ವಿದೇಶಿ ಮಹಿಳೆಯ ಹೊಟ್ಟೆಯಿಂದ ಹುಟ್ಟಿದ ವ್ಯಕ್ತಿ ದೇಶಭಕ್ತನಾಗಲು ಸಾಧ್ಯವಿಲ್ಲ ! – ಭಾಜಪದ ಸಂಸದೆ ಸಾಧ್ವಿ ಪ್ರಜ್ಞಾಸಿಂಗ್ ಠಾಕುರರಿಂದ ರಾಹುಲ್ ಗಾಂಧಿಯ ಮೇಲೆ ಟೀಕೆ

ವಿದೇಶಿ ಮಹಿಳೆಯ ಹೊಟ್ಟೆಯಿಂದ ಹುಟ್ಟಿದ ವ್ಯಕ್ತಿ ದೇಶಭಕ್ತನಾಗಲು ಸಾಧ್ಯವಿಲ್ಲ. ಆಚಾರ್ಯ ಚಾಣಕ್ಯರು ‘ಕೇವಲ ಭೂಮಿ ಪುತ್ರರೇ ಸ್ವಂತ ಮಾತೃಭೂಮಿಯ ರಕ್ಷಣೆ ಮಾಡಲು ಸಾಧ್ಯ’, ಎಂದು ಹೇಳಿದ್ದಾರೆ ಎಂಬ ಮಾತುಗಳಲ್ಲಿ ಭಾಜಪದ ಸಂಸದೆ ಸಾದ್ವಿ ಪ್ರಜ್ಞಾಸಿಂಗ್ ಠಾಕುರವರು ರಾಹುಲ್ ಗಾಂಧಿಯ ಹೆಸರನ್ನು ಹೇಳದೇ ಅವರನ್ನು ಟೀಕಿಸಿದ್ದಾರೆ.

ಪಾಕಿಸ್ತಾನದ ಕರಾಚಿಯ ‘ಸ್ಟಾಕ್ ಎಕ್ಸೆಂಜ್’ ಮೇಲೆ ‘ಬಲುಚಿಸ್ತಾನ ಲಿಬರೇಶನ್ ಆರ್ಮಿ’ಯಿಂದ ದಾಳಿ

‘ಸ್ಟಾಕ್ ಎಕ್ಸೆಂಜ್’ ಮೇಲೆ (‘ಶೇರ್ ಮಾರುಕಟ್ಟೆ’ ಮೇಲೆ) ‘ಬಲುಚಿಸ್ತಾನ ಲಿಬರೇಶನ್ ಆರ್ಮಿ’ಯ ಸೈನಿಕರು ಮಾಡಿದ ದಾಳಿಯಲ್ಲಿ ಓರ್ವ ಪೊಲೀಸ್ ಉಪನಿರೀಕ್ಷಕರ ಸಹಿತ ೫ ಭದ್ರತಾರಕ್ಷಕರು ಮೃತಪಟ್ಟಿದ್ದು ದಾಳಿ ಮಾಡಿದ ೪ ಬಲುಚಿ ಸೈನಿಕರು ಹತರಾದರು. ಪಾಕಿಸ್ತಾನವು ಇದನ್ನು ‘ಭಯೋತ್ಪಾದನಾ ದಾಳಿ’ ಎಂದು ಹೇಳಿದೆ. ‘ಬಲುಚಿಸ್ತಾನ ಲಿಬರೇಶನ್ ಆರ್ಮಿ’ಯು ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.

ಪಂಜಾಬನಲ್ಲಿ ಹಿಂದುತ್ವನಿಷ್ಠ ನಾಯಕರನ್ನು ಹತ್ಯೆ ಮಾಡಲು ಖಲಿಸ್ತಾನಿ ಭಯೋತ್ಪಾದಕರ ಸಂಚು

ಪಂಜಾಬನ ಖಲಿಸ್ತಾನವಾದಿ ಭಯೋತ್ಪಾದಕರು ಹಿಂದುತ್ವನಿಷ್ಠರ ಮೇಲೆ ದಾಳಿ ಮಾಡುವ ಯತ್ನದ ತಯಾರಿಯಲ್ಲಿದ್ದಾರೆಂಬ ಮಾಹಿತಿಯು ದೆಹಲಿಯಲ್ಲಿ ಬಂಧಿತ ‘ಖಲಿಸ್ತಾನ ಲಿಬರೇಶನ್ ಫ್ರಂಟ್’ನ ೩ ಭಯೋತ್ಪಾದಕರ ವಿಚಾರಣೆಯ ಸಮಯದಲ್ಲಿ ಬಹಿರಂಗವಾಗಿದೆ.

