ನವದೆಹಲಿ – ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಜಮೀಯತ್ ಉಲೇಮಾ-ಎ-ಹಿಂದ್ ಖಂಡಿಸಿದೆ. ಸಂಘಟನೆಯಿಂದ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು ಹಾಗೂ ಸರಕಾರವು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಂಘಟನೆಯು ಒತ್ತಾಯಿಸಿದೆ. ಜಮೀಯತ್ ಉಲೇಮಾ-ಎ-ಹಿಂದ್, “ಭಯೋತ್ಪಾದನೆಯು ಒಂದು ಪಿಡುಗು ಆಗಿದ್ದು, ಅದು ಶಾಂತಿ ಮತ್ತು ಮಾನವೀಯತೆಯ ಮೇಲೆ ಆಧಾರಿತವಾದ ಇಸ್ಲಾಂನ ತತ್ವಗಳಿಗೆ ಸಂಪೂರ್ಣ ವಿರುದ್ಧವಾಗಿದೆ; ಆದ್ದರಿಂದ ಇದರ ವಿರುದ್ಧ ಧ್ವನಿ ಎತ್ತುವುದು ಪ್ರತಿಯೊಬ್ಬ ಮುಸಲ್ಮಾನನ ನೈತಿಕ ಹೊಣೆಗಾರಿಕೆಯಾಗಿದೆ.”, ಎಂದು ಹೇಳಿದೆ.
Jamiat Ulama-i-Hind condemns the Pahalgam attack: Terrorism, a cancer against Islam’s peace & brotherhood.
But what has Jamiat done to fight it? 🤔
The public deserves to know! What’s taught in madrassas & their outcomes❓❓
Why silence on attack on Hindu processions from… pic.twitter.com/RQqAGH0y3q
— Sanatan Prabhat (@SanatanPrabhat) May 4, 2025
ಸಂಪಾದಕೀಯ ನಿಲುವು
|