‘ಗಡಿವಿವಾದ’ ಮತ್ತು ಪಾಕಿಸ್ತಾನದ ಷಡ್ಯಂತ್ರ !
ದೇಶದಲ್ಲಿ ಸಂಶಯಾಸ್ಪದ ರೀತಿಯಲ್ಲಿ ನುಸುಳಿದ ಶತ್ರುದೇಶದ ಮಹಿಳೆಯನ್ನು ಸರಕಾರ ತಕ್ಷಣ ಗಡಿಪಾರು ಮಾಡಬೇಕು !
ದೇಶದಲ್ಲಿ ಸಂಶಯಾಸ್ಪದ ರೀತಿಯಲ್ಲಿ ನುಸುಳಿದ ಶತ್ರುದೇಶದ ಮಹಿಳೆಯನ್ನು ಸರಕಾರ ತಕ್ಷಣ ಗಡಿಪಾರು ಮಾಡಬೇಕು !
ಮೇವಾತದಲ್ಲಿ ಪೊಲೀಸ್ ಬಂದೋಬಸ್ತ್ ಎಲ್ಲಿ ಇತ್ತು ? ಇಂದು ಹಿಂದುಗಳು ನಿಶಸ್ತ್ರರಾಗಿದ್ದಾರೆ. ಸಿಖ ಬಾಂಧವರಿಗೆ ಸ್ವಂತ ರಕ್ಷಣೆಗಾಗಿ ಕೃಪಾಣ(ಚಿಕ್ಕ ಕತ್ತಿ) ಜೊತೆಗೆ ಇಟ್ಟುಕೊಳ್ಳಲು ಅನುಮತಿ ಇದೆ. ಮೇವಾತದ ನಂತಹ ಗಲಭೆಯಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ಹಿಂದೂಗಳು ಶಸ್ತ್ರಗಳ ಪ್ರಶಿಕ್ಷಣ ಪಡೆಯಲೇಬೇಕು.
ಈ ೩ ದಿನಗಳ ಪ್ರವಾಸದ ಅವಧಿಯಲ್ಲಿ ‘ಭಾರತ-ಅಮೇರಿಕಾ ಧೋರಣಾತ್ಮಕ ಪಾಲುದಾರಿಕಾ ಸಂಘ’ದ ಮೂಲಕ ಆಯೋಜಿಸಿದ ವಾಶಿಂಗ್ಟನ್ ಡಿ ಸಿ. ಯಲ್ಲಿನ ಜಾನ್ ಎಫ್. ಕೆನೆಡಿ ಸೆಂಟರ್ನಲ್ಲಿನ ವ್ಯಾಪಾರಿಗಳ ಸಮ್ಮೇಳನವನ್ನು ಪ್ರಧಾನಮಂತ್ರಿ ಮೋದಿಯವರು ಸಂಬೋಧಿಸಿ ಮಾತನಾಡಿದರು.
ನಮ್ಮ ದೇಶದ ಸಂಪೂರ್ಣ ವ್ಯವಸ್ಥೆ ತಥಾಕಥಿತ ಜಾತ್ಯತೀತವಾದಿಗಳ (ಸೆಕ್ಯುಲರ್) ಕೈಯಲ್ಲಿಯೇ ಇದೆ. ಕೆಲವರು ಜಾತ್ಯತೀತೆಯ ಮತ್ತು ಮಾನವತೆಯ ಹೆಸರಿನಲ್ಲಿ ಜಿಹಾದಿಗಳನ್ನು ಬೆಂಬಲಿಸಿದರೆ, ಇನ್ನೂ ಕೆಲವರು ಹಿಂದೂಗಳ ಮತಾಂತರ ಮಾಡುವ ಕ್ರೈಸ್ತರನ್ನು ಬೆಂಬಲಿಸುತ್ತಾರೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಸೌರಮಾನದ ಪ್ರಕಾರ ಒಂದು ವರ್ಷದಲ್ಲಿ ೩೬೫ ದಿನ, ೧೫ ಘಟಿಕಾ, ೩೧ ಪಲ ಮತ್ತು ೩೦ ವಿಪಲ ಇರುತ್ತದೆ. ಹಾಗೂ ಚಂದ್ರಮಾನದ ಪ್ರಕಾರ ಒಂದು ವರ್ಷದಲ್ಲಿ ೩೫೪ ದಿನ, ೨೨ ಘಟಿಕಾ, ೧ ಪಲ ಮತ್ತು ೨೩ ವಿಪಲ ಇರುತ್ತದೆ.