ಸಾಧನೆಯ ಬಗ್ಗೆ ಸದ್ಗುರು ರಾಜೇಂದ್ರ ಶಿಂದೆಯವರ ಮಾರ್ಗದರ್ಶನ

ನನ್ನ ಜನ್ಮದಿಂದ ಇಂದಿನವರೆಗೆ ಪ್ರತಿಯೊಂದು ಪ್ರಸಂಗದಲ್ಲಿ ಈಶ್ವರನು ನನಗೆ ಹೇಗೆ ಸಹಾಯ ಮಾಡಿದ್ದಾನೆ ? ಅವನು ನನಗೆ ಸಾಧನೆಯಲ್ಲಿಯೂ ಎಷ್ಟು ಸಹಾಯ ಮಾಡುತ್ತಿದ್ದಾನೆ ?’, ಇದನ್ನು ನೆನಪಿಸಿಕೊಂಡು ಕೃತಜ್ಞತೆಯನ್ನು ವ್ಯಕ್ತಪಡಿಸುವುದು. ಸತತವಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದರೆ ‘ಭಗವಂತನು ಎಲ್ಲವನ್ನೂ ಮಾಡುತ್ತಿದ್ದಾನೆ’, ಎಂಬ ಸಂಸ್ಕಾರವು ಅಂತರ್ಮನದ ಮೇಲೆ ಆಗಿ ಅಹಂಭಾವವು ಕಡಿಮೆಯಾಗಲು ಸಹಾಯವಾಗುತ್ತದೆ

ನಿಜವಾದ ಆನಂದವು ಸುಖದಸಾಧನಗಳನ್ನು ಭೋಗಿಸುವುದರಿಂದ ಸಿಗದೇ ಧರ್ಮಪಾಲನೆಯಿಂದ ಸಿಗುತ್ತದೆ

ಸ್ವಾಮಿ ವಿವೇಕಾನಂದರು, ‘ಜೀವನದಲ್ಲಿ ವಿಜ್ಞಾನ ಮತ್ತು ಧರ್ಮ ಇವುಗಳ ಯೋಗ್ಯ ಸಮನ್ವಯಯ ಇರುವುದು ಮಹತ್ವದ್ದಾಗಿದೆ ಎನ್ನುತ್ತಿದ್ದರು. ನಿಜವಾದ ಆನಂದವು ಸುಖದಸಾಧನಗಳನ್ನು ಭೋಗಿಸುವುದರಿಂದ ಸಿಗದೇ ಧರ್ಮಪಾಲನೆಯಿಂದ ಸಿಗುತ್ತದೆ.

ಮೈಸೂರು, ಬಳ್ಳಾರಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಮತ್ತು ಬೆಂಗಳೂರಿನ ೧೨ ಸಾಧಕರು ಜನನ-ಮರಣ ಚಕ್ರದಿಂದ ಮುಕ್ತ

ಗುರುಪೂರ್ಣಿಮೆಯ ನಿಮಿತ್ತ ಜಿಲ್ಲೆಗಳಲ್ಲಿ ಆಯೋಜಿಸಿದ ಆನ್‌ಲೈನ್ ಶಿಬಿರದಲ್ಲಿ ೬ ಜಿಲ್ಲೆಗಳ ೧೨ ಸಾಧಕರು ಜನನ-ಮರಣದ ಚಕ್ರದಿಂದ ಬಿಡುಗಡೆಯಾದರೆಂದು ಘೋಷಣೆ ಮಾಡಲಾಯಿತು ಮತ್ತು ಆ ನಿಮಿತ್ತ ಅವರಿಗೆ ಶ್ರೀಕೃಷ್ಣನ ಭಾವಚಿತ್ರದ ಉಡುಗೊರೆ ನೀಡಲಾಯಿತು.

