ಪರಾತ್ಪರ ಗುರುಡಾ. ಆಠವಲೆ ಇವರ ತೇಜಸ್ವಿ ವಿಚಾರ
‘ಇತರ ಧರ್ಮದವರಿಗೆ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಇವುಗಳಲ್ಲಿನ ಧರ್ಮ ಮತ್ತು ಮೋಕ್ಷ ಇವುಗಳ ಜ್ಞಾನವು ಬಹುತೇಕ ಇರುವುದಿಲ್ಲ. ಧರ್ಮ ಮತ್ತು ಮೋಕ್ಷ ಇವುಗಳ ಜ್ಞಾನ ಇಲ್ಲದಿರುವುದರಿಂದ ಅವರ ಜೀವನ ಕೇವಲ ಅರ್ಥ ಮತ್ತು ಕಾಮ ಇವುಗಳಲ್ಲಿ ಕಳೆಯುತ್ತದೆ !’- (ಪರಾತ್ಪರ ಗುರು) ಡಾ. ಆಠವಲೆ