ಬೇಸಿಗೆ ಕಾಲವು ಪ್ರಾರಂಭವಾದುದರಿಂದ ತ್ರಿಕಟೂವಿನ ಕಷಾಯದ ಬದಲಾಗಿ ಅಮೃತಬಳ್ಳಿಯನ್ನು ಉಪಯೋಗಿಸಿರಿ !

‘ಪ್ರಸ್ತುತ ಕೆಲವು ಜನರು ‘ತ್ರಿಕಟೂ’ ಅಂದರೆ ‘ಶುಂಠಿ, ಕಾಳುಮೆಣಸು ಹಾಗೂ ಹಿಪ್ಪಲಿ’ ಇವುಗಳ ಕಷಾಯವನ್ನು ಪ್ರತಿದಿನ ಸೇವಿಸುತ್ತಿದ್ದಾರೆ. ಆಯುರ್ವೇದದ ಔಷಧಿಗಳನ್ನು ಋತುಗಳಿಗನುಸಾರ ತೆಗೆದುಕೊಳ್ಳುವುದಿರುತ್ತದೆ. ತ್ರಿಕಟೂ ಉಷ್ಣವಿರುತ್ತದೆ. ಈಗ ಬೇಸಿಗೆ ಕಾಲವು ಆರಂಭವಾಗಿರುವುದರಿಂದ ತ್ರಿಕಟೂವಿನ ಕಷಾಯದ ಬದಲು ಅಮೃತಬಳ್ಳಿಯನ್ನು ಉಪಯೋಗಿಸಬೇಕು.

ಸಾಧಕರಿಗೆ ಸೂಚನೆ

೧.೪.೨೦೨೦ ರಿಂದ ೩೦.೬.೨೦೨೦ ಈ ಕಾಲಾವಧಿಯಲ್ಲಿ ಸಹಸ್ರಾರ ಮತ್ತು ವಿಶುದ್ಧ ಚಕ್ರದ ಮೇಲೆ ‘ನಿರ್ಗುಣ ಈ ನಾಮಜಪದ ಪಟ್ಟಿಯನ್ನು ಹಚ್ಚಬೇಕಾಗಿದೆ. ಸದ್ಯ ದೇಶಾದ್ಯಂತ ‘ಕೊರೋನಾ ರೋಗಾಣುವಿನ ಸೋಂಕು ತಗಲಬಾರದು ಎಂದು ಸಂಚಾರ ನಿಷೇಧವಿದ್ದು ಮುಂದಿನ ಕೆಲವು ದಿನಗಳ ವರೆಗೆ ಅದು ಮುಂದುವರಿಯಲಿದೆ.

ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ವಿನಂತಿ !

‘ಸದ್ಯ ಭಾರತವಲ್ಲದೇ, ಇತರ ಕೆಲವು ರಾಷ್ಟ್ರಗಳಲ್ಲಿಯೂ ‘ಕೊರೋನಾ ಸೋಂಕಿನ ರೋಗಾಣು ಉತ್ಪನ್ನವಾಗಿದೆ. ಇದರಿಂದ ಎಲ್ಲೆಡೆಯ ಜನ ಜೀವನವು ಹದಗೆಟ್ಟು ಜನಸಾಮಾನ್ಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ‘ಚಿಕ್ಕಪುಟ್ಟ ಕಾರಣಗಳಿಂದಲೂ ಮನಸ್ಸು ವಿಚಲಿತಗೊಳ್ಳುವುದು, ಚಿಂತೆಯೆನಿಸುವುದು, ಅಲ್ಲದೇ ಭಯವೆನಿಸಿ ಅಸ್ವಸ್ಥತೆಯಾಗುವುದು,

ಸದ್ಯ ‘ಕೊರೊನಾದಿಂದ ಭಾರತದಾದ್ಯಂತ ಸಂಚಾರ ನಿಷೇಧವಿರುವುದರಿಂದ ಎಪ್ರಿಲ್ ೨೦೨೦ ರಿಂದ ಕುಂಡಲಿನಿ ಚಕ್ರಗಳ ಮೇಲೆ ಹಚ್ಚಲು ‘ನಿರ್ಗುಣ ಈ ನಾಮಜಪದ ಪಟ್ಟಿಯನ್ನು ವೈಯಕ್ತಿಕ ಸ್ತರದಲ್ಲಿ ಸಿದ್ಧಪಡಿಸಿಕೊಳ್ಳಿರಿ !

ನಾಮಪಟ್ಟಿ ಲಭ್ಯವಿಲ್ಲದಿದ್ದಲ್ಲಿ ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಅಥವಾ ಭಾವವಿರುವ; ಆದರೆ ಆಧ್ಯಾತ್ಮಿಕ ತೊಂದರೆಯಿಲ್ಲದಿರುವ ಸಾಧಕರು ತಮ್ಮ ಆಶ್ರಮದಲ್ಲಿ ಅಥವಾ ಮನೆಯಲ್ಲಿದ್ದರೆ, ಅವರ
ಹಸ್ತಾಕ್ಷರದಲ್ಲಿ ‘ನಿರ್ಗುಣ ಈ ನಾಮಜಪವನ್ನು ಕಾಗದದ ಮೇಲೆ ಬರೆಯಿಸಿಕೊಳ್ಳಬೇಕು.

‘ಕೊರೋನಾದಿಂದ ಅಸ್ತವ್ಯಸ್ತಗೊಂಡಿರುವ ಜನಜೀವನವನ್ನು ನೋಡಿದಾಗ ಗುರುದೇವರು ‘ಆಪತ್ಕಾಲದಲ್ಲಿ ಮನೆಯ ಹೊರಗೆ ಹೋಗುವುದು ಸಾಧ್ಯವಾಗುವುದಿಲ್ಲ, ಎಂಬ ವಾಕ್ಯದ ಅನುಭವವಾಗಿ ಅವರ ದಾರ್ಶನಿಕತೆಯು ಸಿದ್ಧವಾಗುವುದು. – (ಸದ್ಗುರು) ಸೌ. ಬಿಂದಾ ಸಿಂಗಬಾಳ

೧೫-೨೦ ವರ್ಷಗಳ ಹಿಂದೆ ಪರಾತ್ಪರ ಗುರು ಡಾ. ಆಠವಲೆಯವರು ‘ಕಾಲಮಹಿಮೆಯಂತೆ ಶೀಘ್ರದಲ್ಲಿಯೇ ಆಪತ್ಕಾಲ ಬರಲಿದೆ. ಸೇವೆ ಹಾಗೂ ಸಾಧನೆ ಮಾಡಲು ಪ್ರತಿಕೂಲ ವಾತಾವರಣ ನಿರ್ಮಾಣವಾಗುವುದು. ಮುಂದೆ ಮುಂದೆ ಆಪತ್ಕಾಲದ ತೀವ್ರತೆ ಎಷ್ಟು ಹೆಚ್ಚಾಗುತ್ತದೆಯೆಂದರೆ,  ಸಾಧಕರಿಗೆ ಅಧ್ಯಾತ್ಮ ಪ್ರಚಾರ ಮಾಡಲು ಮನೆಯ ಹೊರಗೆ ಹೋಗಲೂ ಕಠಿಣವಾಗಲಿದೆ, ಎಂದಿದ್ದರು.