ಜನರು ನಿಷ್ಕ್ರಿಯ ! ವಿಡಿಯೋ ಮಾಡಿದರು; ಆದರೆ ಕಾಪಾಡಲಿಲ್ಲ !
|
ಗಾಝಿಯಾಬಾದ್ (ಉತ್ತರಪ್ರದೇಶ) – ಇಲ್ಲಿ ನಡು ರಸ್ತೆಯಲ್ಲಿ ೨ ವ್ಯಕ್ತಿಗಳು ಯುವಕನ ಹತ್ಯೆ ಮಾಡಿದರು. ಈ ಸಮಯದಲ್ಲಿ ಜನರು ಹತ್ಯೆಯನ್ನು ತಡೆಯುವ ಬದಲು ಒಬ್ಬರು ಅದರ ಚಿತ್ರೀಕರಣ ಮಾಡಿದರು ಮತ್ತು ಅದರ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಿದರು. ಯುವಕನ ಮೇಲೆ ದಾಳಿಯಾದ ನಂತರ ಆತ ಗಾಯಗೊಂಡಿರುವ ಸ್ಥೀತಿಯಲ್ಲಿರುವಾಗಲೂ ಆತನನ್ನು ಆಸ್ಪತ್ರೆಗೆ ಸೇರಿಸಲು ಸಹಾಯ ಮಾಡಲಿಲ್ಲ. ಅಜಯ ಎಂದು ಆ ಯುವಕನ ಹೆಸರು ಇದೆ.
Crime in UP: गाजियाबाद में बेखौफ बदमाशों का तांडव, बीच सड़क पर लोहे की रॉड से पीट-पीट कर युवक की हत्या, तमाशा देखते रहे लोग https://t.co/5VZ6s1k9uB via @DNHindi @ghaziabadpolice
— डाइनामाइट न्यूज़ (@DNHindi) December 29, 2020
ಹೂವಿನ ಅಂಗಡಿಯ ವಿಷಯದಲ್ಲಿ ಅಜಯನ ಸಹೋದರ ಸಂಜಯ ಹಾಗೂ ಮುಖ್ಯ ಆರೋಪಿ ಗೋವಿಂದ ಇವರ ನಡುವೆ ವಾದವಿತ್ತು. ಸಂಜಯನು ಕೆಲವು ದಿನಗಳ ಹಿಂದೆ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರನ್ನು ನೀಡಿದ್ದ. ಪೊಲೀಸರು ಆ ಸಮಯದಲ್ಲಿ ಅವರಲ್ಲಿ ಪರಸ್ಪರರಲ್ಲಿ ರಾಜಿ ಮಾಡಿಕೊಳ್ಳಲು ಹೇಳಿದ್ದರು. ಗೋವಿಂದ ಹಾಗೂ ಆತನ ಸ್ನೇಹಿತ ಅಮಿತ ಅಜಯನ ಮೇಲೆ ದಾಳಿ ಮಾಡಿ ಆತನ ಹತ್ಯೆ ಮಾಡಿದರು. ಪೊಲೀಸರು ಇವರಿಬ್ಬರನ್ನೂ ಬಂಧಿಸಿದ್ದಾರೆ.

ಉತ್ತರ ಪ್ರದೇಶ: ದಲಿತರ ಮೇಲಿನ ದೌರ್ಜನ್ಯದಲ್ಲಿ ಮುಸ್ಲಿಮರೂ ಮುಂಚೂಣಿಯಲ್ಲಿ
ಮುಂಬಯಿ ವಿಮಾನ ನಿಲ್ದಾಣದ ಆವರಣದಲ್ಲಿ ಶಿಯಾ ಸಮುದಾಯದವರಿಂದ ಮಾತಮ್ ಆಚರಣೆ!
ಮೊರಗಾಂವ್ನ ಶ್ರೀ ಮಯೂರೇಶ್ವರ ದೇವಸ್ಥಾನದಲ್ಲಿ ಎರಡು ಪ್ರಾಚೀನ ಐತಿಹಾಸಿಕ ಶಾಸನ ಪತ್ತೆ!
ಜೂನ್ ೧೯ ರಂದು ‘ರಾಷ್ಟ್ರೀಯ ಘರ್ ವಾಪ್ಸಿ ದಿನ’ ಎಂದು ಆಚರಿಸಿ!
ಗೋಮಾಂಸ ಭಕ್ಷಣೆಯನ್ನು ಪ್ರಚಾರ ಮಾಡುವ ಸಂಸ್ಥೆ ಮತ್ತು ಅದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಿ!
ಕೇರಳಮ್ದಲ್ಲಿ ‘ಲಿಪ್ಸ್ಟಿಕ್’ ಮುಕ್ತ ಶಾಲಾ ಆವರಣ’ ಅಭಿಯಾನಕ್ಕೆ ಚಾಲನೆ!