ಬಿಹಾರದಲ್ಲಿ ಆಢಳಿತಾರೂಢ ರಾಷ್ಟ್ರೀಯ ಜನತಾದಳದ ಮುಖಂಡನ ಮನೆಯ ಮೇಲೆ ಸಿಬಿಐ ದಾಳಿ
ರಾಷ್ಟ್ರೀಯ ಜನತಾದಳದ ಪ್ರಮುಖ ಲಾಲು ಪ್ರಸಾದ ಯಾದವ ಇವರ ಕಾರ್ಯಕಾಲದಲ್ಲಿ ನಡೆದಿರುವ ನೌಕರಿ ಹಗರಣದ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳವು (ಸಿಬಿಐ) ಈ ಪಕ್ಷದ ಮುಖಂಡನ ಮನೆಯ ಮೇಲೆ ದಾಳಿ ನಡೆಸಲಾಗಿದೆ.
ರಾಷ್ಟ್ರೀಯ ಜನತಾದಳದ ಪ್ರಮುಖ ಲಾಲು ಪ್ರಸಾದ ಯಾದವ ಇವರ ಕಾರ್ಯಕಾಲದಲ್ಲಿ ನಡೆದಿರುವ ನೌಕರಿ ಹಗರಣದ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳವು (ಸಿಬಿಐ) ಈ ಪಕ್ಷದ ಮುಖಂಡನ ಮನೆಯ ಮೇಲೆ ದಾಳಿ ನಡೆಸಲಾಗಿದೆ.
ನವದೆಹಲಿ – ದೇಶದಲ್ಲಿ ಕೇರಳದ ನಂತರ ಕರ್ನಾಟಕ, ತಮಿಳುನಾಡು ಮತ್ತು ಓಡಿಶಾ ರಾಜ್ಯಗಳಲ್ಲಿ ‘ಟೊಮ್ಯಾಟೋ ಫ್ಲೂ’ನ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಇಲ್ಲಿಯ ವರೆಗೆ ೮೨ ರೋಗಿಗಳ ನೋಂದಣಿಯಾಗಿದೆ. ಇವರಲ್ಲಿ ಹೆಚ್ಚಿನವರು ಮಕ್ಕಳಾಗಿದ್ದಾರೆ. ಈ ರೋಗದ ರೋಗಿಗಳ ಸಂಖ್ಯೆಯು ಹೆಚ್ಚುತ್ತಿರುವುದರಿಂದ ಕೇಂದ್ರ ಸರಕಾರವು ಕೆಲವು ಮಾರ್ಗದರ್ಶಕ ಸೂಚನೆಗಳನ್ನು ಘೋಷಿಸಿದೆ. कोरोनानंतर आता Tomato Flu चा धोका; केंद्र सरकारने जारी केल्या गाईडलाइन्स#TomatoFlu https://t.co/sbt6MPhfEG — ZEE २४ तास (@zee24taasnews) August 24, 2022 ಯಾರಿಗಾದರೂ … Read more
ಬಾಂಗ್ಲಾದೇಶದ ಕಿಶೋರಗಂಜ ಜಿಲ್ಲೆಯ ಭೈರವ ಚಂಡಿಬ ಗ್ರಾಮದಲ್ಲಿ ಮತಾಂಧರು ರಾತ್ರಿಯಲ್ಲಿ ಹಿಂದೂಗಳ ಮನೆಯ ಮೇಲೆ ದಾಳಿ ನಡೆಸಿದರು.
ಇಂತಹ ಆದೇಶ ನ್ಯಾಯಾಲಯಕ್ಕೆ ಏಕೆ ನೀಡಬೇಕಾಗುತ್ತದೆ ? ಸರಕಾರ ಮತ್ತು ಪೊಲೀಸ ಇಲಾಖೆ ನಿದ್ರಿಸುತ್ತಿದೆಯೇ ?
ಚುನಾವಣೆಯ ಸಮಯದಲ್ಲಿ ಜನತೆಗೆ ಉಚಿತವಾಗಿ ನೀಡುವ ವಿಷಯಗಳ ವಿರುದ್ಧ ದಾಖಲಿಸಲಾಗಿರುವ ದೂರಿನ ಆಲಿಕೆಯ ಸಂದರ್ಭದಲ್ಲಿ ನ್ಯಾಯಾಲಯವು ಮೇಲಿನಂತೆ ಪ್ರಶ್ನಿಸಿತು.
