ಇಸ್ರೈಲ್ ‘ಸಂಶಯದ ಮೂಲ’ ಎಂದು ನೋಡುತ್ತಿರುವ ಭಯೋತ್ಪಾದಕ ಮಹಮ್ಮದ ದೇಯೀಫ ಯಾರು ?
ಮಹಮ್ಮದ ದೇಯೀಫ ಹಮಾಸ ಈ ಭಯೋತ್ಪಾದಕ ಸಂಘಟನೆಯ ಸೇನಾ ಶಾಖೆ ‘ಅಲ್ ಕಾಸಮ್’ ಬ್ರಿಗೇಡ್ನ ಕಮಾಂಡರ್ ಆಗಿದ್ದಾನೆ.
ಮಹಮ್ಮದ ದೇಯೀಫ ಹಮಾಸ ಈ ಭಯೋತ್ಪಾದಕ ಸಂಘಟನೆಯ ಸೇನಾ ಶಾಖೆ ‘ಅಲ್ ಕಾಸಮ್’ ಬ್ರಿಗೇಡ್ನ ಕಮಾಂಡರ್ ಆಗಿದ್ದಾನೆ.
ಹಿಂದೂಗಳು ಹಿಂದೂ ಧರ್ಮವನ್ನು ನಾಶ ಮಾಡಬೇಕು ಎಂಬ ಕರೆಯತ್ತ ಗಮನ ಕೊಡಬೇಕು !
ತಮ್ಮ ಭಾಷೆಯ ಬಗ್ಗೆ ಅಭಿಮಾನವಿಡುವುದು ಎಂದರೆ ನಮ್ಮ ರಾಷ್ಟ್ರದ ಬಗ್ಗೆ ಮತ್ತು ಸ್ವಧರ್ಮ ಹಾಗೂ ಸಂಸ್ಕೃತಿಯ ಬಗ್ಗೆ ಅಭಿಮಾನ ಇಡುವುದಾಗಿದೆ.
ಭಾರತ ಸರಕಾರ ೧೯೯೧ ರಲ್ಲಿ ಸರದಾರ ವಲ್ಲಭಭಾಯಿ ಪಟೇಲರಿಗೆ ಮರಣೋತ್ತರ ‘ಭಾರತರತ್ನ’ ಎಂಬ ಸರ್ವೋಚ್ಚ ನಾಗರಿಕ ಪುರಸ್ಕಾರವನ್ನು ನೀಡಿ ಸನ್ಮಾನಿಸಿತು.’
ನೂರಾರು ಇಸ್ರೈಲ್ ನಾಗರಿಕರನ್ನು ಸಾಯಿಸುವ ಧೈರ್ಯ ಹಮಾಸ್ಗೆ ಎಲ್ಲಿಂದ ಬಂತು ? ಹಮಾಸ್ ಒಬ್ಬಂಟಿಯಾಗಿರದೆ ಅದು ಮಾಡಿದ ಆಕ್ರಮಣವು ಸಾಮೂಹಿಕ ಒಳಸಂಚಿನ ಪರಿಣಾಮವಾಗಿದೆ.
ಗ್ರಹಣಕಾಲದಲ್ಲಿ ಉಪವಾಸವನ್ನು ಮಾಡುವುದರಿಂದ ಸತ್ತ್ವಗುಣ ಹೆಚ್ಚಾಗುತ್ತದೆ. ಆದುದರಿಂದ ಗ್ರಹಣಕಾಲದಲ್ಲಿ ಸಾಧನೆಯು ಚೆನ್ನಾಗಿ ಆಗುತ್ತದೆ.
ಸ್ವಾಮೀಜಿ ಎಂ.ಜಿ.ಎಂ. ಮೈದಾನದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದಿಂದ ಆಯೋಜಿಸಲಾಗಿರುವ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸದ್ಯ ಜನರಲ್ಲಿ ಮಧುಮೇಹ (ಡೈಬೆಟಿಸ್) ಆಗುವ ಪ್ರಮಾಣ ಬಹಳ ಹೆಚ್ಚಾಗಿದೆ. ಒಂದು ಸಲ ಈ ರೋಗ ಪ್ರಾರಂಭವಾದರೆ, ‘ಜೀವನಪೂರ್ತಿ ಔಷಧಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ’, ಈ ಒತ್ತಡದಿಂದಲೇ ಅನೇಕ ಜನರು ಹತಾಶರಾಗುತ್ತಾರೆ. ನಮ್ಮ ಜೀವನಶೈಲಿ ಕಾಯಿಲೆಯ ಜೊತೆಗೆ ಹೊಂದಿಕೊಳ್ಳುವಂತಹದಿದ್ದರೆ, ಮಧುಮೇಹವಾಗಿದ್ದರೂ ದೀರ್ಘಾಯುಷಿಗಳಾಗಬಹುದು. ಮಧುಮೇಹಕ್ಕೆ ಅನುವಂಶಿಕತೆ ಇದೊಂದು ಕಾರಣವಾಗಿದೆ; ಆದರೆ ಅದಕ್ಕಿಂತಲೂ ಹೆಚ್ಚು ಮಹತ್ವದೆಂದರೆ ಅಯೋಗ್ಯ ಜೀವನಶೈಲಿ. ಈ ಲೇಖನದಲ್ಲಿ ನಾವು ಮಧುಮೇಹ ರೋಗಿಗಳು ಗಮನದಲ್ಲಿಡಬೇಕಾದ ಕೆಲವು ಅಂಶಗಳನ್ನು ತಿಳಿದುಕೊಳ್ಳುವವರಿದ್ದೇವೆ. ೧. ಮಧುಮೇಹ ರೋಗಿಗಳು ತಮ್ಮ ಕಾಯಿಲೆಯನ್ನು ಸ್ವೀಕರಿಸಿ ಯೋಗ್ಯ ಉಪಾಯಯೋಜನೆಗಳನ್ನು … Read more
ಭಾರತದಲ್ಲಿನ ಗಲಭೆಗಳು ಅಥವಾ ಇಂದು ಇಸ್ರೈಲ್ನಲ್ಲಿ ಯಾವ ರೀತಿ ದಾಳಿಯನ್ನು ಮಾಡಲಾಯಿತೋ, ಅವುಗಳನ್ನು ನೋಡಿದರೆ, ಈ ದಾಳಿಗಳನ್ನು ಹೆಚ್ಚಾಗಿ ಮುಸ್ಲಿಂ ಸಮುದಾಯ ಒಂದೆಡೆ ಸೇರುವ ಶುಕ್ರವಾರಗಳಂದು ಅಥವಾ ಇತರ ಧರ್ಮೀಯರ ಹಬ್ಬಗಳಂದು ಮಾಡುವುದು ಸಾಮಾನ್ಯವಾಗಿ ಕಂಡುಬರುತ್ತದೆ.