ನಿರ್ಣಾಯಕ ‘ಬಿಬಿಸಿ ಟ್ರಯಲ್’ !
‘ಬಿಬಿಸಿ’ಗೆ ಹಿಂದೂ ಗೋರಕ್ಷಕರು ‘ಗೂಂಡಾ’ ಹಾಗೂ ಮುಸಲ್ಮಾನ ಗೋಹಂತಕರು ‘ಸಂತ್ರಸ್ತರು’ ಆಗಿರುತ್ತಾರೆ.
‘ಬಿಬಿಸಿ’ಗೆ ಹಿಂದೂ ಗೋರಕ್ಷಕರು ‘ಗೂಂಡಾ’ ಹಾಗೂ ಮುಸಲ್ಮಾನ ಗೋಹಂತಕರು ‘ಸಂತ್ರಸ್ತರು’ ಆಗಿರುತ್ತಾರೆ.
‘ಫೆಕ್ ನರೆಟಿವ್’ ಅಂದರೆ ಸುಳ್ಳು ಕಥೆಯನ್ನು ನಿರ್ಮಿಸಿ ಜಗತ್ತಿನೆಲ್ಲೆಡೆ ಹಿಂದೂಗಳ ಅಪಹಾಸ್ಯ ಮಾಡಲಾಗುತ್ತಿದೆ. ಇದರ ವಿರುದ್ಧ ಸೆಟೆದು ನಿಲ್ಲಲು ಹಿಂದೂ ಜಾಗೃತಿ ಅಗತ್ಯವಾಗಿದೆ.
‘ಒಂದು ವೇಳೆ ಜನರು ನಿಮ್ಮ ಮೇಲೆ ಕಲ್ಲು ಎಸೆದರೆ, ಆ ಕಲ್ಲನ್ನು ಅರಮನೆಯನ್ನು ಕಟ್ಟಲು ಬಳಸಿ’
‘ಬಿಬಿಸಿ’ಯ ವಿರುದ್ಧದಲ್ಲಿನ ಹೋರಾಟ ಇದು ಕಾಲದ ಆವಶ್ಯಕತೆ ಆಗಿದ್ದು, ಇದರಲ್ಲಿ ಸಹಭಾಗಿ ಆಗುವದು ಪ್ರತಿಯೊಬ್ಬ ಹಿಂದೂವಿನ ಧರ್ಮಕರ್ತವ್ಯವೇ ಆಗಿದೆ !
ಈ ಯುದ್ಧಕ್ಕೂ ಭಾರತಕ್ಕೂ ಏನೂ ಸಂಬಂಧವಿಲ್ಲದಿರುವಾಗ ಕಾಶ್ಮೀರದಲ್ಲಿನ ಬಡಗ್ರಾಮದಲ್ಲಿ ಮಾತ್ರ ಪ್ರತಿಭಟನಾ ಮೆರವಣಿಗೆ ತೆಗೆಯಲಾಯಿತು. ಕಾಶ್ಮೀರಿಗಳ ಈ ಮೆರವಣಿಗೆಯಲ್ಲಿ ಯುವಕರು, ವಿದ್ಯಾರ್ಥಿಗಳು ಮತ್ತು ಮಹಿಳೆಯರು ದೊಡ್ಡ ಪ್ರಮಾಣದಲ್ಲಿ ಭಾಗವಹಿಸಿದ್ದರು.
ಅಸ್ತಿತ್ವವೇ ಉಳಿಯುವುದಿಲ್ಲವೆನ್ನುವಾಗ ಹಿಂದೂಗಳಾದರೂ ಏನು ಮಾಡಬೇಕು ? ಆದರೂ ಜಾತ್ಯತೀತ ಇಕೋಸಿಸ್ಟಮ್ನ ಅವಿಭಾಜ್ಯ ಅಂಗವಾಗಿರುವ ಮಾಧ್ಯಮಗಳು ಮುಸಲ್ಮಾನರಿಗೆ ಈ ಪ್ರಶ್ನೆ ಕೇಳಲು ಧೈರ್ಯ ತೋರದೇ ಹಿಂದೂ ಸಂತರಿಗೆ ಕೇಳುತ್ತಾರೆ, ಇದಕ್ಕೇನು ಹೇಳಬೇಕು !
ಕುಕಿ ಭಯೋತ್ಪಾದಕರು ತಮ್ಮ ಭುಜದ ಮೇಲೆ ಸಾಗಿಸ ಬಹುದಾದ ಬಾಂಬ್ ಎಸೆಯುವ ಸಣ್ಣ ತೋಫುಗಳನ್ನು ಮತ್ತು ಎಕೆ-೪೭ ರೈಫಲ್ಗಳನ್ನು ಹಿಡಿದುಕೊಂಡು ಕಾಡಿನಲ್ಲಿ ನಡೆದುಕೊಂಡು ಹೋಗುತ್ತಾ ‘ನಾವು ಮೈತೆಯಿಗಳನ್ನು ಸಂಪೂರ್ಣವಾಗಿ ನಾಶಪಡಿಸುತ್ತೇವೆ ಎಂದು ಹೇಳುತ್ತಿರುವ ಒಂದು ವೀಡಿಯೊ ಪ್ರಸಾರ ಆಗಿದೆ.
ಗಣೇಶೋತ್ಸವದ ಸಮಯದಲ್ಲಿಯೇ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ೪ ದಿನಗಳ ಹಿಂದೆ ಮುಸ್ಲಿಮರು ಶ್ರೀ ಗಣೇಶಮೂರ್ತಿ ವಿಸರ್ಜನೆಯ ಮೆರವಣಿಗೆ ಮೇಲೆ ಕಲ್ಲು ಮತ್ತು ಪೆಟ್ರೋಲ್ ಬಾಂಬ್ ಎಸೆಯುವ ಮೂಲಕ ದಾಳಿ ನಡೆಸಿದರು. ಹಿಂದೂಗಳ ಅಂಗಡಿಗಳನ್ನು ಸುಟ್ಟು ಕೋಟ್ಯಂತರ ರೂಪಾಯಿ ನಷ್ಟಗೊಳಿಸಿದರು. ಈ ಸಂದರ್ಭದಲ್ಲಿ ಭುಗಿಲೆದ್ದ ಗಲಭೆಯಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಹಿಂದೂಗಳ ಆಸ್ತಿಗೆ ಹಾನಿಯಾಗಿದೆ. ಈ ಘಟನೆಯನ್ನು ಪ್ರತಿಭಟಿಸಿ, ಬೆಂಗಳೂರಿನಲ್ಲಿ ಹಿಂದುತ್ವನಿಷ್ಠರು ಪ್ರತಿಭಟನೆ ನಡೆಸಿದ್ದರು ಮತ್ತು ಈ ಸಮಯದಲ್ಲಿ ಅವರ ಬಳಿ ಇದ್ದ ಶ್ರೀ ಗಣೇಶಮೂರ್ತಿಯನ್ನು ಪೊಲೀಸರು ವಶಕ್ಕೆ … Read more
ಬಂಗಾಲ ಸರಕಾರವು ಕೇಂದ್ರ ಸರಕಾರದ ಕಾನೂನಿಗಿಂತ ಕಠಿಣ ಕಾನೂನು ಜಾರಿಗೊಳಿಸಿದ್ದರೂ, ಅದು ಅಪರಾಧಿಗಳಿಗೆ ಶಿಕ್ಷೆ ನೀಡುವ ಕಾನೂನು ಮಾಡಿದೆ, ಅಪರಾಧವನ್ನು ತಡೆಗಟ್ಟಲು ಮಾಡಿಲ್ಲ.