ಓ ರಕ್ಷಕನೇ…!
ಸೃಷ್ಟಿಯನ್ನು ಬ್ರಹ್ಮದೇವನು ಉತ್ಪತ್ತಿ ಮಾಡಿದನು, ಭಗವಾನ ಶ್ರೀವಿಷ್ಣು ಅದರ ಪಾಲನೆಯನ್ನು ಮಾಡುತ್ತಿದ್ದಾನೆ ಮತ್ತು ಭಗವಾನ ಶಿವನು ಲಯಗೊಳಿಸುವವನಾಗಿದ್ದಾನೆ. ಸೃಷ್ಟಿಯ ಮೇಲೆ ಸಂಕಟಗಳು ಬಂದೆರಗಿದಾಗಲೆಲ್ಲ, ದೇವರು, ದೇವತೆಗಳು, ಋಷಿಗಳು, ಮುನಿಗಳು, ಭಕ್ತರು ಭಗವಾನ ವಿಷ್ಣುವಿನ ಮೊರೆ ಹೋದರು.
ಸೃಷ್ಟಿಯನ್ನು ಬ್ರಹ್ಮದೇವನು ಉತ್ಪತ್ತಿ ಮಾಡಿದನು, ಭಗವಾನ ಶ್ರೀವಿಷ್ಣು ಅದರ ಪಾಲನೆಯನ್ನು ಮಾಡುತ್ತಿದ್ದಾನೆ ಮತ್ತು ಭಗವಾನ ಶಿವನು ಲಯಗೊಳಿಸುವವನಾಗಿದ್ದಾನೆ. ಸೃಷ್ಟಿಯ ಮೇಲೆ ಸಂಕಟಗಳು ಬಂದೆರಗಿದಾಗಲೆಲ್ಲ, ದೇವರು, ದೇವತೆಗಳು, ಋಷಿಗಳು, ಮುನಿಗಳು, ಭಕ್ತರು ಭಗವಾನ ವಿಷ್ಣುವಿನ ಮೊರೆ ಹೋದರು.
ಕೊರೋನಾ ವಿಷಾಣು ಜಗತ್ತಿನ ಬಹುತೇಕ ದೇಶಗಳಲ್ಲಿ ಮತ್ತೊಮ್ಮೆ ರಣತಾಂಡವವಾಡುತ್ತಿದೆ. ಸದ್ಯ ಕೊರೋನಾದ ಎರಡನೇಯ ಅಲೆಯು ಭಾರತದಲ್ಲಿ ರಣತಾಂಡವವಾಡಲು ಪ್ರಾರಂಭಿಸಿದೆ. ಈ ಸಾಂಕ್ರಾಮಿಕ ಪಿಡುಗು ಭಾರತದ ಎಲ್ಲೆಡೆ ಹರಡುತ್ತಿರುವ ವೇಗವನ್ನು ನೋಡಿದರೆ, ಮುಂದಿನ ೨ ತಿಂಗಳಲ್ಲಿ ಭಾರತವು ಅಮೇರಿಕಾವನ್ನು ಹಿಂದಿಕ್ಕುವ ಸಾಧ್ಯತೆಯಿದೆ.
ಮೂಲದಲ್ಲಿ ಮರ್ಕಜ್ ಮತ್ತು ಕುಂಭಮೇಳ ಇವುಗಳನ್ನು ಹೋಲಿಸಲು ಸಾಧ್ಯವೇ ಇಲ್ಲ. ಇವೆರಡೂ ಕಾರ್ಯಕ್ರಮಗಳ ಆಯೋಜನೆಯ ಉದ್ದೇಶದಿಂದ ಹಿಡಿದು ಅದನ್ನು ಪ್ರತ್ಯಕ್ಷ ಕೃತಿಯವರೆಗೂ ಹೆಜ್ಜೆಹೆಜ್ಜೆಗೂ ವ್ಯತ್ಯಾಸಗಳು ಕಂಡು ಬರುತ್ತವೆ. ಹಿಂದಿನ ವರ್ಷ ಮರ್ಕಜ್ ಘಟನೆ ನಡೆದಾಗ ‘ಮರ್ಕಜ್ ಈ ಪದವನ್ನು ಭಾರತೀಯರು ಪ್ರಥಮ ಬಾರಿಗೆ ಕೇಳಿದರು.
ಪ್ರಧಾನಮಂತ್ರಿಗಳ ಹೇಳಿಕೆಯನ್ನು ಸೂಕ್ಷ್ಮವಾಗಿ ವಿಚಾರ ಮಾಡಿದಾಗ, ಒಂದು ಅತಿ ಭಯಾನಕ ವಾಸ್ತವ ಕಣ್ಣೆದುರಿಗೆ ಬರುತ್ತದೆ. ಜಾತ್ಯತೀತ ಭಾರತದ ಮಹತ್ವದ ಹುದ್ದೆಯಲ್ಲಿರುವ ವ್ಯಕ್ತಿಯು ಒಂದು ಧರ್ಮದ ಅನುಯಾಯಿಗಳನ್ನು ತಮ್ಮ ಪಕ್ಷಕ್ಕೆ ಮತವನ್ನು ನೀಡಲು ಬಹಿರಂಗವಾಗಿ ಕರೆ ನೀಡುವುದು ಅತ್ಯಂತ ಗಂಭೀರ ವಿಷಯವಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ೨೦೦೨ ರಲ್ಲಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಗೋಧ್ರಾದಲ್ಲಿ ಮತಾಂಧರು ಕಾರಸೇವಕರಿದ್ದ ಸಾಬರಮತಿ ಎಕ್ಸಪ್ರೆಸ್ ರೈಲಿಗೆ ಬೆಂಕಿ ಹಚ್ಚಿದ್ದರು. ಈ ಗಲಭೆಯಲ್ಲಿ ೫೯ ಕಾರಸೇವಕರು ಮೃತಪಟ್ಟರು. ತದನಂತರ ಗುಜರಾತಿನಲ್ಲಿ ಗಲಭೆ ಭುಗಿಲೆದ್ದಿತು.
