ಭಾಜಪ ಮತ್ತು ರಾ.ಸ್ವ. ಸಂಘದ್ವೇಷಿ ಪತ್ರಕರ್ತೆ ಗೌರಿ ಲಂಕೇಶ !
ಪತ್ರಕರ್ತೆ ಗೌರಿ ಲಂಕೇಶರನ್ನು ೫ ಸಪ್ಟೆಂಬರ್ ೨೦೧೭ ರಂದು ಕೊಲೆ ಮಾಡಲಾಯಿತು. ಯಾವುದೇ ಕೊಲೆಯಾದರೂ ಅದು ಖಂಡಿತವಾಗಿಯೂ ಅಪರಾಧವೇ ಆಗಿದೆ. ಆದ್ದರಿಂದ ಯಾವುದೇ ಕೊಲೆಯನ್ನು ಬೆಂಬಲಿಸಲು ಸಾಧ್ಯವಿಲ್ಲ. ಜೊತೆಗೆ ಗೌರಿ ಲಂಕೇಶರ ಕೊಲೆಯ ದೊಡ್ಡ ಪ್ರಮಾಣದಲ್ಲಿ ಕ್ರಮಬದ್ಧವಾಗಿ ಕೋಲಾಹಲವೆಬ್ಬಿಸಲಾಯಿತು ಹಾಗೂ ಈ ಕೊಲೆ ಸುದ್ದಿಯಲ್ಲಿ ಹೇಗಿರಬಹುದು ಎಂಬುದಕ್ಕಾಗಿ ಕ್ರಮಬದ್ಧವಾಗಿ ಪ್ರಸಾರದ ಆಯೋಜನೆಯನ್ನು ಮಾಡಲಾಯಿತು.