ಇದು ‘ಭೂಷಣ ಪ್ರಾಯವಲ್ಲ !

ಸಾಮ್ಯವಾದಿಗಳು ಭಾರತದ ಇತಿಹಾಸವನ್ನು ತಿರುಚಿದರು ಅಲ್ಲದೇ ಪುಸ್ತಕಗಳಿಗೆ ‘ಹಸಿರು ಮತ್ತು ‘ಕೆಂಪು ಬಣ್ಣವನ್ನು ಲೇಪಿಸಿ ಅದನ್ನು ವಿದ್ಯಾರ್ಥಿಗಳ ಹಣೆಗೆ ಮೆತ್ತಿದರು. ಅದರ ಪರಿಣಾಮವಾಗಿ ಹೊರಬರುವ ವಿದ್ಯಾರ್ಥಿಗಳು ಇಲ್ಲಿಯ ಸಂಸ್ಕೃತಿಯ ಅವಹೇಳನ ಮಾಡುವವರು, ಕಟುವಾಗಿ ತಿರಸ್ಕಾರವನ್ನು ಮಾಡುವವರಾದರು.

ನುಡಿಯುತ್ತಿರುವ ‘ಅರ್ಣವ… !

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ವಿಷಯದಲ್ಲಿ ಕೆಲವು ಪ್ರಶ್ನೆಗಳನ್ನು ಎತ್ತಿರುವುದಕ್ಕಾಗಿ ‘ರಿಪಬ್ಲಿಕ್ ಟಿ.ವಿ.ಯ ಸಂಪಾದಕರಾದ ಅರ್ಣವ ಗೋಸ್ವಾಮಿಯವರು ಕೆಲವು ದಿನಗಳಿಂದ ಚರ್ಚೆಯಲ್ಲಿದ್ದಾರೆ. ಮಹಾರಾಷ್ಟ್ರದ ಪಾಲಘರನಲ್ಲಿ ಘಟಿಸಿದ ಸಾಮೂಹಿಕ ಹಲ್ಲೆಯಲ್ಲಿ ಇಬ್ಬರು ಸಾಧುಗಳ ಹತ್ಯೆಯಾಗಿರುವ ಘಟನೆಯನ್ನು ಹೆಚ್ಚಿನ ಮಾಧ್ಯಮಗಳು ಅವಶ್ಯಕವಿರುವಷ್ಟು ಪ್ರಮಾಣದಲ್ಲಿ ಮಹತ್ವವನ್ನು ನೀಡದಿರುವುದರಿಂದ

ತಬಲಿಗೀ ಜಮಾತದ ಉಗ್ರವಾದಿ ಮುಖವಾಡ !

ತಬಲಿಗೀ ಬಗ್ಗೆ ಹೇಳುವುದಾದರೆ, ಮೇಲ್ನೋಟಕ್ಕೆ ತಬಲಿಗೀ ಜಮಾತದ ಯಾವ ೬ ತತ್ತ್ವಗಳಿವೆಯೋ, ಅವುಗಳಲ್ಲಿ ಇಸ್ಲಾಮಿನ ಪರಾಕಾಷ್ಠೆಯ ಧಾರ್ಮಿಕತೆಯಿದೆ; ಆದರೆ ಇವು ಕೇವಲ ಅವರ ಮೇಲಿನಿಂದ ಕಾಣಿಸುವ ರೂಪವಾಗಿವೆ, ಅದರಲ್ಲಿ ಅಮಾಯಕ ಹಾಗೂ ತತ್ತ್ವವಾದಿ ಮುಸಲ್ಮಾನರನ್ನು ಇಸ್ಲಾಮಿನ ತತ್ತ್ವಜ್ಞಾನದ ಆಧಾರದಲ್ಲಿ ಆಕರ್ಷಿಸಿ ಕೊನೆಗೆ ಅವರನ್ನು ಉಗ್ರರನ್ನಾಗಿ ಮಾಡಲಾಗುತ್ತದೆ.