ಬಂಧಿತರ ಬಿಡುಗಡೆಗಾಗಿ ಮಹಿಳಾ ಆಯೋಗದ ಸದಸ್ಯರ ವಾಹನವನ್ನು ಅಡ್ಡಗಟ್ಟಿ ಮುಸ್ಲಿಂ ಮಹಿಳೆಯ ಪ್ರತಿಭಟನೆ!

ದಾವಣಗೆರೆ: ಮುಸ್ಲಿಂ ಗುಂಪಿನಿಂದ 2 ಹಿಂದೂ ಮಹಿಳೆಯರ ಮೇಲೆ ಹಲ್ಲೆ!

ದಾವಣಗೆರೆ – ಜಿಲ್ಲೆಯ ತಾವರಕೆರೆಯ ಜಾಮಿಯಾ ಮಸೀದಿಯ ಮುಂದೆ ಮುಸ್ಲಿಂ ಗುಂಪೊಂದು 2 ಹಿಂದೂ ಮಹಿಳೆಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 6 ಮುಸ್ಲಿಮರನ್ನು ಬಂಧಿಸಿದ್ದಾರೆ. ಗ್ರಾಮದಲ್ಲಿ ಹಿಂದೂ ಮಹಿಳೆಯರ ಮೇಲೆ ನಡೆದ ಅಮಾನವೀಯ ಹಲ್ಲೆಯ ಪ್ರಕರಣದ ತನಿಖೆಗಾಗಿ ಮಹಿಳಾ ಆಯೋಗದ ಸದಸ್ಯೆ ಡಾ. ಅರ್ಚನಾ ಮುಜುಂದಾರ ಅವರು ಗ್ರಾಮಕ್ಕೆ ಭೇಟಿ ನೀಡಿದ್ದರು. ಅವರು ಸಂತ್ರಸ್ತ ಮಹಿಳೆಯರಿಗೆ ಸಾಂತ್ವನ ಹೇಳಿ ಅಲ್ಲಿಂದ ವಾಪಸ್ ಹೋಗುತ್ತಿದ್ದರು. ಆಗ ಅಲ್ಲಿ ನೆರೆದ ಮುಸ್ಲಿಂ ಮಹಿಳೆಯರು ಅವರ ವಾಹನವನ್ನು ಅಡ್ಡಗಟ್ಟಿ ಕೆಲವು ಸಮಯ ಪ್ರತಿಭಟನೆ ನಡೆಸಿ ಬಂಧಿತ ಮುಸ್ಲಿಂ ಆರೋಪಿಗಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. (ಗುಂಪಿನಲ್ಲಿ ಬಂದು ಪೊಲೀಸರ ಮೇಲೆ ಒತ್ತಡ ಹೇರುವ ಮುಸ್ಲಿಂ ಮಹಿಳೆಯರು! – ಸಂಪಾದಕರು)

ಕೆಲವು ದಿನಗಳ ಹಿಂದೆ ತಾವರಕೆರೆಯ ಜಾಮಿಯಾ ಮಸೀದಿಯ ಮುಂದೆ ಮುಸ್ಲಿಂ ಸಮುದಾಯದ ಗುಂಪೊಂದು ಇಬ್ಬರು ಹಿಂದೂ ಮಹಿಳೆಯರ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿತ್ತು. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿದ ನಂತರ ರಾಷ್ಟ್ರೀಯ ಮಹಿಳಾ ಆಯೋಗವು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿತ್ತು ಮತ್ತು ಡಾ. ಅರ್ಚನಾ ಮುಜುಂದಾರ ಅವರು ತನಿಖೆಗಾಗಿ ತಾವರಕೆರೆಗೆ ಆಗಮಿಸಿದ್ದರು.

ಸಂಪಾದಕೀಯ ನಿಲುವು

  • ಮತಾಂಧ ಮತ್ತು ಅಪರಾಧಿ ಮುಸ್ಲಿಮರ ಬೆಂಬಲಕ್ಕೆ ನಿಲ್ಲುವ ಮುಸ್ಲಿಂ ಮಹಿಳೆಯರು! ಭಾರತದಲ್ಲಿ ಹಲವೆಡೆ ಗಲಭೆಗಳ ಸಮಯದಲ್ಲಿ ಮುಸ್ಲಿಂ ಮಹಿಳೆಯರು ಕಲ್ಲು ತೂರಾಟದಲ್ಲಿ ಮುಂದಿರುತ್ತಾರೆ ಎಂಬುದನ್ನು ಗಮನಿಸಿ! ಇಂತಹ ಮುಸ್ಲಿಂ ಮಹಿಳೆಯರಿಗೆ ಯಾವುದೇ ದಯೆ ತೋರಿಸದೆ ಕಾನೂನಿನ ಪ್ರಕಾರ ಶಿಕ್ಷೆ ನೀಡುವುದು ಅವಶ್ಯಕವಾಗಿದೆ!