ಬಿಹಾರದಲ್ಲಿ ಆಢಳಿತಾರೂಢ ರಾಷ್ಟ್ರೀಯ ಜನತಾದಳದ ಮುಖಂಡನ ಮನೆಯ ಮೇಲೆ ಸಿಬಿಐ ದಾಳಿ

ರಾಷ್ಟ್ರೀಯ ಜನತಾದಳದ ಪ್ರಮುಖ ಲಾಲು ಪ್ರಸಾದ ಯಾದವ ಇವರ ಕಾರ್ಯಕಾಲದಲ್ಲಿ ನಡೆದಿರುವ ನೌಕರಿ ಹಗರಣದ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳವು (ಸಿಬಿಐ) ಈ ಪಕ್ಷದ ಮುಖಂಡನ ಮನೆಯ ಮೇಲೆ ದಾಳಿ ನಡೆಸಲಾಗಿದೆ.

‘ಟೊಮ್ಯಾಟೋ ಫ್ಲೂ’ನ ಸೋಂಕು ಹೆಚ್ಚಾಗುತ್ತಿರುವುದರಿಂದ ಕೇಂದ್ರ ಸರಕಾರದಿಂದ ಮಾರ್ಗದರ್ಶಕ ಸೂಚನೆಗಳು ಜ್ಯಾರಿಯಾಗಿವೆ

ನವದೆಹಲಿ – ದೇಶದಲ್ಲಿ ಕೇರಳದ ನಂತರ ಕರ್ನಾಟಕ, ತಮಿಳುನಾಡು ಮತ್ತು ಓಡಿಶಾ ರಾಜ್ಯಗಳಲ್ಲಿ ‘ಟೊಮ್ಯಾಟೋ ಫ್ಲೂ’ನ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಇಲ್ಲಿಯ ವರೆಗೆ ೮೨ ರೋಗಿಗಳ ನೋಂದಣಿಯಾಗಿದೆ. ಇವರಲ್ಲಿ ಹೆಚ್ಚಿನವರು ಮಕ್ಕಳಾಗಿದ್ದಾರೆ. ಈ ರೋಗದ ರೋಗಿಗಳ ಸಂಖ್ಯೆಯು ಹೆಚ್ಚುತ್ತಿರುವುದರಿಂದ ಕೇಂದ್ರ ಸರಕಾರವು ಕೆಲವು ಮಾರ್ಗದರ್ಶಕ ಸೂಚನೆಗಳನ್ನು ಘೋಷಿಸಿದೆ. कोरोनानंतर आता Tomato Flu चा धोका; केंद्र सरकारने जारी केल्या गाईडलाइन्स#TomatoFlu https://t.co/sbt6MPhfEG — ZEE २४ तास (@zee24taasnews) August 24, 2022 ಯಾರಿಗಾದರೂ … Read more

ಬಾಂಗ್ಲಾದೇಶದಲ್ಲಿ ಮತಾಂಧರಿಂದ ಹಿಂದೂಗಳ ೮ ಮನೆಗಳು ಬೆಂಕಿಗಾಹುತಿ; ಅಂಗಡಿಗಳು ಧ್ವಂಸ

ಬಾಂಗ್ಲಾದೇಶದ ಕಿಶೋರಗಂಜ ಜಿಲ್ಲೆಯ ಭೈರವ ಚಂಡಿಬ ಗ್ರಾಮದಲ್ಲಿ ಮತಾಂಧರು ರಾತ್ರಿಯಲ್ಲಿ ಹಿಂದೂಗಳ ಮನೆಯ ಮೇಲೆ ದಾಳಿ ನಡೆಸಿದರು.

ಶಬ್ದ ಮಾಲೀನ್ಯ ನಿಯಮಗಳ ಪಾಲನೆ ಮಾಡಲು ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶ

ಇಂತಹ ಆದೇಶ ನ್ಯಾಯಾಲಯಕ್ಕೆ ಏಕೆ ನೀಡಬೇಕಾಗುತ್ತದೆ ? ಸರಕಾರ ಮತ್ತು ಪೊಲೀಸ ಇಲಾಖೆ ನಿದ್ರಿಸುತ್ತಿದೆಯೇ ?

ಚುನಾವಣಾ ಆಯೋಗವು ಜನತೆಗೆ ಆಶ್ವಾಸನೆ ನೀಡುವ ರಾಜಕೀಯ ಪಕ್ಷಗಳಿಗೆ ಹೇಗೆ ತಡೆಯಲು ಸಾಧ್ಯ ? – ಸರ್ವೋಚ್ಚ ನ್ಯಾಯಾಲಯ

ಚುನಾವಣೆಯ ಸಮಯದಲ್ಲಿ ಜನತೆಗೆ ಉಚಿತವಾಗಿ ನೀಡುವ ವಿಷಯಗಳ ವಿರುದ್ಧ ದಾಖಲಿಸಲಾಗಿರುವ ದೂರಿನ ಆಲಿಕೆಯ ಸಂದರ್ಭದಲ್ಲಿ ನ್ಯಾಯಾಲಯವು ಮೇಲಿನಂತೆ ಪ್ರಶ್ನಿಸಿತು.

