ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ಭಾಗವಹಿಸಲು ಇಚ್ಛೆಯಿದ್ದರೂ, ಅಕಸ್ಮಾತ್ತಾಗಿ ಅದರ ಮಾಹಿತಿಯನ್ನು ನೀಡಲು ಉಳಿದಿದ್ದರೆ, ಸಂಬಂಧಪಟ್ಟವರು ಈ ಕೆಳಗಿನ ಸಂಖ್ಯೆಯನ್ನು ಸಂಪರ್ಕಿಸಬಹುದು!
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ೮೩ನೇ ಜನ್ಮೋತ್ಸವದ ನಿಮಿತ್ತ ಮೇ ೧೭ ರಿಂದ ೧೯, ೨೦೨೫ ರವರೆಗೆ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವನ್ನು ಫೊಂಡಾ, ಗೋವಾದಲ್ಲಿ ಆಯೋಜಿಸಲಾಗಿದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಆಧ್ಯಾತ್ಮಪ್ರಸಾರಕ್ಕಾಗಿ ಮಾರ್ಚ್ ೧೯೯೯ ರಲ್ಲಿ ಸನಾತನ ಸಂಸ್ಥೆಯನ್ನು ಸ್ಥಾಪಿಸಿ ಅನೇಕ ಕಡೆಗಳಲ್ಲಿ ಅಭ್ಯಾಸವರ್ಗಗಳು, ಸಾರ್ವಜನಿಕ ಮಾರ್ಗದರ್ಶನ, ಸರ್ವಸಂಪ್ರದಾಯ ಸತ್ಸಂಗ, ಸಂತರ ಭೇಟಿ ಮುಂತಾದವುಗಳ ಮೂಲಕ ಸಂಚರಿಸಿದ್ದಾರೆ. ಗುರುದೇವರ ಮಾರ್ಗದರ್ಶನದಿಂದ ಕಳೆದ ೨೬ ವರ್ಷಗಳಲ್ಲಿ ಸಾವಿರಾರು ಸಾಧಕರು ಗುರುಕೃಪಾಯೋಗಾನುಸಾರ ಸಾಧನೆ ಮಾಡಿ ಆನಂದಪ್ರಾಪ್ತಿ ಮಾಡಿಕೊಂಡಿದ್ದಾರೆ.
ಸನಾತನದ ಸಾಧಕರಿಗೆ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ಭಾಗವಹಿಸುವ ಕುರಿತು ತಿಳಿಸಲು ಅಕಸ್ಮಾತ್ತಾಗಿ ಉಳಿದಿದ್ದರೆ ಮತ್ತು ಅವರಿಗೆ ಮಹೋತ್ಸವಕ್ಕೆ ಉಪಸ್ಥಿತರಿರಲು ಇಚ್ಛೆಯಿದ್ದರೆ ಅಂತಹವರು 7058885610 ಈ ಸಂಖ್ಯೆಗೆ ಮೇ ೮ ರಂದು ಮಧ್ಯಾಹ್ನ ೧೨ ಗಂಟೆಯ ವರೆಗೆ ಈ ಮುಂದಿನ ಮಾಹಿತಿಯನ್ನು ‘ವಾಟ್ಸ್ಆಪ್’ ಸಂದೇಶದ ಮೂಲಕ ಕಳುಹಿಸಬೇಕು.
೧. ಪೂರ್ಣ ಹೆಸರು ನಂತರ ಆಯೋಜನಾ ಸಮಿತಿಯಿಂದ ನಿಮ್ಮನ್ನು ಸಂಪರ್ಕಿಸಲಾಗುವುದು. – ವಿಶ್ವಸ್ಥರು, ಸನಾತನ ಸಂಸ್ಥೆ |