ಶಬರಿಮಲೈ ದೇವಸ್ಥಾನ ಬಂಗಾರವನ್ನು ಅಡವಿಟ್ಟು ಬಡ್ಡಿ ಪಡೆಯಲಿರುವ ತ್ರಾವಣಕೋರ್ ದೇವಸ್ವಮ್ ಮಂಡಳಿ

ಕೊರೋನಾದಿಂದಾಗಿ ದೇವಸ್ಥಾನಗಳ ಉತ್ಪನ್ನದಲ್ಲಿ ವ್ಯತ್ಯಯವಾಗಿದ್ದರಿಂದ ಶಬರಿಮಲೈ ದೇವಸ್ಥಾನದ ಬಂಗಾರವನ್ನು ರಿಝರ್ವ್ ಬ್ಯಾಂಕಿನಲ್ಲಿ ಅಡವಿಟ್ಟು ಅದರ ಬಡ್ಡಿಯನ್ನು ತೆಗೆದುಕೊಂಡು ದೇವಸ್ಥಾನದ ನಿಯಮಿತ ಖರ್ಚನ್ನು ತುಂಬಿಸುವ ಬಗ್ಗೆ ತ್ರಾವಣಕೋರ ದೇವಸ್ವಮ್ ಬೋರ್ಡ್ ನಿರ್ಣಯ ತೆಗೆದುಕೊಂಡಿದೆ.

ಭಾಜಪದ ಪ್ರಖರ ಹಿಂದುತ್ವನಿಷ್ಠ ಶಾಸಕ ಟಿ. ರಾಜಾಸಿಂಗ್ ಇವರ ಭದ್ರತೆಯಲ್ಲಿ ಹೆಚ್ಚಳ

ಇಲ್ಲಿಯ ಗೋಶಾ ಮಹಲ ಚುನಾವಣಾಕ್ಷೇತ್ರದಲ್ಲಿಯ ಭಾಜಪದ ಪ್ರಖರ ಹಿಂದುತ್ವನಿಷ್ಠ ಶಾಸಕ ಟಿ. ರಾಜಾ ಸಿಂಹ ಇವರ ಮೇಲೆ ಭಯೋತ್ಪಾದನೆ ದಾಳಿಯಾಗುವ ಸಾಧ್ಯತೆ ಇರುವುದರಿಂದ ಪೊಲೀಸರು ಅವರ ಭದ್ರತೆಯನ್ನು ಹೆಚ್ಚಿಸಿದ್ದಾರೆ.

‘ಪಿತೃಪಕ್ಷದಲ್ಲಿಯ ಶ್ರಾದ್ಧದ ಮಹಿಮೆ ಹಾಗೂ ಶಾಸ್ತ್ರ’ ಈ ವಿಷಯದಲ್ಲಿ ವಿಶೇಷ ಕಾರ್ಯಕ್ರಮ !

ಪಿತೃಪಕ್ಷದಲ್ಲಿ ‘ಪಿತೃಋಣ’ವನ್ನು ತೀರಿಸಲು ಶ್ರಾದ್ಧವಿಧಿಯನ್ನು ಮಾಡುವುದು ಆವಶ್ಯಕವಾಗಿರುತ್ತದೆ; ಆದರೆ ಪ್ರಸ್ತುತ ಅನೇಕ ಹಿಂದೂಗಳಲ್ಲಿರುವ ಧರ್ಮಶಿಕ್ಷಣದ ಅಭಾವ, ತಥಾಕಥಿತ ಬುದ್ಧಿಜೀವಿಗಳ ಅಪಪ್ರಚಾರ ಹಾಗೂ ಹಿಂದೂ ಧರ್ಮವನ್ನು ಕೀಳಾಗಿ ಕಾಣುವ ವೃತ್ತಿಯಿಂದಾಗಿ ಶ್ರಾದ್ಧವಿಧಿಯತ್ತ ದುರ್ಲಕ್ಷ ಮಾಡುವ ಪ್ರಮಾಣ ಹೆಚ್ಚಾಗುತ್ತಿದೆ.

