ನಿನ್ನೆ ಹುಬ್ಬಳ್ಳಿಯಲ್ಲಿ ಮತಾಂಧರು ಒಂದು ಸೋಶಿಯಲ್ ಮೀಡಿಯಾ ಪೋಸ್ಟ್ ನೆಪದಲ್ಲಿ ಹನುಮಾನ್ ಮಂದಿರ, ಪೊಲೀಸರ ವಾಹನಗಳ ಮೇಲೆ ಹಲ್ಲೆ ನಡೆಸಿದ್ದು, ಆಸ್ಪತ್ರೆಯ ಮೇಲೂ ಕಲ್ಲು ತೂರಾಟ ಮಾಡಿರುವುದು ಅತ್ಯಂತ ಖಂಡನೀಯವಾಗಿದೆ. ಕರ್ನಾಟಕದಲ್ಲಿ ಕಳೆದ ಶ್ರೀರಾಮ ನವಮಿಯಂದು ಆಯೋಜಿಸಲಾಗಿದ್ದ ಮೆರವಣಿಗೆಗಳ ಮೇಲೆಯೂ ಅನೇಕ ಮತಾಂಧರು ಕಲ್ಲುತೂರಾಟ ಮಾಡಿದ್ದರು. ಇದರ ಬೆನ್ನಲ್ಲೇ ಮತ್ತೊಂದು ಘಟನೆಯು ಮರುಕಳಿಸಿದೆ. ಇದರ ಹಿಂದೆ ಮತಾಂಧ ಶಕ್ತಿಗಳ ಕೈವಾಡವಿದೆ. ಕೂಡಲೇ ಸರಕಾರವು ಇದರ ತನಿಖೆಯನ್ನು ಮಾಡಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ದಂಗೆಗಳ ಮೂಲಕ ಸಾರ್ವಜನಿಕ ಆಸ್ತಿಪಾಸ್ತಿಗಳ ಮೇಲೆ ಹಾನಿ ಮಾಡುವ ದಂಗೆಕೋರರಿಂದಲೇ ನಷ್ಟವನ್ನು ವಸೂಲಿ ಮಾಡಬೇಕು ಮತ್ತು ಹಿಂದೂ ದೇವಸ್ಥಾನಗಳಿಗೆ ರಕ್ಷಣೆ ನೀಡಬೇಕೆಂದು ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸುತ್ತದೆ.
ಸನಾತನ ಪ್ರಭಾತ > Post Type > ರಾಷ್ಟ್ರ ಮತ್ತು ಧರ್ಮ > ಹುಬ್ಬಳ್ಳಿಯಲ್ಲಿ ಹನುಮಾನ್ ಮಂದಿರ, ಪೊಲೀಸ್ ಠಾಣೆ ಮತ್ತು ಆಸ್ಪತ್ರೆಯ ಮೇಲೆ ಮತಾಂಧರ ಆಕ್ರಮಣ ಖಂಡನೀಯ ! – ಹಿಂದೂ ಜನಜಾಗೃತಿ ಸಮಿತಿ.
ಹುಬ್ಬಳ್ಳಿಯಲ್ಲಿ ಹನುಮಾನ್ ಮಂದಿರ, ಪೊಲೀಸ್ ಠಾಣೆ ಮತ್ತು ಆಸ್ಪತ್ರೆಯ ಮೇಲೆ ಮತಾಂಧರ ಆಕ್ರಮಣ ಖಂಡನೀಯ ! – ಹಿಂದೂ ಜನಜಾಗೃತಿ ಸಮಿತಿ.
ಸಂಬಂಧಿತ ಲೇಖನಗಳು
ಪ್ರಸ್ತುತ ಕಾಲದಲ್ಲಿ ರಾಷ್ಟ್ರ ಮತ್ತು ಧರ್ಮದ ರಕ್ಷಣೆಗಾಗಿ ಹಿಂದೂ ಜನಜಾಗೃತಿ ಸಮಿತಿಯು ನಿರಂತರವಾಗಿ ಶ್ರಮಿಸುತ್ತಿದೆ ! – ಕೈಲಾಸ ಆಶ್ರಮ ಮಹಾಸಂಸ್ಥಾನದ ಜಯೇಂದ್ರಪುರಿ ಮಹಾಸ್ವಾಮೀಜಿ
HJS Submits Memorandum to CM: ಆಷಾಢಿ ವಾರಿ(ಮೆರವಣಿಗೆ)ಯ ಸಮಯದಲ್ಲಿ ಮದ್ಯ, ಮಾಂಸದ ಅಂಗಡಿಗಳು ತಕ್ಷಣ ಮುಚ್ಚಿಸಲು ಮಹಾರಾಷ್ಟ್ರದ ಮುಖ್ಯಮಂತ್ರಿಯಿಂದ ಆದೇಶ !
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಗುರುಪೂರ್ಣಿಮಾ ಮಹೋತ್ಸವ
ಗುರುಪೂರ್ಣಿಮೆ ನಿಮಿತ್ತ ಗುರುಕಾರ್ಯಕ್ಕಾಗಿ ಅಂದರೆ ಧರ್ಮಕಾರ್ಯಕ್ಕಾಗಿ ಧನ ಅರ್ಪಿಸಿ !
ವಿಚಾರಧಾರೆ ಯುದ್ಧದಲ್ಲಿ ಗೆಲ್ಲಲು ಹಿಂದೂತ್ವನಿಷ್ಠ ವಕೀಲರು ‘ಈಕೋಸಿಸ್ಟಂ’ನ್ನು ನಿರ್ಮಿಸಲು ಅಗತ್ಯವಿದೆ ! – ಸದ್ಗುರು ಡಾ. ಚಾರುದತ್ತ ಪಿಂಗಳೆ, ರಾಷ್ಟ್ರೀಯ ಮಾರ್ಗದರ್ಶಕ, ಹಿಂದೂ ಜನಜಾಗೃತಿ ಸಮಿತಿ
ಅಶ್ಲೀಲತೆಯನ್ನು ಹರಡಿಸಿ ಸಮಾಜದ ಮೇಲೆ ಆಘಾತ ಮಾಡುವವರ ವಿರುದ್ಧ ಅತ್ಯಾಚಾರದ ಅಪರಾಧವನ್ನು ದಾಖಲಿಸಬೇಕು ! – ಉದಯ ಮಹೂರ್ಕರ್, ಸಂಸ್ಥಾಪಕ, ಸೇವ್ ಕಲ್ಚರ್ ಸೇವ ಭಾರತ ಫೌಂಡೇಶನ್, ದೆಹಲಿ