ನಮಗೆ ನಿಮ್ಮ ಆಶೀರ್ವಾದ ಬೇಕಿಲ್ಲ !- ಕಾಂಗ್ರೆಸ್ನ ಪ್ರದೇಶಾಧ್ಯಕ್ಷ ಡಿ.ಕೆ. ಶಿವಕುಮಾರ
ಕಾಂಗ್ರೆಸ್ ಸಂಸ್ಥಾಪನಾ ದಿನದಂದು ಆಶೀರ್ವಾದ ಕೊಡಲು ಬಂದಿದ್ದ ಸಾಧುಗಳಿಗೆ ಕಾಂಗ್ರೆಸ್ನ ಪ್ರದೇಶಾಧ್ಯಕ್ಷ ಡಿ.ಕೆ. ಶಿವಕುಮಾರ ಇವರಿಂದ ಅವಮಾನ !
ಕಾಂಗ್ರೆಸ್ ಸಂಸ್ಥಾಪನಾ ದಿನದಂದು ಆಶೀರ್ವಾದ ಕೊಡಲು ಬಂದಿದ್ದ ಸಾಧುಗಳಿಗೆ ಕಾಂಗ್ರೆಸ್ನ ಪ್ರದೇಶಾಧ್ಯಕ್ಷ ಡಿ.ಕೆ. ಶಿವಕುಮಾರ ಇವರಿಂದ ಅವಮಾನ !
ಎಲ್ಲಿ ಮಹಾವಿದ್ಯಾಲಯದಲ್ಲಿ ಹಿಜಾಬ್ ಅನ್ನು ನಿಷೇಧಿಸಿರುವುದರಿಂದ ವಿರೋಧಿಸುವ ಮುಸಲ್ಮಾನರು ಮತ್ತು ಎಲ್ಲಿ ಕಾನ್ವೆಂಟ್ ಶಾಲೆಗಳಲ್ಲಿ ಬಳೆ, ಕುಂಕುಮ, ಮೆಹೆಂದಿ ಮುಂತಾದ ಧಾರ್ಮಿಕ ವಸ್ತುಗಳು ನಿಷೇಧಿಸಿದರೂ ನಿಷ್ಕ್ರಿಯರಾಗಿರುವ ಹಿಂದೂಗಳು !
ಭಿವಾನಿ ಜಿಲ್ಲೆಯಲ್ಲಿ ಭೂಕುಸಿತದಿಂದ 2 ಜನರು ಸಾವನ್ನಪ್ಪಿದ್ದಾರೆ. ಭೂಕುಸಿತದಲ್ಲಿ 10 ವಾಹನಗಳು ಸಿಲುಕಿದ್ದು ಅದರಲ್ಲಿ ಸುಮಾರು 20 ಜನರು ಸಿಲುಕಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ವೈಷ್ಣೋದೇವಿ ದೇವಸ್ಥಾನದ ಸರಕಾರೀಕರಣ ಆಗಿರುವಾಗಲೂ ಅಲ್ಲಿ ಇಂತಹ ಘಟನೆಗಳು ನಡೆಯುವುದು ಸರಕಾರಕ್ಕೆ ಲಜ್ಜಾಸ್ಪದವಾಗಿದೆ ! ಹಿಂದೂಗಳ ಪ್ರಸಿದ್ಧ ತೀರ್ಥಕ್ಷೇತ್ರದಲ್ಲಿ ಇಂತಹ ಘಟನೆಗಳು ಸತತವಾಗಿ ನಡೆದರೂ ಆ ಬಗ್ಗೆ ಯೋಗ್ಯ ಉಪಾಯಯೋಜನೆಯನ್ನು ಮಾಡದಿರುವ ವ್ಯವಸ್ಥಾಪನೆಯು ಏಕಿದೆ ?
ದೂರಿನ ನಂತರ ತಕ್ಷಣ ಕ್ರಮ ಕೈಗೊಂಡ ಇಲಾಖೆಗೆ ಅಭಿನಂದನೆ ! ಇಂತಹ ತತ್ಪರತೆ ಎಲ್ಲ ಕಡೆಗಳಲ್ಲೂ ಇರಬೇಕು ಮತ್ತು ಅದರಲ್ಲಿಯೂ ಯಾರಾದರೂ ದೂರನ್ನು ನೀಡುವುದಕ್ಕಿಂತ ಇಲಾಖೆಯೇ ಎಚ್ಚರದಿಂದಿದ್ದು ಇಂತಹ ಘಟನೆಗಳನ್ನು ತಡೆಯಲು ತಕ್ಷಣ ಕ್ರಮ ಕೈಗೊಳ್ಳಬೇಕು !