ಮ್ಯಾಕಡೊನಾಲ್ಡ್‌ನಿಂದ ಆಗುತ್ತಿದ್ದ ಶ್ರೀ ಗಣೇಶನ ವಿಡಂಬನೆಯ ವಿರುದ್ಧ ಧರ್ಮಾಭಿಮಾನಿಗಳಿಂದ ಪತ್ರ

ಮ್ಯಾಕಡೊನಾಲ್ಡ್ ಸಂಸ್ಥೆಯಿಂದ ‘ಫ್ರೆಂಚ್ ಫ್ರೈಜ’ ಈ ಆಹಾರ ಪದಾರ್ಥದ ಉತ್ಪಾದನೆಯ ಜಾಹೀರಾತಿನಲ್ಲಿ ಫ್ರೆಂಚ್ ಫ್ರೈಜನಿಂದ ಶ್ರೀ ಗಣೇಶನ ಕೇವಲ ಸೊಂಡಿಲಿನ ಆಕಾರ ಮಾಡಿದ್ದರು ಮತ್ತು ಸೊಂಡಿಲಿನ ಕೊನೇಯ ಭಾಗದಲ್ಲಿ ಸಾಸ್‌ನ ಬಟ್ಟಲು ಇಡಲಾಗಿತ್ತು. ಇನ್ನೊಂದು ಚಿತ್ರದಲ್ಲಿ ಫ್ರೆಂಚ ಫ್ರೈಜನಿಂದ ಶ್ರೀ ಗಣೇಶನ ಚಿತ್ರ ಬಿಡಿಸಿ ಸಮಸ್ತ ಹಿಂದೂ ಭಕ್ತರ ಭಾವನೆಯನ್ನು ನೋಯಿಸಲಾಗಿದೆ.

ದೇಶದಲ್ಲಿ ಈಗ ಮುಸಲ್ಮಾನರು ಅಲ್ಪಸಂಖ್ಯಾತರಾಗಿಲ್ಲ, ಆದ್ದರಿಂದ ಸಮಾನ ನಾಗರಿಕ ಕಾನೂನನ್ನು ಜಾರಿಗೆ ತನ್ನಿ !

ಅಯೋಧ್ಯೆಯಲ್ಲಿ ಇನನು ಭಗವಾನ ಶ್ರೀರಾಮನ ದೇವಸ್ಥಾನ ನಿರ್ಮಿಸಬೇಕಾಗಿದೆ, ಅಷ್ಟರಲ್ಲೇ ದೇಶದಲ್ಲಿ ಅದನ್ನು ಧ್ವಂಸ ಮಾಡುವ ಮಾತುಗಳು ಕೇಳಿಬರುತ್ತಿವೆ. ಇಂತಹ ಸಮಯದಲ್ಲಿ ದೇಶದ ಮುಸಲ್ಮಾನರಿಗೆ ಅಲ್ಪಸಂಖ್ಯಾತರೆಂದು ಹೇಳುವುದು ಯೋಗ್ಯವಿಲ್ಲ. ಅದಕ್ಕಾಗಿ ದೇಶದಲ್ಲಿ ಸಮಾನ ನಾಗರಿಕ ಕಾನೂನನ್ನು ರೂಪಿಸಬೇಕು

‘ಐಐಟಿ ಇಂದೂರ್’ನಲ್ಲಿ ಪ್ರಾಚೀನ ಭಾರತೀಯ ವಿಜ್ಞಾನವನ್ನು ಸಂಸ್ಕೃತ ಭಾಷೆಯಲ್ಲಿ ಕಲಿಸಲಾಗುತ್ತಿದೆ !

ಪ್ರಾಚೀನ ಗಣಿತತಜ್ಞ ಭಾಸ್ಕರಾಚಾರ್ಯ ಇವರ ‘ಲೀಲಾವತಿ’ ಈ ಗಣಿತ ವಿಷಯದ ಗ್ರಂಥದೊಂದಿಗೆ ಭಾರತದಲ್ಲಿನ ಇತರ ಪ್ರಾಚೀನ ವೈಜ್ಞಾನಿಕ ಗ್ರಂಥಗಳನ್ನು ಸಂಸ್ಕೃತ ಭಾಷೆಯಲ್ಲಿ ಅರಿತುಕೊಂಡು ಅದರ ಮೂಲ ರೂಪದಲ್ಲಿ ತಿಳಿದುಕೊಳ್ಳಲು ‘ಐಐಟಿ ಇಂದೂರ್’ ಇದು ೧೫ ದಿನಗಳ ವಿಶೇಷ ಆನ್‌ಲೈನ್ ‘ಕೋರ್ಸ್’ ಆರಂಭಿಸಿದೆ.

