ಗಾಂಧಿಯವರನ್ನು ಅನುಕೂಲಕರವಾಗಿ ನೆನಪಿಸಿಕೊಳ್ಳುವ ಮೆಹಬೂಬಾ ಮುಫ್ತಿ !
‘ಈಗಿನ ಭಾರತವು ಗಾಂಧಿಯವರದ್ದಲ್ಲ, ನಾಥೂರಾಮ್ ಗೋಡ್ಸೆಯವರದ್ದಾಗಿದೆ. ಇಲ್ಲಿನ ಜನರಿಗೆ ಮಾತನಾಡುವ ಸ್ವಾತಂತ್ರ್ಯವೂ ಇಲ್ಲ’, ಎಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಹೇಳಿದ್ದಾರೆ.
‘ಈಗಿನ ಭಾರತವು ಗಾಂಧಿಯವರದ್ದಲ್ಲ, ನಾಥೂರಾಮ್ ಗೋಡ್ಸೆಯವರದ್ದಾಗಿದೆ. ಇಲ್ಲಿನ ಜನರಿಗೆ ಮಾತನಾಡುವ ಸ್ವಾತಂತ್ರ್ಯವೂ ಇಲ್ಲ’, ಎಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಹೇಳಿದ್ದಾರೆ.
1. ಬಹುಸಂಖ್ಯಾತ ಹಿಂದೂ ಆಟಗಾರರಿಗೆ ಹಲಾಲ್ ಮಾಂಸ ಏಕೆ ? ಭಾರತೀಯ ಕ್ರಿಕೆಟ್ ತಂಡಕ್ಕೆ ಪಂದ್ಯಾವಳಿಯ ಸಮಯದಲ್ಲಿ ಗೋಮಾಂಸ ಅಥವಾ ಹಂದಿಮಾಂಸವನ್ನು ನೀಡುವುದಿಲ್ಲ; ಆದರೆ ಇತರ ಸಮಯದಲ್ಲಿ ನೀಡುವ ಎಲ್ಲ ರೀತಿಯ ಮಾಂಸವು `ಹಲಾಲ್’ ಮಾಂಸವಾಗಿರಲಿದೆ, ಎಂದು `ಸ್ಪೋಟ್ರ್ಸ್ ತಕ್’ ಈ ವಾರ್ತಾವಾಹಿನಿಯು ವರದಿ ಮಾಡಿದೆ. 2. ಇದನ್ನು ತಡೆಯಲು ಹಿಂದೂ ರಾಷ್ಟ್ರವೇ ಬೇಕು ! ದೇಶಾದ್ಯಂತ ಅಂದಾಜು 4 ಲಕ್ಷ ದೇವಾಲಯಗಳನ್ನು ಸರಕಾರ ನಡೆಸುತ್ತಿದೆ. ಇವುಗಳಲ್ಲಿ ಶ್ರೀ ತಿರುಪತಿ ಬಾಲಾಜಿ, ಶ್ರೀ ಜಗನ್ನಾಥ ಪುರಿ, ಶ್ರೀವೈಷ್ಣೋದೇವಿ ಮುಂತಾದ … Read more
ತಿರುವನಂತಪುರಂ (ಕೇರಳ) ನಲ್ಲಿ ೧೫ ನವೆಂಬರ್ ೨೦೨೧ ರಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ೨೭ ವರ್ಷದ ಸಂಜೀತ ಅವರನ್ನು ನಾಲ್ವರು ಅಜ್ಞಾತರು ಹತ್ಯೆ ಮಾಡಿದ್ದಾರೆ. ಈ ಹತ್ಯೆಗೆ ‘ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ’ ಈ ರಾಜಕೀಯ ಪಕ್ಷವೇ ಹೊಣೆ ಎಂದು ಭಾಜಪವು ಆರೋಪಿಸಿದೆ.
