಮುಟ್ಟಿನ ರಕ್ತಸ್ರಾವ (ರಕ್ತಪದರ) ಮತ್ತು ಆಯುರ್ವೇದ
ಔಷಧೀಯ ಸಸ್ಯಗಳನ್ನು ಹೇಗೆ ಬೆಳೆಸಬೇಕು ?
‘ಎನ್ಸಿಇಆರ್ಟಿ’ ಮೂರನೇ ತರಗತಿಯ ಪುಸ್ತಕದಲ್ಲಿ ‘ಎಐ’ (ಕೃತಕ ಬುದ್ಧಿಮತ್ತೆ) ಮತ್ತು 6ನೇ ತರಗತಿಯಿಂದ 8ನೇ ತರಗತಿಯ ವಿಜ್ಞಾನ ಪುಸ್ತಕಗಳಲ್ಲಿ ಆಯುರ್ವೇದ ಸೇರ್ಪಡೆ.