ಕೇಂದ್ರ ಸರಕಾರ ಇಂತಹ ವೆಬ್ ಸಿರೀಸ್‌ಗಳ ಮೇಲೆ ಕ್ರಮಕೈಗೊಳ್ಳಬೇಕು !

ಮುಂಬರುವ ‘ಆಶ್ರಮ ಈ ವೆಬ್ ಸಿರೀಸ್ ಮೂಲಕ ಸಾಧುಗಳ ಅವಮಾನ ಮಾಡಿರುವುದರಿಂದ ಅದನ್ನು ನಿಷೇಧಿಸಬೇಕೆಂದು ಧರ್ಮಪ್ರೇಮಿಗಳು ಆಗ್ರಹಿಸಿದ್ದಾರೆ. ಈ ವೆಬ್ ಸಿರೀಜ್‌ನಲ್ಲಿ ‘ಓರ್ವ ಬಾಬಾ ‘ಆಧ್ಯಾತ್ಮಿಕ’ನೆಂದು ನಟಿಸಿ ಅಪರಾಧಿ ಚಟುವಟಿಕೆಗಳನ್ನು ಮಾಡುತ್ತಿದ್ದಾನೆಂದು’ ತೋರಿಸಲಾಗಿದೆ.

ಸುಶಿಕ್ಷಿತ ನಿರುದ್ಯೋಗಿಗಳ ಸೈನ್ಯವನ್ನು ಸೃಷ್ಟಿಸುವ ಪ್ರಸ್ತುತ ಶಿಕ್ಷಣ ವ್ಯವಸ್ಥೆ !

‘ಶಿಕ್ಷಣ ಚಕ್ರವರ್ತಿಗಳು ತಮ್ಮ ವೃತ್ತಿಪರ ಶಿಕ್ಷಣ ಸಂಸ್ಥೆಗಳಿಂದ ಅನುಪಯುಕ್ತ ಶಿಕ್ಷಣವನ್ನು ನೀಡಿದ್ದಾರೆ ಮತ್ತು ಸಮಾಜಕ್ಕೆ ಜ್ಞಾನದ ಬದಲು ಅನುಪಯುಕ್ತ ಪದವಿಗಳ ಸಂಪತ್ತನ್ನು ನೀಡಿದ್ದಾರೆ. ನಾವು ಅಶಿಕ್ಷಿತ ನಿರುದ್ಯೋಗಿಗಳ ಸ್ಥಾನದಲ್ಲಿ ಸುಶಿಕ್ಷಿತ ನಿರುದ್ಯೋಗಿಗಳನ್ನು ಸೃಷ್ಟಿಸುತ್ತಿದ್ದೇವೆ.

ಚಾತುರ್ಮಾಸ

ಈ ವ್ರತದ ಮುಖ್ಯ ದೇವತೆ ಅನಂತ, ಅಂದರೆ ಶ್ರೀವಿಷ್ಣು ಆಗಿದ್ದು ಶೇಷ ಮತ್ತು ಯಮುನೆಯು ಉಪದೇವತೆಗಳಾಗಿದ್ದಾರೆ. ಈ ವ್ರತದ ಕಾಲಾವಧಿಯು ಹದಿನಾಲ್ಕು ವರ್ಷಗಳದ್ದಾಗಿದೆ. ಈ ವ್ರತವನ್ನು ಯಾರಾದರೂ ಹೇಳಿದರೆ ಅಥವಾ ಅಕಸ್ಮಾತ್ತಾಗಿ ಅನಂತನದಾರವು ಸಿಕ್ಕಿದಾಗ ಪ್ರಾರಂಭಿಸುತ್ತಾರೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ಅನೇಕ ಅಪರಾಧಗಳನ್ನು ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವವನಿಗೆ ಸರಕಾರವು ಹೇಗೆ ಶಿಕ್ಷಿಸುವುದು ? ಈಶ್ವರನು ಮಾತ್ರ ಶಿಕ್ಷಿಸುತ್ತಾನೆ. ಇದರಿಂದ ಈಶ್ವರನ ರಾಜ್ಯ ಎಷ್ಟು ಕಲ್ಪನಾತೀತವಾಗಿದೆ ಎಂಬುದು ಗಮನಕ್ಕೆ ಬರುತ್ತದೆ. ಆದುದರಿಂದ ಈಶ್ವರೀ ರಾಜ್ಯದ ಸ್ಥಾಪನೆಗಾಗಿ ಪ್ರಯತ್ನನಿರತರಾಗಿರಿ.