‘ನೆಟ್ಫ್ಲಿಕ್ಸ್’ನ ಸಾಮ್ರಾಜ್ಯವು ಪೃಥ್ವಿ, ಆಕಾಶ, ಗ್ರಹಗಳಿಗೆ ಹೊದಿಕೆಯನ್ನು ಹಾಕುತ್ತಾ ಮನುಷ್ಯನ ಮನಸ್ಸಿನಲ್ಲಿಯೂ ಬಿಡಾರ ಬಿಟ್ಟಿದೆ. ಅಂದರೆ ಈ ಹೊದಿಕೆಯು ಖಂಡಿತವಾಗಿಯೂ ಪ್ರಗತಿಶೀಲವಲ್ಲ. ಆದುದರಿಂದ ‘ಕಲಿಯುಗವನ್ನು ಆದಷ್ಟು ಬೇಗನೆ ವಿನಾಶದ ಕಡೆಗೆ ತೆಗೆದುಕೊಂಡು ಹೋಗುವ ಕೆಲಸವನ್ನೇ ‘ನೆಟ್ಫ್ಲಿಕ್ಸ್’ನಂತಹ ಮಾಧ್ಯಮಗಳು ಮಾಡುತ್ತಿವೆ’, ಎಂದು ಹೇಳಿದರೆ ತಪ್ಪಾಗಲಾರದು.
ಇದು ಹಿಂದೂಗಳ ದೇಶವಾಗಿದ್ದು, ಇಲ್ಲಿ ನೂರಾರು ಪರಾಕ್ರಮಶಾಲಿ ಹಿಂದೂ ರಾಜರು ಆಳ್ವಿಕೆ ನಡೆಸಿದ್ದರೂ, ಇಲ್ಲಿಯವರೆಗೆ ಮುಸ್ಲಿಂ ಆಕ್ರಮಣಕಾರರ ಇತಿಹಾಸವನ್ನು ಪಠ್ಯ ಕ್ರಮದಲ್ಲಿ ಅತ್ಯಂತ ವಿಸ್ತೃತರೂಪದಲ್ಲಿ ಕಲಿಸಲಾಗಿದೆ ಮತ್ತು ಹಿಂದೂ ರಾಜರನ್ನು ಅಕ್ಷರಶಃ ಅಪಮಾನಿಸಲಾಯಿತು.
ಭಾರತವನ್ನು ‘ಹುಲಿಗಳ ದೇಶ ಎಂದು ಕರೆಯಲಾಗುತ್ತದೆ; ಆದರೆ ಪ್ರಸ್ತುತ ಭಾರತದಲ್ಲಿ ಹುಲಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಈ ಸಂಖ್ಯೆಯನ್ನು ಹಲವು ವರ್ಷಗಳಿಂದ ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ. ಭಾರತದ ಹಿಂದಿನ ಆಡಳಿತಗಾರರು ಹುಲಿಗಳಂತೆ ಶೂರರು ಮತ್ತು ಕರ್ತವ್ಯನಿಷ್ಠರಾಗಿದ್ದರು. ಆದ್ದರಿಂದ, ಭಾರತದ ಮೇಲೆ ಹಲವಾರು ದಾಳಿಗಳಾದರೂ ಅದನ್ನು ಹಿಮ್ಮೆಟ್ಟಿಸಲಾಯಿತು.
ಕೇವಲ ಮೆಕ್ಸಿಕೋದಲ್ಲಿ ಮಾತ್ರವಲ್ಲ, ಇತರೆ ದೇಶಗಳಲ್ಲಿಯೂ ಮಹಿಳೆಯರ ಸ್ಥಿತಿ ದಯನೀಯವಾಗಿದೆ. ಮನೆ ಮತ್ತು ಸಮಾಜ ಎಲ್ಲಿಯೇ ಇರಲಿ, ಮಹಿಳೆಯರು ಅತ್ಯಾಚಾರವನ್ನು ಎದುರಿಸಲೇ ಬೇಕಾಗುತ್ತಿದೆ.
ಬಂಗಾಲದ ವಿಚಾರ ಮಾಡಿದರೆ ಕೇವಲ ೩೪ ವರ್ಷಗಳು ಅಂದರೆ ವರ್ಷ ೨೦೧೧ ರ ವರೆಗೆ ‘ಸಾಮ್ಯವಾದದ ಭದ್ರಕೋಟೆಯೆಂದು ಗುರುತಿಸಲ್ಪಡುತ್ತಿದ್ದ ಬಂಗಾಲದಲ್ಲಿ ಮತಾಂಧರಿಗೆ ಯಾವಾಗಲೂ ಯಾವುದೇ ಕಟ್ಟುಪಾಡುಗಳಿಲ್ಲದೇ ಮುಕ್ತತೆಯನ್ನು ನೀಡಲಾಗಿದೆ.