ಭಾಗ್ಯನಗರದಲ್ಲಿ ಭಾಜಪದ ಶಾಸಕ ಟಿ. ರಾಜ ಸಿಂಹ ಇವರ ಬಂಧನ

ಮಹಮ್ಮದ್ ಪೈಗಂಬರರ ಬಗ್ಗೆ ತಥಾಕಥಿತ ಅಕ್ಷೆಪಾರ್ಯ ಹೇಳಿಕೆ ನೀಡಿದ ಆರೋಪ ಮುಸಲ್ಮಾನರಿಂದ ‘ಸರ್ ತನ ಸೇ ಜುದಾ’(ಶಿರಚ್ಛೇದ) ಮಾಡುವ ಬೆದರಿಕೆ ಭಾಗ್ಯನಗರ (ತೆಲಂಗಾಣ) – ಮಹಮ್ಮದ್ ಪೈಗಂಬರರ ತಥಾಕಥಿತ ಅಪಮಾನ ಮಾಡಿರುವುದರ ಬಗ್ಗೆ ಇಲ್ಲಿಯ ಗೋಷಾಮಹಲ್ ವಿಧಾನಸಭಾ ಮತದಾರ ಕ್ಷೇತ್ರದ ಭಾಜಪಾದ ಶಾಸಕ ಟಿ. ರಾಜ ಸಿಂಹ ಇವರನ್ನು ಬಂಧಿಸಲಾಗಿದೆ. ಅವರ ಮೇಲೆ ಕಲಂ ೧೫೩ಅ, ೨೯೫ ಮತ್ತು ೫೦೫ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ‘ಯೂಟ್ಯುಬ್’ನಲ್ಲಿ ಟಿ. ರಾಜಾ ಸಿಂಹ ಇವರು ನೀಡಿರುವ ಹೇಳಿಕೆಯ ವಿಡಿಯೋ ಪ್ರಸಾರವಾದ … Read more

ಗಯಾದಲ್ಲಿರುವ ವಿಷ್ಣುಪದ ದೇವಸ್ಥಾನದಲ್ಲಿ ಬಿಹಾರದ ಮುಸಲ್ಮಾನ ಮಂತ್ರಿಯ ಪ್ರವೇಶ !

ಇದೇ ರೀತಿಯಲ್ಲಿ ಹಿಂದೂಗಳು ಎಲ್ಲಿಯಾದರೂ ಇತರ ಪಂಥದವರ ಶ್ರದ್ಧಾಸ್ಥಾನಗಳಿಗೆ ಸಂಬಂಧಿಸಿದ ನಿಷೇಧಿತ ಸ್ಥಳವನ್ನು ಪ್ರವೇಶಿಸಿದ್ದರೆ ಪುರೋಗಾಮಿಗಳು ‘ಇದು ಹಿಂದೂಗಳ ದಂಗೆಗಳನ್ನು ಮಾಡುವ ಷಡ್ಯಂತ್ರವಾಗಿದೆ, ಎಂದು ಆರೋಪಿಸಲು ಹಿಂದೇಟು ಹಾಕುತ್ತಿರಲಿಲ್ಲ !

ಕಾಶ್ಮೀರದಲ್ಲಿರುವ ಹೊರಗಿನ ನಾಗರಿಕರಿಗೆ ಮತದಾನದ ಅಧಿಕಾರ ನೀಡುವ ನಿರ್ಣಯಕ್ಕೆ ವಿವಿಧ ಕಾಶ್ಮೀರಿ ಪಕ್ಷಗಳ ವಿರೋಧ

ಹಿಂದೂಗಳಿಗೆ ಜಾತ್ಯತೀತದ ಉಪದೇಶ ನೀಡುವವರು ಈಗ ಕಾಶ್ಮೀರದಲ್ಲಿನ ಪಕ್ಷಗಳಿಗೆ ಜಾತ್ಯತೀತದ ಉಪದೇಶ ಏಕೆ ನೀಡುವುದಿಲ್ಲ ?

ಸ್ವಾತಂತ್ರ್ಯವೀರ ಸಾವರ್ಕರ ಇವರ ಭಿತ್ತಿಪತ್ರಕ್ಕೆ ಮುಟ್ಟಿದರೆ ಕೈ ಕತ್ತರಿಸಿ ಬಿಡುವೆವು ! – ಶ್ರೀರಾಮ ಸೇನೆಯ ಎಚ್ಚರಿಕೆ

ಕರ್ನಾಟಕದಲ್ಲಿ ಸ್ವಾತಂತ್ರ್ಯವೀರ ಸಾವರ್ಕರ ಇವರ ಫಲಕಕ್ಕೆ ಆಗುತ್ತಿರುವ ವಿರೋಧದ ಪ್ರಕರಣ

ಬಾಂಗ್ಲಾದೇಶದಲ್ಲಿ ಆದಿವಾಸಿ ಹಿಂದೂ ನಾಯಕನ ಹತ್ಯೆ

ಮುಸಲ್ಮಾನ ಭಯೋತ್ಪಾದಕರು ಆದಿವಾಸಿ ಹಿಂದೂ ನಾಯಕ ನರೇಂದ್ರನಾಥ ಮುಂಡಾ ಇವರ ಹತ್ಯೆ ಮಾಡಿದರು. ಈ ಪ್ರಕರಣದಲ್ಲಿ ಬಾಂಗ್ಲಾದೇಶದ ಪ್ರಸಾರ ಮಾಧ್ಯಮಗಳು ಮೌನಕ್ಕೆ ಶರಣಾಗಿದ್ದಾರೆ ?