‘ದೇಶದಲ್ಲಿ ೨೦ ಕೋಟಿ ಮುಸಲ್ಮಾನರಿದ್ದಾರೆ. ಅವರನ್ನು ನೀವು (ಹಿಂದೂ) ರಾತ್ರೋರಾತ್ರಿ ನಾಶ ಮಾಡಲು ಸಾಧ್ಯವಿಲ್ಲ. ನಮ್ಮ ಪೀಳಿಗೆಗಳು ಇಲ್ಲೇ ಹುಟ್ಟಿದವು ಮತ್ತು ಇಲ್ಲೇ ಸಾವನ್ನಪ್ಪಿದವು. ನಾನು, ಮುಸಲ್ಮಾನರ ಮೇಲೆ ಹಲ್ಲೆ ನಡೆದರೆ, ಅದು ಕೇವಲ ದ್ವೇಷ ಹುಟ್ಟಿಸುವುದು.
ಇಸ್ಲಾಂಅನ್ನು ತ್ಯಾಗ ಮಾಡಿ ಹಿಂದೂ ಧರ್ಮ ಸ್ವೀಕರಿಸಿರುವ ಜಿತೇಂದ್ರ ತ್ಯಾಗಿ (ಪೂರ್ವಾಶ್ರಮದ ವಸಿಮ ರಿಝವಿ) ಇವರು ಬರೆದಿರುವ ‘ಮೊಹಮ್ಮದ್’ ಈ ಪುಸ್ತಕದ ಮೇಲೆ ನಿಷೇಧ ಹೇರಬೇಕೆಂದು ಸಲ್ಲಿಸಿದ ಅರ್ಜಿಯನ್ನು ದೆಹಲಿ ಉಚ್ಚ ನ್ಯಾಯಾಲಯವು ತಿರಸ್ಕರಿಸಿದೆ.
ಇಂದು ಹೆಣ್ಣು ಮಕ್ಕಳು ವಿವಾಹಕ್ಕಾಗಿ ಪೋಷಕರ ಅನುಮತಿ ಇಲ್ಲದೆ ಮನೆ ತೊರೆಯುತ್ತಾರೆ, ಅದರ ದುಃಖದಾಯಕ ಪರಿಣಾಮ ಕಾಣುತ್ತಿದೆ. ಇದರಲ್ಲಿ ಅನೇಕ ಹೆಣ್ಣು ಮಕ್ಕಳ ಹತ್ಯೆಯಾಗುತ್ತಿದೆ ಹಾಗೂ ಅನೇಕರನ್ನು ವೇಶ್ಯಾವಾಟಿಕೆಗೆ ತಳ್ಳಲಾಗುತ್ತದೆ.
ಶ್ರೀನಗರದ ಹೊರಗೆ ಪಂಥಾಚೌಕ ಪ್ರದೇಶದಲ್ಲಿ ಭದ್ರತಾಪಡೆಯು ಒಂದು ಚಕಮಕಿಯಲ್ಲಿ ೩ ಭಯೋತ್ಪಾದಕರನ್ನು ಸಾಯಿಸಿದೆ.
ಕರ್ನಾಟಕದ ಭಾಜಪ ಸರಕಾರವು ರಾಜ್ಯದಲ್ಲಿನ ದೇವಸ್ಥಾನಗಳನ್ನು ಸರಕಾರಿಕರಣದಿಂದ ಮುಕ್ತಗೊಳಿಸುವ ಬಗ್ಗೆ ಘೋಷಿಸಿದ ನಂತರ ಕಾಂಗ್ರೆಸ್ ಇದನ್ನು ವಿರೋಧಿಸಿದೆ. ಕಾಂಗ್ರೆಸ್ಸಿನ ಕರ್ನಾಟಕ ಪ್ರದೇಶಾಧ್ಯಕ್ಷರಾದ ಡಿ. ಕೆ. ಶಿವಕುಮಾರರವರು ‘ಸರಕಾರವು ಒಂದು ಐತಿಹಾಸಿಕ ತಪ್ಪನ್ನು ಮಾಡುತ್ತಿದೆ.