ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ

‘ಗಣಿತ ಮತ್ತು ಭೂಗೋಳ ಬೇರೆ ಬೇರೆ ವಿಷಯವಾಗಿವೆ ಒಂದೇ ಭಾಷೆಯಲ್ಲಿ ಮತ್ತೊಂದು ವಿಷಯವನ್ನು ಹೇಳಲಾಗುವುದಿಲ್ಲ. ಅದರಂತೆ ‘ವಿಜ್ಞಾನ ಮತ್ತು ಅಧ್ಯಾತ್ಮ ಇವು ಬೇರೆಬೇರೆ ವಿಷಯವಾಗಿವೆ’, ಇದನ್ನು ವಿಜ್ಞಾನವು ತಿಳಿದುಕೊಳ್ಳುವುದು ಆವಶ್ಯಕವಾಗಿದೆ’.

ಮಾನವನಿಗೆ ಮನುಷ್ಯತ್ವವನ್ನು ಕಲಿಸದಿರುವ ಆದರೆ ವಿಧ್ವಂಸಕ ಅಸ್ತ್ರ, ಶಸ್ತ್ರಗಳನ್ನು ನೀಡುವ ವಿಜ್ಞಾನದ ಮೌಲ್ಯವು ಶೂನ್ಯವಾಗಿದೆ.

– (ಪರಾತ್ಪರ ಗುರು) ಡಾ. ಆಠವಲೆ