ಕೇರಳದ ಶಬರಿಮಲೆ ದೇವಸ್ಥಾನದಲ್ಲಿ ಸಿಗುವ ‘ಅರಾವಣಾ ಪಾಯಸಮ್’ ಈ ಸಾಂಪ್ರದಾಯಿಕ ಸಿಹಿ ಪದಾರ್ಥ ತಯಾರಿಕೆಯ ಗುತ್ತಿಗೆಯನ್ನು ಮುಸಲ್ಮಾನ ವ್ಯಕ್ತಿಗೆ ನೀಡಿದ್ದು ಅದಕ್ಕೆ ‘ಅಲ್ ಝಾಹಾ’ ಎಂದು ಅರಬ್ಬಿ ಹೆಸರು ನೀಡಿ ‘ಹಲಾಲ್ ಪ್ರಮಾಣಿತ’ ಎಂದು ಉಲ್ಲೇಖಿಸಲಾಗಿದೆ
ಉತ್ತರಪ್ರದೇಶದಲ್ಲಿ ದೀಪಾವಳಿಯಂದು ಪ್ರಮುಖ ೪೬ ರೈಲು ನಿಲ್ದಾಣಗಳನ್ನು ಬಾಂಬ್ನಿಂದ ಧ್ವಂಸ ಮಾಡುವುದಾಗಿ ಲಷ್ಕರ-ಎ-ತೊಯಬಾ ಬೆದರಿಕೆಯೊಡ್ಡಿದೆ. ಅನಂತರ ರಾಜ್ಯದ ಎಲ್ಲ ರೈಲು ನಿಲ್ದಾಣಗಳ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಮತಾಂಧರು ತ್ರಿಪುರಾದ ಕೈಲಾಶಹರ ಪ್ರದೇಶದಲ್ಲಿನ ಮಹಾಕಾಳಿ ದೇವಸ್ಥಾನದ ಮೇಲೆ ದಾಳಿ ನಡೆಸಿ ವಿಗ್ರಹ ಮತ್ತು ದೇವಸ್ಥಾನವನ್ನು ಧ್ವಂಸ ಮಾಡಿದರು. ‘ಸಮೂಹವೊಂದು ಇಲ್ಲಿನ ಒಂದು ಮಸೀದಿಗೆ ಬೆಂಕಿ ಹಚ್ಚಿತು’ ಎಂಬ ಗಾಳಿಸುದ್ದಿಯ ನಂತರ ಮತಾಂಧರು ಈ ವಿಧ್ವಂಸಕ ಕೃತ್ಯವೆಸಗಿದರು.
ವಿಶ್ವದ ಅತಿದೊಡ್ಡ ಮುಸಲ್ಮಾನ ಜನಸಂಖ್ಯೆ ಅಂದರೆ ೨೧ ಕೋಟಿ ಜನಸಂಖ್ಯೆ ಹೊಂದಿರುವ ಇಂಡೋನೇಷ್ಯಾದಲ್ಲಿ ೭೦ ಸಾವಿರ ಮಸೀದಿಗಳ ಮೇಲಿನ ಧ್ವನಿವರ್ಧಕಗಳ ಧ್ವನಿಯನ್ನು ತಗ್ಗಿಸಲಾಗಿದೆ.
ಜಿಹಾದಿ ಭಯೋತ್ಪಾದಕರು ಜಮ್ಮೂ-ಕಾಶ್ಮೀರದ ರಾಜಧಾನಿಯಾದ ಶ್ರೀನಗರದ ಒಂದು ಶಾಲೆಗೆ ನುಗ್ಗಿ ಶಿಕ್ಷಕಿ ಸತಿಂದರ ಕೌರ ಮತ್ತು ಶಿಕ್ಷಕ ದೀಪಕ ಚಂದ ಇವರನ್ನು ಗುಂಡಿಕ್ಕಿ ಹತ್ಯೆಗೈದರು. ಅದರ ಎರಡು ದಿನಗಳ ಹಿಂದೆ ಭಯೋತ್ಪಾದಕರು ಶ್ರೀನಗರದಲ್ಲಿ ಇಬ್ಬರು ಹಿಂದೂಗಳ ಹತ್ಯೆ ಮಾಡಿದ್ದರು.
ನೇಪಾಳಕ್ಕೆ ಅಂಟಿಕೊಂಡಿರುವ ಭಾರತದ ಗಡಿಯ ಜಿಲ್ಲೆಗಳಲ್ಲಿ ಮುಸಲ್ಮಾನರ ಜನಸಂಖ್ಯೆ ಎರಡೂವರೆ ಪಟ್ಟಿನಷ್ಟು ಹೆಚ್ಚಳವಾಗಿದೆ. ಕೇವಲ ೨ ವರ್ಷಗಳಲ್ಲಿ ೪೦೦ ಕ್ಕೂ ಹೆಚ್ಚು ಮದರಸಾ ಮತ್ತು ಮಸೀದಿಗಳನ್ನು ಕಟ್ಟಲಾಗಿದೆ ಎಂದು ಒಂದು ವರದಿಯಲ್ಲಿ ತಿಳಿಸಲಾಗಿದೆ.
ಪ್ರಸಿದ್ಧ ಸಂಸ್ಥೆಯಾದ ‘ಮಾನ್ಯವರ್’ ತನ್ನ ಜಾಹೀರಾತಿ ನಲ್ಲಿ, ಹಿಂದೂಗಳ ಆಚರಣೆಯಾದ ‘ಕನ್ಯಾದಾನ’ ವಿಧಿಯನ್ನು ‘ಹಿಂದುಳಿದ’ ವಿಧಿಯೆಂದು ನಿರ್ಧರಿಸಿದ್ದು ಅದರ ಬದಲು ‘ಕನ್ಯಾಮಾನ’ ಎಂಬ ಪದವನ್ನು ಸೂಚಿಸಿದೆ.