ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಪತ್ರದ ಮೂಲಕ ವಿರೋಧ
ಇಲ್ಲಿಯವರೆಗಿನ ಯಾವುದೇ ಸರಕಾರ ಎಂ.ಎಫ್. ಹುಸೇನ್ ಇವರ ಹಿಂದೂ ದೇವತೆಗಳ ಹಾಗೂ ಭಾರತ ಮಾತೆಯ ಅವಮಾನವನ್ನು ಮಾಡುವ ಚಿತ್ರಗಳ ಮೇಲೆ ನಿಷೇಧ ಹೇರದೇ ಇದ್ದರಿಂದ ನಿರಂತರವಾಗಿ ಈ ರೀತಿಯ ಚಿತ್ರಗಳ ಮಾರಾಟ ಮಾಡಲಾಗುತ್ತಿದೆ, ಇದು ಎಲ್ಲ ಪಕ್ಷಗಳಿಗೆ ಹಾಗೂ ಅವರಿಗೆ ಪ್ರಶ್ನಿಸದ ಹಿಂದೂಗಳಿಗೆ ನಾಚಿಕೆಯ ವಿಷಯವಾಗಿದೆ !
ಮುಂಬಯಿ – ಸ್ಥಳೀಯ ‘ಕಲ್ಪವೃಕ್ಷ’ ಸಂಸ್ಥೆಯ ಜಾಲತಾಣದದಲ್ಲಿ ಚಿತ್ರಗಳ ಮಾರಾಟವಾಗುತ್ತಿದ್ದು, ಇದರಲ್ಲಿ ಹಿಂದೂ ದ್ವೇಷಿ ಚಿತ್ರಕಾರ ಎಂ.ಎಫ್.ಹುಸೇನ್ ಚಿತ್ರಗಳೂ ಇವೆ. ಆದ್ದರಿಂದ ಹಿಂದೂ ಧರ್ಮಾಭಿಮಾನಿಗಳು ಇದನ್ನು ವಿರೋಧಿಸುತ್ತಾ ಹುಸೇನ್ ಚಿತ್ರಗಳ ಮಾರಾಟವನ್ನು ನಿಲ್ಲಿಸಲು ಆಗ್ರಹಿಸುತ್ತಿದ್ದಾರೆ. ಧರ್ಮಪ್ರೇಮಿಗಳು ಈ ಬಗ್ಗೆ ಮಾಹಿತಿಯನ್ನು ಗಮನಕ್ಕೆ ತಂದುಕೊಟ್ಟನಂತರ ಹಿಂದೂ ಜನಜಾಗೃತಿ ಸಮಿತಿಯಿಂದ ಕಲ್ಪವೃಕ್ಷ ಸಂಸ್ಥೆಗೆ ಪತ್ರವನ್ನು ಕಳುಹಿಸಿ ಹುಸೇನ್ ಇವರ ಚಿತ್ರಗಳನ್ನು ಮಾರಾಟದಿಂದ ಹೊರಗಿಟ್ಟು ಅವರ ಪ್ರಶಂಸೆಯನ್ನು ಮಾಡುವುದು ನಿಲ್ಲಿಸುವಂತೆ ಆಗ್ರಹಿಸಿದೆ.
