ಕೇಂದ್ರ ಸರಕಾರವು ಇಂತಹ ಸಂಶೋಧನೆಗಳನ್ನು ಮಾಡುವ ಅವಶ್ಯಕತೆಯಿದೆ ! ಅಲ್ಲದೇ, ಗೋವಿನ ಸೆಗಣಿ ಸಿಗಬೇಕಾದರೆ ಮೊದಲು ದೇಶದಲ್ಲಿ ಗೋಹತ್ಯೆಯನ್ನು ತಡೆಗಟ್ಟುವುದು ಬಹಳ ಮುಖ್ಯ !

ನವ ದೆಹಲಿ – ಗೋವಿನ ಸೆಗಣಿಯಿಂದ ಆಂಟಿ ರೇಡಿಯೇಶನ್ (ವಿಕಿರಣೋತ್ಸರ್ಗವಿರೋಧಿ) ಚಿಪ್ ತಯಾರಿಸಲಾಗಿದೆ ಎಂದು ‘ಕಾಮಧೇನು ಆಯೋಗ’ವು ಹೇಳಿದೆ. ಈ ಚಿಪ್ಅನ್ನು ಸಂಚಾರಿವಾಣಿಗಾಗಿ ಬಳಸಬಹುದು. ಈ ಚಿಪ್ಗೆ ‘ಗೌಸತ್ವ ಕವಚ’ ಎಂಬುದು ಹೆಸರಿಸಲಾಗಿದೆ. ಇದನ್ನು ಗುಜರಾತನ ರಾಜಕೋಟನ ‘ಶ್ರೀಜಿ ಗೋಶಾಲೆ’ಯಲ್ಲಿ ತಯಾರಿಸಲಾಗಿದೆ.
ಕಾಮಧೇನು ಆಯೋಗದ ಅಧ್ಯಕ್ಷ ವಲ್ಲಭಭಾಯಿ ಕಠಿರಿಯಾ ಇವರು ಈ ಬಗ್ಗೆ ಮಾಹಿತಿ ನೀಡುತ್ತಾ ‘ಗೋವಿನ ಸೆಗಣಿ ಎಲ್ಲರನ್ನೂ ಸುರಕ್ಷಿತವಾಗಿರಿಸುತ್ತದೆ. ಗೋವಿನ ಸಗಣಿಯು ‘ರೇಡಿಯೇಶನ್’ವಿರೋಧಿ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಕಿರಣೋತ್ಸರ್ಗವನ್ನು ಕಡಿಮೆ ಮಾಡಲು ಗೋವಿನ ಸಗಣಿಯಿಂದ ತಯಾರಿಸಿದ ಆಂಟಿ ರೇಡಿಯೇಶನ್ ಚಿಪ್ಅನ್ನು ಸಂಚಾರವಾಣಿಗಳಲ್ಲಿ ಸಹ ಬಳಸಬಹುದು. ಇದು ರೋಗಗಳ ವಿರುದ್ಧ ಒಂದು ರೀತಿಯ ರಕ್ಷಣಾತ್ಮಕ ಕವಚವಾಗಿದೆ’, ಎಂದರು.
#WATCH: Cow dung will protect everyone, it is anti-radiation… It's scientifically proven…This is a radiation chip that can be used in mobile phones to reduce radiation. It'll be safeguard against diseases: Rashtriya Kamdhenu Aayog Chairman Vallabhbhai Kathiria (12.10.2020) pic.twitter.com/bgr9WZPUxK
— ANI (@ANI) October 13, 2020
‘ಭಾಜಪ ಹರಡಿದ ವಿಷದಿಂದ ದೇಶದ ಬಹುಸಂಖ್ಯಾತ ಸಮಾಜ ವಿಷಪೂರಿತವಾಗಿದೆ!'(ಅಂತೆ)
‘ಅಕಾಲ ತಖ್ತ್’ನಿಂದ ಪಂಜಾಬ್ ಮುಖ್ಯಮಂತ್ರಿ ಮಾನ್ ಅವರನ್ನು ‘ಗುರು ದ್ರೋಹಿ’ ಎಂದು ಘೋಷಿಸಿತು!
ರಾಷ್ಟ್ರೀಯ ಸ್ವಯಂಸೇವಕ ಸಂಘದ ನೋಂದಣಿ ಕುರಿತಾದ ರಾಜ್ಯದ ಗೃಹ ಸಚಿವರ ಹೇಳಿಕೆಯ ಮೇಲೆ ಪ.ಪೂ. ಸರಸಂಘಚಾಲಕ್ ಡಾ. ಮೋಹನಜಿ ಭಾಗವತ್ ಅವರ ಹೇಳಿಕೆ
‘ನೀಟ್’ ಪರೀಕ್ಷೆಯ ಹಿನ್ನೆಲೆಯಲ್ಲಿ ಭಾರತದಲ್ಲಿ ಟೆಲಿಗ್ರಾಮ್ಗೆ ನಿಷೇಧ
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರು ಮಾಡಿರುವ ‘ಹಿಂದೂ ರಾಷ್ಟ್ರ ಸ್ಥಾಪನೆ’ಯ ಮಹಾ ಸಂಕಲ್ಪವು ಶೀಘ್ರದಲ್ಲೇ ಸಿದ್ಧಿಯಾಗಲಿದೆ ! – ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ
US-Based Christian Missionary : ಕ್ರಿಶ್ಚಿಯನ್ ಮಿಷನರಿ ಸಂಸ್ಥೆ ಮತ್ತು ೭ ವ್ಯಕ್ತಿಗಳ ವಿರುದ್ಧ ಮೊಕದ್ದಮೆ ದಾಖಲು