ಬಸ್ ಚಾಲಕ ಡ್ಯಾನಿಶ್ ಶೇಖ್ ಇಸ್ಮಾಯಿಲ್ ವಿರುದ್ಧ ಪ್ರಕರಣ ದಾಖಲು !
25 ಜನರನ್ನು ಕೊಂದ ನಂತರವೂ ಸುಳ್ಳು ಹೇಳಿದ ಡ್ಯಾನಿಶ್ ನ ಇಸ್ಲಾಂ ಮಾನಸಿಕತೆ ತಿಳಿಯಿರಿ !
25 ಜನರನ್ನು ಕೊಂದ ನಂತರವೂ ಸುಳ್ಳು ಹೇಳಿದ ಡ್ಯಾನಿಶ್ ನ ಇಸ್ಲಾಂ ಮಾನಸಿಕತೆ ತಿಳಿಯಿರಿ !
ಅಜಿತ ಪವಾರ ಇವರನ್ನು ಉಪಮುಖ್ಯಮಂತ್ರಿ ಸ್ಥಾನಕ್ಕೆ ನೇಮಕ : ಎಲ್ಲರಿಗೂ ಸಚಿವ ಸ್ಥಾನ !
’72 ಹೂರೇ’ ಚಿತ್ರಕ್ಕೆ ಕೇಂದ್ರೀಯ ಚಲನಚಿತ್ರ ಪ್ರಮಾಣ ಪತ್ರ ಮಂಡಳಿಯು “ಕೇವಲ ವಯಸ್ಕರರಿಗೆ ಮಾತ್ರ” ಎಂದು ಪ್ರಮಾಣ ಪತ್ರ ನೀಡಿದೆ. ಆದರೆ ಅವರ ಟ್ರೇಲರ್ ಗೆ ಪ್ರಮಾಣ ಪತ್ರ ನೀಡಿಲ್ಲ, ಹೀಗೆ ವದಂತಿ ಪ್ರಸಾರವಾಗಿತ್ತು.
ಜೂನ 29 ರಂದು ಬಕ್ರಿದ್ ನಿಮಿತ್ತ ನಗರದಲ್ಲಿ ಹಚ್ಚಲಾಗಿರುವ ಫಲಕದ ಮೇಲೆ `ಮಹಮ್ಮದ ಸುಫಿಖಾನ ರಜಾ ಫ್ರೆಂಡ್ ಸರ್ಕಲ್ ಗುಲಶನಾಬಾದ್’ ಎಂದು ಉಲ್ಲೇಖಿಸಲಾಗಿದೆ. ನಾಶಿಕ ನಗರವನ್ನು `ಗುಲಶನಾಬಾದ್’ ಎಂದು ಉಲ್ಲೇಖಿಸಿರುವುದು ಹಿಂದುತ್ವನಿಷ್ಠ ಸಂಘಟನೆಗಳಲ್ಲಿ ಆಕ್ರೋಶವು ಭುಗಿಲೆದ್ದಿವೆ.
ಅನುಮತಿ ಇಲ್ಲದೆ ಅಪಾರ್ಟ್ಮೆಂಟ್ ಪರಿಸರದಲ್ಲಿ ಕುರಿಗಳ ಹತ್ಯೆ ಮಾಡುವುದು ತಪ್ಪು, ಎಂದು ಮುಂಬಯಿ ಉಚ್ಚ ನ್ಯಾಯಾಲಯ ಸ್ಪಷ್ಟವಾದ ಅಭಿಪ್ರಾಯ ವ್ಯಕ್ತಪಡಿಸಿದೆ. ಮುಂಬಯಿಯ ಮಿರಾ ರೋಡದಲ್ಲಿನ ಒಂದು ಅಪಾರ್ಟ್ಮೆಂಟ್ನಲ್ಲಿ ಬಕ್ರಿದ ಪ್ರಯುಕ್ತ ಕುರಿಗಳನ್ನು ತಂದಿದ್ದರು.
ಚಲನಚಿತ್ರಕ್ಕೆ ಪ್ರಮಾಣಪತ್ರ ನೀಡಲು ಕೇಂದ್ರ ಚಲನಚಿತ್ರ ಪ್ರಮಾಣಪತ್ರ ಮಂಡಳದಿಂದ ಟ್ರೆಲರ್ ಗೆ ಮಾತ್ರ ಅನುಮತಿ ನೀಡಲು ನಕಾರ !
ಆದಿಪುರುಷ ಚಲನಚಿತ್ರದಲ್ಲಿನ ಸಂವಾದ ಬದಲಾಯಿಸುವುದಾಗಿ ಲೇಖಕ ಮತ್ತು ನಿರ್ದೇಶಕರು ಆಶ್ವಾಸನೆ ನೀಡಿದ್ದಾರೆ .
ನಮ್ಮ ದೇವರ ಅವಮಾನವನ್ನು ನಾವು ಸಹಿಸುವುದಿಲ್ಲ !
ದೌಂಡನಲ್ಲಿ 3 ಮಹಿಳೆಯರು ಶ್ರೀಗೊಂದಾ ತಾಲೂಕಿನ ಕಾಷ್ಟಿಯ ಒಂದು ಬಡ ಕುಟುಂಬದವರಿಗೆ ವಿವಿಧ ಆಮಿಷಗಳನ್ನೊಡ್ಡಿ ಕ್ರೈಸ್ತ ಧರ್ಮವನ್ನು ಸ್ವೀಕರಿಸಿರಿ, ಮಕ್ಕಳ ವಿವಾಹವಾಗುವುದು, ಮನೆಯ ಎಲ್ಲ ಸಮಸ್ಯೆ ದೂರವಾಗುವುದು’ ಎಂದು ಹೇಳಿ ಹಣೆಯ ಮೇಲೆ ಎಣ್ಣೆ ಹಚ್ಚಿ ಪ್ರಾರ್ಥನೆಯನ್ನು ಹೇಳಿದಳು, ಹಾಗೆಯೇ ಮತಾಂತರಗೊಳಿಸಲು ಒತ್ತಾಯ ಮಾಡಿದಳು.
ಲವ್ ಜಿಹಾದ್ ದ ಕೊನೆ ಹಿಂದೂ ಯುವತಿಯ ಮೇಲೆ ಬಲಾತ್ಕಾರ ಮಾಡಿ ಮುತಾಂತರ ಮಾಡುವುದು. ಇಲ್ಲಿ ಹುಡುಗಿಯ ಅಪಹರಣ ಆಗಿದ್ದರೆ ಆಗ ಇದೇ ನಡೆಯುತ್ತಿತ್ತು, ಹೀಗೆ ಇರುವಾಗ ಪೊಲೀಸರು ಅದನ್ನು ಒಪ್ಪಿಕೊಳ್ಳಲು ಏಕೆ ಸಿದ್ದರಿಲ್ಲ, ಇದೇ ಖೇದಕರವಾಗಿದೆ !