ಹೆಸರನ್ನು ಬದಲಾಯಿಸುವ ಹಾಗೂ ಮಾರುಕಟ್ಟೆಯಲ್ಲಿನ ಉತ್ಪನ್ನಗಳನ್ನು ಹಿಂಪಡೆಯಲು ಒಪ್ಪಿಗೆ
| ದೇವತೆಗಳ ಅವಹೇಳನವನ್ನು ತಡೆಗಟ್ಟಲು ಕಾನೂನುಮಾರ್ಗದಿಂದ ಕೃತಿಶೀಲರಾಗಿರುವ ಹಿಂದೂಗಳಿಗೆ ಅಭಿನಂದನೆಗಳು ! ಎಲ್ಲೆಡೆಯ ಹಿಂದೂಗಳು ಇದರ ಆದರ್ಶವನ್ನು ಪಡೆಯಿರಿ ! ಹಿಂದೂಗಳು ಕಾನೂನುಮಾರ್ಗದಿಂದ ವಿರೋಧಿಸಿದರೇ, ಮತಾಂಧರು ಕಾನೂನನ್ನು ಕೈಗೆತ್ತಿಕೊಂಡು ಹಿಂಸಾಚಾರ ಮಾಡುತ್ತಾರೆ ! ಆದರೂ ಜಾತ್ಯತೀತವಾದಿಗಳು, ಪ್ರಗತಿ(ಅಧೋಗತಿ)ಪರರು ಹಿಂದೂಗಳನ್ನು ‘ತಾಲಿಬಾನಿ’ ಎಂದು ಹೇಳುತ್ತಾರೆ ಹಾಗೂ ಮತಾಂಧರ ವಿಷಯದಲ್ಲಿ ಮೌನ ವಹಿಸುತ್ತಾರೆ ! |
ಬಿಕಾನೆರ (ರಾಜಸ್ಥಾನ) – ಇಲ್ಲಿಯ ‘ಬಿಕಾನೆರ ಬ್ರಾಹ್ಮಣ ಸಮಾಜ’ವು ‘ಶ್ರೀರಾಮ’ ಹೆಸರಿನ ಚಿಕನ್ ಮಸಾಲಾವನ್ನು ನಿರ್ಮಿಸುವ ‘ಶ್ರೀರಾಮ ಇಂಡಸ್ಟ್ರೀ’ಯ ಮಾಲೀಕರನ್ನು ಸುತ್ತುವರಿದರು ಹಾಗೂ ಅವರಿಗೆ ಉತ್ಪನ್ನದ ಹೆಸರನ್ನು ಹಿಂಪಡೆಯುವಂತೆ ಮಾಡಿದರು. ಸುತ್ತುವರಿದಾಗ ಮಾಲೀಕನು ತನ್ನ ತಪ್ಪನ್ನು ಒಪ್ಪಿಕೊಂಡು ಈ ಹೆಸರಿನ ಪಾಕೀಟನ್ನು ಸುಟ್ಟುಹಾಕಿದರು. ಮಾರುಕಟ್ಟೆಯಲ್ಲಿರುವ ಈ ಹೆಸರಿನ ಉತ್ಪನ್ನಗಳನ್ನು ಹಿಂಪಡೆಯಲೂ ಒಪ್ಪಿದರು. ಅದೇ ರೀತಿ ಎಲ್ಲ ಹಿಂದೂಗಳಲ್ಲಿ ಕ್ಷಮೆಯಾಚಿಸಿದರು. ‘ಗೊತ್ತಿಲ್ಲದೇ ಆಗಿದ್ದ ತಪ್ಪಿಗಾಗಿ ಪ್ರಾಯಶ್ಚಿತ್ತ ತೆಗೆದುಕೊಳ್ಳುವೆ’, ಎಂದೂ ಅವರು ಹೇಳಿದರು.

ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!