मुंबई स्थित https://t.co/bmELkeMTlS से हो रही है भारतमाता एवं हिन्दू देवी-देवताओं के नग्न चित्र निकालनेवाले हिन्दुद्रोही चित्रकार MF Husain के चित्रों की ऑनलाइन बिक्री
वैध मार्ग से विरोध कर इसे हटाने की मांग करें
Email : [email protected]
Whats App : 9820054626 pic.twitter.com/vCx52w0eSm
— HinduJagrutiOrg (@HinduJagrutiOrg) December 5, 2020
೧. ಈ ಪತ್ರದಲ್ಲಿ, ಹುಸೇನ್ ಹಿಂದೂ ದೇವತೆಗಳ, ಭಾರತ ಮಾತೆಯ ನಗ್ನ ಚಿತ್ರಗಳನ್ನು ಬಿಡಿಸಿ ಅವಮಾನ ಮಾಡಿದ್ದನು. ಅದೇರೀತಿ ಈ ಚಿತ್ರಗಳನ್ನು ಹರಾಜಿಗೆ ಇಡಲಾಗಿತ್ತು. ಆದ್ದರಿಂದ ಕೋಟಿಗಟ್ಟಲೆ ಹಿಂದೂ ಹಾಗೂ ರಾಷ್ಟ್ರಭಕ್ತರ ಭಾವನೆಗಳಿಗೆ ಘಾಸಿಯನ್ನುಂಟಾಗಿತ್ತು. ಇದರ ವಿರುದ್ಧ ಪೊಲೀಸರಲ್ಲಿ ೧ ಸಾವಿರದ ೨೫೦ ದೂರುಗಳು ನೊಂದಾಯಿಸಲಾಗಿತ್ತು.
೨. ಈ ಪತ್ರಕ್ಕೆ ಸಂಸ್ಥೆಯಿಂದ ಇಲ್ಲಿಯವರೆಗೆ ಯಾವುದೇ ಉತ್ತರ ಸಿಕ್ಕಿಲ್ಲ. ಇನ್ನೊಂದುಕಡೆ ಧರ್ಮಪ್ರೇಮಿಗಳು ಈ ಕೆಳಗಿನ ಸಂಪರ್ಕ ಸಂಖ್ಯೆಯಲ್ಲಿ ಕಾನೂನಿನ ಚೌಕಟ್ಟಿನಲ್ಲಿ ವಿರೋಧಿಸಿ ಸಂಸ್ಥೆಗೆ ಈ ಚಿತ್ರವನ್ನು ತೆಗೆಯುವಂತೆ ಆಗ್ರಹಿಸುತ್ತಿದ್ದಾರೆ.
ವಿ. ಅಂಚೆ : [email protected], [email protected]
ವಾಟ್ಸ್ಅಪ್ ಸಂಖ್ಯೆ : ೯೮೨೦೦೫೪೬೨೬

ಕೇರಳಮ್ದಲ್ಲಿ ‘ಲಿಪ್ಸ್ಟಿಕ್’ ಮುಕ್ತ ಶಾಲಾ ಆವರಣ’ ಅಭಿಯಾನಕ್ಕೆ ಚಾಲನೆ!
ಐ.ಎಸ್.ಐ.ಗೆ ಸಂಬಂಧಿಸಿದ ಭಯೋತ್ಪಾದಕ ಗುಂಪಿನ ಇನ್ನೂ 5 ಜನರನ್ನು ಬಂಧನ : ISI Terrorist Arrested
ಶ್ರೀರಾಮ ಮಂದಿರದಲ್ಲಿ ಕಳ್ಳತನವಾಗುವುದು ಹೊಸ ವಿಷಯವೇನಲ್ಲ! – ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ : Shankaracharya Swami Avimukteshwaranand Saraswati
ಕೇಂದ್ರ ಸರಕಾರದಿಂದ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿಗೆ ಅಸ್ತು
ರಾಜ್ಯದ ರಾಯಚೂರು ಜಿಲ್ಲೆಯ 29 ಹಳ್ಳಿಗಳಲ್ಲಿ ಮೊಹರಂ ಸಾರ್ವಜನಿಕವಾಗಿ ಆಚರಿಸುವಂತಿಲ್ಲ ನಿಷೇಧ!
‘ಗುಸ್ತಾಖ್-ಎ-ನಬಿ ಕಿ ಏಕ್ ಹೀ ಸಜಾ, ಸರ್ ತನ್ ಸೆ ಜುದಾ’ ಹಾಡಿಗೆ ವಿದ್ಯಾರ್ಥಿಗಳ ನೃತ್ಯ!