ನವದೆಹಲಿ – ಸಂಸತ್ ಮೇಲಿನ ದಾಳಿಯಲ್ಲಿನ ಅಪರಾಧಿ ಮೊಹಮ್ಮದ್ ಅಫ್ಜಲ್ನನ್ನು ಹೊಗಳಿದ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬಟ್ಟೆಗಳ ಬಗ್ಗೆ ಟೇಕೆ ಮಾಡಿದ ಮತ್ತು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಾಧೀಶರ ವಿರುದ್ಧ ಆಕ್ಷೇಪಾರ್ಹ ಭಾಷೆಯನ್ನು ಬಳಸಿದ ಆರೋಪದ ಅಡಿಯಲ್ಲಿ ತಮಿಳುನಾಡಿನಲ್ಲಿನ ‘ತೌಹೀತ್ ಜಮಾತ್’ ಸಂಘಟನೆಯ ರಹಮತುಲ್ಲಾ ಮತ್ತು ಜಮಾಲ್ ಮೊಹಮ್ಮದ್ ಈ ಇಬ್ಬರು ಸದಸ್ಯರ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಮಾರ್ಚ್ 17, 2022 ರಂದು ಮಧುರೈನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ರಹಮತುಲ್ಲಾ ಮತ್ತು ಜಮಾಲ್ ಮೊಹಮ್ಮದ್ ಅವರು ಅತ್ಯಂತ ಅಕ್ಷೆಪಾರ್ಹ ದ್ವೇಷ ಭಾಷಣಗಳನ್ನು ಮಾಡಿದ್ದರು, ಹೀಗೆಯೆ ಅದರಲ್ಲಿ ಹೇಳಲಾಗಿದೆ.
🚨 Supreme Court refuses to quash case against two Tamil Nadu Thowheed Jamath (TNTJ) members for hate speech — praising Afzal Guru & attacking judges! 🧨❌
Such traitors deserve more than just a case — the Govt must file SEDITION charges and push for CAPITAL PUNISHMENT! ⚖️🔥… pic.twitter.com/GhyDQHOxXB
— Sanatan Prabhat (@SanatanPrabhat) April 30, 2025
ಸಂಪಾದಕೀಯ ನಿಲುವುಇಂತವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ಗಲ್ಲು ಶಿಕ್ಷೆ ಆಗುವಂತೆ ಸರಕಾರವು ಪ್ರಯತ್ನಿಸಬೇಕು! |