ಕೇರಳದಲ್ಲಿ ಪತ್ತೆಯಾದ ದೇಶದ ಮೊದಲ `ಝಿಕಾ’ ರೋಗಾಣುವಿರುವ ರೋಗಿ !
ಝೀಕಾ ಸೋಂಕಿನ ರೋಗಿ ೮ ದಿನಗಳ ಕಾಲ ಸೋಂಕಿನ ಪ್ರಭಾವದಲ್ಲಿರುತ್ತಾನೆ. ಗರ್ಭಿಣಿಯರಿಗೆ ಝೀಕಾ ರೋಗಾಣುವಿನ ಸೋಂಕಿನ ಅಪಾಯ ಹೆಚ್ಚಿನ ಪ್ರಮಾಣದಲ್ಲಿದೆ. ಇದರಿಂದ ಹುಟ್ಟುವ ಮಗು ವಿಕಸಿತಗೊಳ್ಳದ ಮೆದುಳಿನೊಂದಿಗೆ ಹುಟ್ಟುವ ಅಪಾಯ ಹೆಚ್ಚಿರುತ್ತದೆ.
ಝೀಕಾ ಸೋಂಕಿನ ರೋಗಿ ೮ ದಿನಗಳ ಕಾಲ ಸೋಂಕಿನ ಪ್ರಭಾವದಲ್ಲಿರುತ್ತಾನೆ. ಗರ್ಭಿಣಿಯರಿಗೆ ಝೀಕಾ ರೋಗಾಣುವಿನ ಸೋಂಕಿನ ಅಪಾಯ ಹೆಚ್ಚಿನ ಪ್ರಮಾಣದಲ್ಲಿದೆ. ಇದರಿಂದ ಹುಟ್ಟುವ ಮಗು ವಿಕಸಿತಗೊಳ್ಳದ ಮೆದುಳಿನೊಂದಿಗೆ ಹುಟ್ಟುವ ಅಪಾಯ ಹೆಚ್ಚಿರುತ್ತದೆ.
ಈ ಸಭೆಯಲ್ಲಿ ಮೋದಿ ನೂತನ ಸಚಿವರಿಗೆ ಹಿಂದಿನ ಖಾತೆಯ ಸಚಿವರನ್ನು ಭೇಟಿಯಾಗಿ ಅವರ ಸಲಹೆಯನ್ನು ಪಡೆಯಲು ತಿಳಿಸಿದರು. ‘ಮಾಜಿ ಸಚಿವರಿಂದ ಹೆಚ್ಚೆಚ್ಚು ಲಾಭವನ್ನು ಪಡೆದುಕೊಳ್ಳಲಿಕ್ಕಾಗಿಯೇ ಭೇಟಿ ನೀಡಿ’, ಎಂದು ಮೋದಿ ಹೇಳಿದರು.
ಭಗವಾನ್ ಜಗನ್ನಾಥನ ೧೪೪ ನೇಯ ಸಾಂಪ್ರದಾಯಿಕ ರಥಯಾತ್ರೆಗೆ ಸರಕಾರದಿಂದ ಅನುಮತಿ ನೀಡಲಾಗಿದೆ. ಈ ಸಮಯದಲ್ಲಿ ಸಂಚಾರನಿಷೇಧ ಇರಲಿದೆ. ಯಾತ್ರೆಯಲ್ಲಿ ಕೇವಲ ೩ ರಥ ಮತ್ತು ೨ ವಾಹನಗಳಿರುವುದು. ೧೯ ಕಿ.ಮೀ ಮಾರ್ಗದವರೆಗೆ ರಥಯಾತ್ರೆಗೆ ಅನುಮತಿ ನೀಡಲಾಗಿದೆ. ಈ ರಥಯಾತ್ರೆಯಲ್ಲಿ ಪ್ರಸಾದ ವಿತರಣೆ ಇರುವುದಿಲ್ಲ.
ಈ ಮಹಿಳೆಯ ಪ್ರಕಾರ, ಅಶ್ರಫ್ ಈ ದರ್ಗಾದಿಂದ ಮತಾಂತರದ ಕೆಲಸ ಮಾಡುತ್ತಿದ್ದಾನೆ. ಮುಗ್ಧ ಮಹಿಳೆಯರಿಗೆ ಆಮಿಷ ಒಡ್ಡಿ ಅವರನ್ನು ಮತಾಂತರಗೊಳಿಸುತ್ತಿದ್ದಾನೆ. ಅಶ್ರಫ್ ನನ್ನ ತವರಿನಿಂದ ೨೫ ಲಕ್ಷ ಹಣ ತರುವಂತೆ ಒತ್ತಡ ಹೇರಿದ್ದ. ಜೊತೆಗೆ ಹಲ್ಲೆಯೂ ಮಾಡಿದ. ಅತ್ತೆ ಗರ್ಭಾಶಯ ಪರೀಕ್ಷಣೆಯನ್ನು ಮಾಡಿಸಿ ಹೆಣ್ಣು ಮಗು ಹುಟ್ಟುವುದು ಎಂದು ತಿಳಿದಾಕ್ಷಣ ಆಕೆಯನ್ನು ಮನೆಯಿಂದ ಹೊರಗಟ್ಟಿದ್ದಾರೆ.
