Indore Youth beaten By Muslims : ಪಹಲ್ಗಾಮ್ ದಾಳಿಯ ವಿಡಿಯೋ ನೋಡುತ್ತಿದ್ದ ಹಿಂದೂ ಯುವಕನಿಗೆ ಮುಸ್ಲಿಮರಿಂದ ಹಲ್ಲೆ ಮತ್ತು ಕೊಲೆ ಬೆದರಿಕೆ

ಕೊಲೆ ಬೆದರಿಕೆ ಕೂಡ ಹಾಕಿದ್ದಾರೆ

ಇಂದೋರ್ (ಮಧ್ಯಪ್ರದೇಶ) – ಇಲ್ಲಿ ಪಹಲ್ಗಾಮ್‌ನ ಜಿಹಾದಿ ಭಯೋತ್ಪಾದಕ ದಾಳಿಯ ವಿಡಿಯೋ ನೋಡುತ್ತಿದ್ದ ಹಿಂದೂ ಯುವಕನಿಗೆ ಕೆಲವು ಮುಸ್ಲಿಮರು ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ.

. ಶುಜಾಲ್ಪುರದಲ್ಲಿ ವಾಸಿಸುವ ಈ ಹಿಂದೂ ಯುವಕ ಇಂದೋರ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಅವನು ಇಂದೋರ್-ಭೋಪಾಲ್ ಪ್ಯಾಸೆಂಜರ್ ರೈಲಿನ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದನು. ಪ್ರಯಾಣದ ಸಮಯದಲ್ಲಿ, ಅವನು ಪಹಲ್ಗಾಮ್‌ನ ಜಿಹಾದಿ ಭಯೋತ್ಪಾದಕ ದಾಳಿಯ ವಿಡಿಯೋ ನೋಡುತ್ತಿದ್ದನು. ಈ ಸಮಯದಲ್ಲಿ, ಮುಸ್ಲಿಂ ಯುವಕರು ಅವನನ್ನು ಸುತ್ತುವರೆದು, ‘ನಮ್ಮನ್ನು ನೋಡಿಕೊಂಡು ವಿಡಿಯೋ ನೋಡುತ್ತಿದ್ದೀಯಾ?’ ಎಂದು ಕೇಳಿದರು. ನಂತರ ಅವರು ಈ ಹಿಂದೂ ಯುವಕನನ್ನು ನಿಂದಿಸಿ ಹಲ್ಲೆ ಮಾಡಿದರು.

. ಆಗ ಆ ಯುವಕ ಮುಸ್ಲಿಮರಿಗೆ, ‘ನೀವು ಕೂಡ ಇದೇ ದೇಶದಲ್ಲಿ ವಾಸಿಸುತ್ತಿದ್ದೀರಿ’ ಎಂದನು. ಅದಕ್ಕೆ ಅವರು, ‘ಈ ದೇಶಭಕ್ತಿಯನ್ನು ರೈಲಿನಲ್ಲಿ ತೋರಿಸಬೇಡ. ರೈಲಿನಿಂದ ಕೆಳಗಿಳಿ, ಇಲ್ಲದಿದ್ದರೆ ೨೯ನೇ ನಂಬರ್ (ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ೨೮ ಹಿಂದೂ ಪ್ರವಾಸಿಗರನ್ನು ಕೊಂದಿದ್ದರು) ನಿನ್ನದಾಗಿರುತ್ತದೆ’, ಎಂದು ಬೆದರಿಕೆ ಹಾಕಿದರು.

. ಹಿಂದೂ ವಿದ್ಯಾರ್ಥಿ ಅವರನ್ನು ವಿರೋಧಿಸಿದಾಗ, ಮುಸ್ಲಿಮರು ಅವನ ಮೇಲೆ ಹಲ್ಲೆ ಮಾಡಿದರು. ಈ ಯುವಕ ರೈಲ್ವೆ ಪೊಲೀಸರಿಗೆ ದೂರು ನೀಡಿದ್ದಾನೆ. ಹಲ್ಲೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಲ್ಲೆ ಮಾಡಿದ ೨೦ ಜನರ ಶೋಧ ಕಾರ್ಯ ನಡೆಯುತ್ತಿದೆ.

. ‘ನಾವು ಚಂದನನಗರದಲ್ಲಿ ವಾಸಿಸುತ್ತೇವೆ. ಅಲ್ಲಿ ನಮ್ಮದೇ ಆದ ದೇಶವಿದೆ. ಅಲ್ಲಿ ನಮ್ಮ ಕಾನೂನು ನಡೆಯುತ್ತದೆ,’ ಎಂದು ಈ ಮುಸ್ಲಿಮರು ಯುವಕನಿಗೆ ಬೆದರಿಕೆ ಹಾಕಿದ್ದರು. ಚಂದನನಗರ ಮುಸ್ಲಿಂ ಬಹುಸಂಖ್ಯಾತ ಪ್ರದೇಶವಾಗಿದೆ.

ಸಂಪಾದಕೀಯ ನಿಲುವು

ದೇಶದೊಳಗಿನ ರಾಷ್ಟ್ರಪ್ರೇಮಿ ನಾಗರಿಕರು ಈಗ ತಮ್ಮ ರಕ್ಷಣೆಗಾಗಿ ಸರಕಾರ ಮಾನ್ಯತೆ ನೀಡಿದ ಆಯುಧಗಳನ್ನು ಕೈಗೆತ್ತಿಕೊಳ್ಳಬೇಕಾದ ಸಮಯ ಬಂದಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ!