ಸಣ್ಣ ದೇಶಗಳಲ್ಲಿ ಹಣಕ್ಕೆ ವಿಶೇಷ ಮಹತ್ವ ಇಲ್ಲದೆ ಇರುವುದರಿಂದ ಅವರು ಸಮಾಧಾನಿ ! – ವಿಜ್ಞಾನಿ ಕ್ರಿಸ್ತೋಫಾರ್ ಬಾಯಸೆ
೨೫ ದೇಶಗಳ ಪ್ರವಾಸ ಮಾಡಿ ಸ್ಕಾಟ್ಲ್ಯಾಂಡ್ ವಿಜ್ಞಾನಿ ಕ್ರಿಸ್ತೋಫಾರ್ ಬಾಯಸೆ ಇವರ ನಿಷ್ಕರ್ಷ !
೨೫ ದೇಶಗಳ ಪ್ರವಾಸ ಮಾಡಿ ಸ್ಕಾಟ್ಲ್ಯಾಂಡ್ ವಿಜ್ಞಾನಿ ಕ್ರಿಸ್ತೋಫಾರ್ ಬಾಯಸೆ ಇವರ ನಿಷ್ಕರ್ಷ !
ವಿವಾಹ ಮುಂತಾದ ಕಲ್ಯಾಣ ಕಾರ್ಯಕ್ರಮಗಳಿಗೆ ಸಾಂಪ್ರದಾಯಿಕ ಗೀತೆಗಳು ಪ್ರಸ್ತುತ ಪಡಿಸುತ್ತಾರೆ !
ಪ್ರತಿ ವರ್ಷ ಚಾರಧಾಮ ಯಾತ್ರೆ ಏಪ್ರಿಲ್ ನಿಂದ ಮೇ ತಿಂಗಳಲ್ಲಿ ಶುರುವಾಗುತ್ತದೆ ಮತ್ತು ಅಕ್ಟೋಬರ್ ನಿಂದ ನವಂಬರ್ ವರೆಗೆ ನಡೆಯುತ್ತದೆ.
ಮದ್ರಾಸ ಉಚ್ಚ ನ್ಯಾಯಾಲಯ ನ್ಯಾಯಾಲಯದಲ್ಲಿರುವ ಒಬ್ಬ ಅಧಿಕಾರಿಗೆ ಹುದ್ದೆಯ ದುರುಪಯೋಗ ಮಾಡಿ ಒಬ್ಬ ವ್ಯಕ್ತಿಯ 40 ಸಾವಿರ ರೂಪಾಯಿಗಳನ್ನು ವಂಚಿಸಿರುವ ಪ್ರಕರಣದಲ್ಲಿ 3 ವರ್ಷಗಳ ಕಠಿಣ ಸೆರೆವಾಸ ಶಿಕ್ಷೆ ವಿಧಿಸಿದೆ. ಅಧಿಕಾರಿಯು ಸಂಬಂಧಿಸಿದ ವ್ಯಕ್ತಿಗೆ ನೌಕರಿ ನೀಡುವುದಾಗಿ ಸುಳ್ಳು ಆಶ್ವಾಸನೆಯನ್ನು ನೀಡಿ ಆ ವ್ಯಕ್ತಿಗೆ ಮೋಸಗೊಳಿಸಿದ್ದನು.
ಇಲ್ಲಿಯ ದಾರೂಲ ಉಲೂಮ ದೇವಬಂದ ಸಂಸ್ಥೆಯ ಶಿಕ್ಷಣ ವಿಭಾಗದ ಮೌಲಾನಾ (ಇಸ್ಲಾಮ ಅಧ್ಯಯನಕಾರ) ಹುಸೈನ ಅಹಮದ ಇವರು ಒಂದು ಆದೇಶ ಜಾರಿಗೊಳಿಸಿದ್ದಾರೆ. ಈ ಆದೇಶದಲ್ಲಿ ` ಶಿಕ್ಷಣ ಪಡೆಯಲು ಬಂದಿರುವ ವಿದ್ಯಾರ್ಥಿಗಳು ಗಡ್ಡ ತೆಗೆಯಬಾರದು.
ರಾಜ್ಯದಲ್ಲಿನ ಭಾರತೀಯ ಪೊಲೀಸ್ ಸೇವೆಯಲ್ಲಿನ (ಐ.ಪಿ.ಎಸ್.) ಅಧಿಕಾರಿ ರೂಪ ಮೌದಗಿಲ ಇವರು, ಭಾರತೀಯ ಸರಕಾರಿ ಸೇವೆಯಲ್ಲಿನ (ಐ.ಎ.ಎಸ್.) ಅಧಿಕಾರಿ ರೋಹಿಣಿ ಸಿಂಧೂರಿ ಇವರು ಅನೇಕ ಪುರುಷ ಐ.ಎ.ಎಸ್. ಅಧಿಕಾರಿಗಳ ಜೊತೆ ಆಕೆಯ ಖಾಸಗಿ ಛಾಯಾಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಪಾಕಿಸ್ತಾನ ಚೀನಾದೀಂದ ಮಾನವರಹಿತ ಉಪಯೋಗಿಸುವ ಶಸ್ತ್ರಾಸ್ತ್ರಗಳನ್ನು ಮತ್ತು ಕ್ಷಿಪಣಿಯಾಸ್ತ್ರಗಳನ್ನು ಖರೀದಿಸಿತ್ತು. ಅದರಲ್ಲಿರುವ ಅನೇಕ ಉಪಕರಣಗಳು ತುಂಡಾಗಿದ್ದು, ಅನೇಕ ಬೆಲೆಬಾಳುವ ಮಹತ್ವದ ಉಪಕರಣಗಳು ದೋಷಪೂರಿತವಾಗಿರುವುದು ಕಂಡು ಬಂದಿದೆ.
ಇಲ್ಲಿಯ ಕೊಯಿನ್ಸಿ ಗ್ರಾಮದಲ್ಲಿರುವ ಮದರಸಾದಲ್ಲಿ ಸಮರುದ್ದಿನ್ ಎಂಬ ಮೌಲ್ವಿಯಿಂದ ಸುಮಾರು ೬ ಮಕ್ಕಳ ಮೇಲೆ ಬಲಾತ್ಕಾರ ಮಾಡಿರುವ ಪ್ರಕರಣದ ದೂರು ದಾಖಲಾಗಿದೆ. ದೂರು ದಾಖಲಾದ ನಂತರ ಅವನು ಫರಾರಿಯಾಗಿದ್ದಾನೆ. ಅವನ ಈ ದುಷ್ಕೃತ್ಯವು, ಫೆಬ್ರವರಿ ೧೯ ರಂದು ರಾತ್ರಿ ೩ ವಿದ್ಯಾರ್ಥಿಗಳನ್ನು ತನ್ನ ಕೋಣೆಗೆ ಕರೆಸಿದನು.
ಪಾಕಿಸ್ತಾನದಲ್ಲಿನ ಲಕ್ಷಾಂತರ ಜನರು ಭಾರತವನ್ನು ಹೊಗಳುತ್ತಾರೆ. ಅವರು ಭಾರತದ ಜೊತೆ ಒಳ್ಳೆಯ ಸಂಬಂಧ ಬಯಸುತ್ತಾರೆ. ನಾವು ಇಂತಹ ಪ್ರಪಂಚದ ಯೋಚನೆ ಮಾಡುತ್ತೇವೆ, ಅಲ್ಲಿ ವಿಭಜನೆ ನಡೆಯುವುದಿಲ್ಲ, ಎಂದು ಗೀತ ರಚನೆಕಾರರಾದ ಜಾವೇದ ಅಖ್ತರ್ ಇವರು ಹೇಳಿಕೆ ನೀಡಿದರು.
ಸ್ವಾತಂತ್ರ್ಯದ ನಂತರ ಅನೇಕ ಬಾರಿ ಕೊಹಿನೂರು ವಜ್ರ ಬ್ರಿಟನ್ ನಿಂದ ಭಾರತಕ್ಕೆ ಹಿಂತರಲು ಒತ್ತಾಯಿಸಲಾಗಿತ್ತು. ಈಗ ಇದೇ ಅಂಶ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಬ್ರಿಟನ್ ನ ರಾಜ ಚಾರ್ಲ್ಸ್ ಇವರ ರಾಜ್ಯಾಭಿಷೇಕದ ಸಮಯದಲ್ಲಿ ಅವರ ಪತ್ನಿ ಮತ್ತು ರಾಣಿ ಕ್ಯಾಮಿಲಾ ಇವರು ರಾಣಿ ಎಲಿಜಬೆತ್ ನಿಂದ ಸಿಕ್ಕಿದ್ದ ಕೊಹಿನೂರು ವಜ್ರ ಜಡಿತ ಮುಕುಟ ಧರಿಸದಿರುವ ನಿರ್ಣಯ ತೆಗೆದುಕೊಂಡಿದ್ದರು.