ಕಲಿಯುವ ಸ್ಥಿತಿ ಇರುವ ಮೈಸೂರಿನ ಕು. ರೇವತಿ ಮೊಗೇರ

ಒಂದು ಸಲ ಭಾವಸತ್ಸಂಗ ಸೇವೆಯ ಸಂದರ್ಭದಲ್ಲಿ ಅವರಿಂದ ಒಂದು ಗಂಭೀರ ತಪ್ಪಾಗಿತ್ತು. ಸಂತರು ಅವರಿಗೆ ಅದನ್ನು ಅರಿವು ಮಾಡಿಕೊಟ್ಟರು. ಅದನ್ನು ಎಲ್ಲ ರಾಜ್ಯಸ್ತರದ ಸಭೆಗಳಲ್ಲಿ, ವ್ಯಷ್ಟಿ ವರದಿಯಲ್ಲಿ ಅದನ್ನು ಹೇಳಬೇಕು, ಸಂತರು ಹೇಳಿದ್ದನ್ನೆಲ್ಲ ಚಾಚೂ ತಪ್ಪದೇ ಪಾಲಿಸಿದರು. ಎಲ್ಲೆಲ್ಲಿ ಅವಕಾಶ ಸಿಕ್ಕಿತೋ ಅಲ್ಲೆಲ್ಲ ತನ್ನ ತಪ್ಪನ್ನು ಹೇಳಿ ಕ್ಷಮೆ ಯಾಚನೆ ಮಾಡಿದರು.

ಪರಾತ್ಪರ ಗುರು ಡಾ. ಆಠವಲೆಯವರ ಜನ್ಮಕುಂಡಲಿಯ ಬಗ್ಗೆ ಹುಬ್ಬಳ್ಳಿಯ ಜ್ಯೋತಿಷಿ ಶ್ರೀ. ನಾಗರಾಜ ಸೊರಟೂರ ಇವರು ಮಾಡಿದ ವಿಶ್ಲೇಷಣೆ

‘ಶ್ರೀ ಗುರುಜಿಯವರ (ಪರಾತ್ಪರ ಗುರು ಡಾ. ಆಠವಲೆಯವರ) ಭವಿಷ್ಯದ ಬಗ್ಗೆ ೪ ವಿಷಯಗಳನ್ನು ಹೇಳಲು ನಾನು ಪ್ರಯತ್ನಿಸುತ್ತಿದ್ದೇನೆ. ಅವರ ಲಗ್ನ ಸ್ಥಾನದಲ್ಲಿ ಮಿಥುನ ರಾಶಿಯಿದೆ. ಅವರದ್ದು ಮಕರ ರಾಶಿಯಾಗಿದ್ದು ನಕ್ಷತ್ರವು ಉತ್ತರಾಷಾಢಾ (೩ ನೇ ಚರಣ) ಇದೆ. ಉತ್ತರಾಷಾಢಾ (೩ ನೇ ಚರಣ) ನಕ್ಷತ್ರಕ್ಕನುಸಾರ ‘ಡಾಕಪ್ಪಾ’ ಎಂಬುದು ಅವರ ಜನ್ಮನಾಮವಾಗಿದೆ.

ಅನೇಕ ರೋಗಗಳ ತವರುಮನೆಯಾಗಿರುವ ಚಾಕಲೇಟ್

ಸ್ಯಾಕ್ರೀನದಿಂದಾಗಿ ಅರ್ಬುದರೋಗವೂ ಆಗುವ ಸಾಧ್ಯತೆ ಇದೆ. ಆರೋಗ್ಯವು ಉತ್ತಮವಾಗಿಡಬೇಕಿದ್ದರೆ, ಸ್ಯಾಕ್ರೀನ್‌ದಂತಹ ಪದಾರ್ಥಗಳಿಂದ ತಯಾರಿಸಿದ ಚಾಕಲೇಟನಿಂದ ದೂರ ಇರುವುದೇ ಉತ್ತಮ.

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ ಇವರ ಅಮೃತವಚನಗಳು

ಭಾವಪೂರ್ಣ ನಾಮಜಪವಾಗಲು ಪ್ರತಿಯೊಂದು ನಾಮಜಪಕ್ಕೆ ಭಾವಯುಕ್ತ ವಿಚಾರಗಳನ್ನು ಜೋಡಿಸಬೇಕಾಗುತ್ತದೆ. ಭಾವಜಾಗೃತಿಯ ಪ್ರಯತ್ನಗಳಿಂದ ಏಕಕಾಲದಲ್ಲಿ ಮನಸ್ಸು ಮತ್ತು ಬುದ್ಧಿ ಇವು ಶುದ್ಧವಾಗುತ್ತವೆ. ನಾಮಜಪದ ಚೈತನ್ಯವು ನಮ್ಮಲ್ಲಿರುವ ಸ್ವಭಾವದೋಷ ಮತ್ತು ಅಹಂ ದೂರಗೊಳಿಸಲು ನಮಗೆ ಶಕ್ತಿಯನ್ನು ನೀಡುತ್ತದೆ. ಚೈತನ್ಯದ ಸಹಾಯದಿಂದ ಗುಣವೃದ್ಧಿಯಾಗುತ್ತದೆ.