ಮಹಮ್ಮದ್ ಪೈಗಂಬರರ ಬಗ್ಗೆ ತಥಾಕಥಿತ ಅಕ್ಷೆಪಾರ್ಯ ಹೇಳಿಕೆ ನೀಡಿದ ಆರೋಪ ಮುಸಲ್ಮಾನರಿಂದ ‘ಸರ್ ತನ ಸೇ ಜುದಾ’(ಶಿರಚ್ಛೇದ) ಮಾಡುವ ಬೆದರಿಕೆ ಭಾಗ್ಯನಗರ (ತೆಲಂಗಾಣ) – ಮಹಮ್ಮದ್ ಪೈಗಂಬರರ ತಥಾಕಥಿತ ಅಪಮಾನ ಮಾಡಿರುವುದರ ಬಗ್ಗೆ ಇಲ್ಲಿಯ ಗೋಷಾಮಹಲ್ ವಿಧಾನಸಭಾ ಮತದಾರ ಕ್ಷೇತ್ರದ ಭಾಜಪಾದ ಶಾಸಕ ಟಿ. ರಾಜ ಸಿಂಹ ಇವರನ್ನು ಬಂಧಿಸಲಾಗಿದೆ. ಅವರ ಮೇಲೆ ಕಲಂ ೧೫೩ಅ, ೨೯೫ ಮತ್ತು ೫೦೫ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ‘ಯೂಟ್ಯುಬ್’ನಲ್ಲಿ ಟಿ. ರಾಜಾ ಸಿಂಹ ಇವರು ನೀಡಿರುವ ಹೇಳಿಕೆಯ ವಿಡಿಯೋ ಪ್ರಸಾರವಾದ … Read more
ಇದೇ ರೀತಿಯಲ್ಲಿ ಹಿಂದೂಗಳು ಎಲ್ಲಿಯಾದರೂ ಇತರ ಪಂಥದವರ ಶ್ರದ್ಧಾಸ್ಥಾನಗಳಿಗೆ ಸಂಬಂಧಿಸಿದ ನಿಷೇಧಿತ ಸ್ಥಳವನ್ನು ಪ್ರವೇಶಿಸಿದ್ದರೆ ಪುರೋಗಾಮಿಗಳು ‘ಇದು ಹಿಂದೂಗಳ ದಂಗೆಗಳನ್ನು ಮಾಡುವ ಷಡ್ಯಂತ್ರವಾಗಿದೆ, ಎಂದು ಆರೋಪಿಸಲು ಹಿಂದೇಟು ಹಾಕುತ್ತಿರಲಿಲ್ಲ !
ಹಿಂದೂಗಳಿಗೆ ಜಾತ್ಯತೀತದ ಉಪದೇಶ ನೀಡುವವರು ಈಗ ಕಾಶ್ಮೀರದಲ್ಲಿನ ಪಕ್ಷಗಳಿಗೆ ಜಾತ್ಯತೀತದ ಉಪದೇಶ ಏಕೆ ನೀಡುವುದಿಲ್ಲ ?
ಕರ್ನಾಟಕದಲ್ಲಿ ಸ್ವಾತಂತ್ರ್ಯವೀರ ಸಾವರ್ಕರ ಇವರ ಫಲಕಕ್ಕೆ ಆಗುತ್ತಿರುವ ವಿರೋಧದ ಪ್ರಕರಣ
ಮುಸಲ್ಮಾನ ಭಯೋತ್ಪಾದಕರು ಆದಿವಾಸಿ ಹಿಂದೂ ನಾಯಕ ನರೇಂದ್ರನಾಥ ಮುಂಡಾ ಇವರ ಹತ್ಯೆ ಮಾಡಿದರು. ಈ ಪ್ರಕರಣದಲ್ಲಿ ಬಾಂಗ್ಲಾದೇಶದ ಪ್ರಸಾರ ಮಾಧ್ಯಮಗಳು ಮೌನಕ್ಕೆ ಶರಣಾಗಿದ್ದಾರೆ ?