‘ಜಿ-೨೦’ಯ ಅಧ್ಯಕ್ಷತೆ ಭಾರತದ ಕಡೆಗೆ ಬಂದನಂತರ ಅದನ್ನು ನಿಜವಾದ ಅರ್ಥದಲ್ಲಿ ಆಚರಿಸುವ ನಿರ್ಣಯವನ್ನು ಕೇಂದ್ರಸರಕಾರ ತೆಗೆದುಕೊಂಡಿತು. ಈ ಆಚರಣೆಗೆ ಪ್ರದರ್ಶನದ ಆಡಂಬರ ಇಲ್ಲ, ಅದನ್ನು ಒಂದು ಪ್ರಕಾರದ ಚಳುವಳಿ ಎಂದು ಅದರ ಕಡೆಗೆ ನೋಡಲಾಗುತ್ತ್ತಿದೆ.
ಹಿಂದೂಗಳು ಯಾವ ಕ್ಷಮತೆಯಿಂದ ರಾಮಮಂದಿರಕ್ಕಾಗಿ ಹೋರಾಡಿದರೋ, ಅದಕ್ಕಿಂತ ಅಧಿಕ ತೀವ್ರತೆಯಿಂದ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಘೋಷಿಸುವ ಕೋರಿಕೆಗೆ ಎಲ್ಲ ಹಿಂದೂ ಜನಪ್ರತಿನಿಧಿಗಳ ಬೆಂಬತ್ತಬೇಕು.
ತಂಪು ಅಥವಾ ಸಿಹಿ ಪದಾರ್ಥಗಳನ್ನು ತಿಂದ ನಂತರ ಹಲ್ಲುಗಳು ಜುಮ್ಮೆನ್ನುವ ತೊಂದರೆ ಪದೇಪದೇ ಆಗುತ್ತಿದ್ದರೆ, ಪ್ರತಿದಿನ ಬೆಳಗ್ಗೆ ಚಹಾದ ಚಮಚದಷ್ಟು ಎಳ್ಳೆಣ್ಣೆಯನ್ನು ಬಾಯಿಯಲ್ಲಿ ಹಿಡಿದಿಡಬೇಕು ಮತ್ತು ಸುಮಾರು ೫ ರಿಂದ ೧೦ ನಿಮಿಷಗಳ ನಂತರ ಉಗುಳಬೇಕು.
ಹಿಂದೂಗಳು ಹೀಗೆಯೇ ಮಲಗಿದ್ದರೆ ಮಿಜೋರಾಂದಲ್ಲಿನ ಹಿಂದೂಗಳ ಮೇಲೆ ಬಂದಿರುವ ಪರಿಸ್ಥಿತಿಯು ದೇಶದಾದ್ಯಂತ ಎಲ್ಲಾ ಹಿಂದೂಗಳಿಗೆ ಬರುತ್ತದೆ ! ಹೀಗೆ ಆಗಬಾರದೆಂದರೆ ಹಿಂದೂ ರಾಷ್ಟ್ರವನ್ನು ಸ್ಥಾಪಿಸಿ !
ಹಿಂದೂಗಳ ದೇವಸ್ಥಾನಗಳನ್ನು ಮುಚ್ಚುವ ನಿರ್ಣಯ ಹಿಂದೂಗಳ ಧರ್ಮಗುರುಗಳ ಬಳಿ ಇದೆ, ಎಂದು ಹಿಂದೂಗಳಿಗೆ ಶ್ರದ್ಧೆ ಇದೆ !