ಕಾಶ್ಮೀರದಲ್ಲಿ ನಿರಂತರವಾಗಿ ಭಯೋತ್ಪಾದಕರ ಸಂಹಾರ ಮಾಡಲಾಗುತ್ತಿದ್ದರೂ ಅಲ್ಲಿಯ ಭಯೋತ್ಪಾದನೆ ನಾಶವಾಗುತ್ತಿಲ್ಲ; ಇದಕ್ಕೆ ಭಯೋತ್ಪಾದಕರನ್ನು ತಯಾರಿಸುವ ಕಾರ್ಯವು ಪಾಕ್ನಿಂದ ನಿರಂತರವಾಗಿ ನಡೆಯುತ್ತದೆ. ಅದನ್ನು ನಿಲ್ಲಿಸಲು ಪಾಕ್ಅನ್ನು ನಾಶ ಮಾಡುವುದು ಅಗತ್ಯವಿದೆ !
ಆಮ್ ಆದ್ಮಿ ಪಕ್ಷದ ಗುಜರಾತನ ಅಧ್ಯಕ್ಷ ಗೋಪಾಲ ಇಟಾಲಿಯಾ ಇವರು ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸಿದ ಆರೋಪದ ಬಗ್ಗೆ ಅವರ ಮೇಲೆ ದೂರು ದಾಖಲಿಸಲಾಗಿದೆ. ‘ಹಿಂದೂ ಐಟಿ ಸೆಲ್’ನ ಅನುಜ್ ಮಿಶ್ರಾ ಇವರು ದೂರು ನೀಡಿದ ನಂತರ ಈ ಅಪರಾಧವನ್ನು ದಾಖಲಿಸಲಾಗಿದೆ.
ರಾಜ್ಯದ ಇಡುಕಿ ಜಿಲ್ಲೆಯಲ್ಲಿನ ಕಮ್ಯುನಿಸ್ಟ ಪಕ್ಷದ ಡೆಮೊಕ್ರೆಟಿಕ ಯುಥ ಫೆಡರೆಶನ್ ಆಫ್ ಇಂಡಿಯಾ ಈ ಯುವ ಶಾಖೆಯ ೨೨ ವರ್ಷದ ಕಾರ್ಯಕರ್ತ ಅರ್ಜುನ ಇವನನ್ನು ೬ ವರ್ಷದ ಹುಡುಗಿಯನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಿದ ಪ್ರಕರಣದಲ್ಲಿ ಬಂಧಿಸಲಾಗಿದೆ.
ಸಗಣಿಯಿಂದ ನಿರ್ಮಿಸಿದ ಬಣ್ಣವು ವಿಷರಹಿತವಾಗಿದ್ದು ಹಾಗೂ ಇಕೋ ಫ್ರೆಂಡ್ಲಿ(ಪರಿಸರಕ್ಕೆ ಪೂರಕ)ವಾಗಿದೆ. ಈ ಬಣ್ಣದಲ್ಲಿ ಗಾಜು, ಪಾದರಸ, ಕ್ರೊಮೊಯಮ್, ಆರ್ಸೆನಿಕ್ ಮತ್ತು ಕಾಡಮಿಯಮ್ಅನ್ನು ಉಪಯೋಗಿಸಲಾಗಿದೆ. ಈ ಸಗಣಿಯಿಂದ ನಿರ್ಮಿಸಿದ ಬಣ್ಣಗಳ ಮಾರಾಟ ಹೆಚ್ಚಾದರೆ ರೈತರಲ್ಲಿನ ಸಗಣಿಯ ಖರೀದಿಯು ಹೆಚ್ಚಾಗುವುದು.
ಜುಲೈ ೭ ರಂದು ಸಂಜೆ ಪ್ರಮಾಣವಚನ ಸಮಾರಂಭದ ಕೆಲವು ಗಂಟೆಗಳ ಹಿಂದೆ ಕರಂದ್ಲಾಜೆ ತಮ್ಮ ಟ್ವಿಟರ್ ಖಾತೆಯ ಎಲ್ಲಾ ಟ್ವೀಟ್ಸ್ಗಳನ್ನು ‘ಡಿಲಿಟ್’ ಮಾಡಿರುವುದು ಬೆಳಕಿಗೆ ಬಂದಿದೆ. ಕರಂದ್ಲಾಜೆ ಇವರು ಗೋಹತ್ಯೆ, ಲವ್ ಜಿಹಾದ್, ಹಿಂದೂಗಳ ಹತ್ಯೆ ಇತ್ಯಾದಿ ಘಟನೆಗಳ ಬಗ್ಗೆ ಟ್ವೀಟ್ನ ಮೂಲಕ ತುಂಬಾ ಕ್ರಿಯಾಶೀಲರಾಗಿದ್ದರು.
ಇಂದು ‘ಹಿಂದೂ ಇಕೋಸಿಸ್ಟಂ’ ಸಂಘಟನೆಯು ರಾಷ್ಟ್ರ ಮತ್ತು ಧರ್ಮಗಳಿಗಾಗಿ ಹೋರಾಡುವ ನ್ಯಾಯವಾದಿಗಳನ್ನು ಗೌರವಿಸುವ ಅವಕಾಶವನ್ನು ನನಗೆ ಲಭಿಸಿದೆ ಮತ್ತು ಅವರು ಮಾಡಿರುವ ಕಾರ್ಯಗಳನ್ನು ಅರಿಯಲು ನನಗೆ ಸಾಧ್ಯವಾಗಿರುವುದು ನನ್ನ ಭಾಗ್ಯವೆಂದು ತಿಳಿಯುತ್ತೇನೆ ಎಂದು ಕೇಂದ್ರ ಸಚಿವಗಿರಿರಾಜ್ ಸಿಂಗ್ ಇವರು ಪ್ರತಿಪಾದಿಸಿದರು.