ತಮ್ಮದೇ ಧರ್ಮಬಾಂಧವರ ಶಿರಚ್ಛೇದ ಮಾಡುವ ಮತಾಂಧರು ಎಂದಾದರೂ ಹಿಂದೂಗಳ ಬಗ್ಗೆ ಸಹನಶೀಲನೆ ತೋರಿಸಬಲ್ಲದೇ ?
ರಾಮಜುಪರ (ಉತ್ತರಪ್ರದೇಶ) – ಇಲ್ಲಿಯ ನಾಗಲಿಯಾ ಆಕಿಲ್ ಮಸೀದಿಯಲ್ಲಿ ೬೨ ವರ್ಷದ ಇಮಾಮ್ ಸಾಗೀರ್ ಬೇಗ್ ಇವರನ್ನು ಮಸೀದಿಯಲ್ಲಿಯೇ ಶಿರಚ್ಛೇದ ಮಾಡಿ ಹತ್ಯೆ ಮಾಡಲಾಗಿದೆ. ಇಮಾಮರನ್ನು ಉಳಿಸಲು ಬಂದ ಇತರ ಇಬ್ಬರ ಮೇಲೂ ಸಹ ಈ ಸಮಯದಲ್ಲಿ ಹಲ್ಲೆ ನಡೆಸಿದರು. ಪರಾರಿಯಾಗಲು ಯತ್ನಿಸುತ್ತಿದ್ದಾಗ ಆರೋಪಿ ಜಲಿಸ್ ಅಹಮ್ಮದನನ್ನು ಜನರು ಹಿಡಿದು ಪೊಲೀಸರ ವಶಕ್ಕೊಪ್ಪಿಸಿದ್ದಾರೆ. ಜಾಲಿಸ್ ಈ ಮೊದಲು ಮಸೀದಿಯಲ್ಲಿ ಅಜಾನ್ ನೀಡುತ್ತಿದ್ದ. ನಂತರ ಸಗೀರ್ ಬೇಗ್ ಅದನ್ನು ಕೆಲವು ದಿನಗಳವರೆಗೆ ಅಜಾನ್ ನೀಡಲು ಪ್ರಾರಂಭಿಸಿದ; ಆದರೆ ಅನಂತರ ಅವರು ಜಲಿಸ್ನಿಗೆ ಅಜಾನ ನೀಡಲು ಅನುಮತಿಸಲು ನಿರಾಕರಿಸಿದ್ದರಿಂದ ಈ ಹತ್ಯೆ ಮಾಡಲಾಯಿತು.

ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!