ಯಾವುದೇ ಅನಿಷ್ಟವನ್ನು ನಷ್ಟಗೊಳಿಸಲಿಕ್ಕಿದ್ದರೆ, ಅದರ ಮೂಲವನ್ನು ನಾಶಗೊಳಿಸಬೇಕಾಗುತ್ತದೆ. ಭಸ್ಮಾಸುರನನ್ನು ಅವನ ಕೈಗಳಿಂದಲೆ ನಾಶಗೊಳಿಸಲಾಯಿತು. ಅದೇ ರೀತಿ ಭಾರತದಲ್ಲಿ ಕಳೆದ ೩೫ ವರ್ಷಗಳಿಂದ ಜಿಹಾದಿ ಭಯೋತ್ಪಾದನೆಯನ್ನು ಹಬ್ಬಿಸುವ ಪಾಕಿಸ್ತಾನವನ್ನು ನಾಶಗೊಳಿಸಲು ಅದಕ್ಕೆ ಅದರ ಭಾಷೆಯಲ್ಲಿಯೆ ಉತ್ತರ ನೀಡಿ ನಾಶಗೊಳಿಸದೇ ಈ ಭಯೋತ್ಪಾದನೆ ಎಂದಿಗೂ ನಾಶವಾಗುವ ಹಾಗಿಲ್ಲ. ಕಳೆದ ೩೫ ವರ್ಷಗಳಿಂದ ಭಾರತದ ಲಕ್ಷಾಂತರ ನಾಗರಿಕರು ಹತರಾದರು ಹಾಗೂ ಸಾವಿರಾರು ಭಯೋತ್ಪಾದಕರನ್ನು ಮಣ್ಣುಮುಕ್ಕಿಸಲಾಯಿತು; ಆದರೆ ಈ ಭಯೋತ್ಪಾದನೆ ಮುಗಿಯಲಿಲ್ಲ. ಅದು ಪದೇ ಪದೇ ಒಂದಲ್ಲ ಒಂದು ರೂಪದಲ್ಲಿ ಮುಂದೆ ಬರುತ್ತಿದೆ. ಈಗ ಕಾಶ್ಮೀರದ ಪಹಲಗಾಮ ಎಂಬ ಸುಪ್ರಸಿದ್ಧ ಪ್ರವಾಸಿತಾಣದಲ್ಲಿನ ಆಕ್ರಮಣದಲ್ಲಿ ಜಿಹಾದಿ ಭಯೋತ್ಪಾದಕರು ೨೮ ಹಿಂದೂಗಳನ್ನು ಕೊಲೆ ಮಾಡಿದರು. ಅಲ್ಲಿದ್ದ ಪ್ರವಾಸಿಗರಿಗೆ ಅವರ ಹೆಸರನ್ನು ಕೇಳಿ, ಕೆಲವರ ಬಟ್ಟೆ ಕಳಚಿ ಅವರ ಧರ್ಮವನ್ನು ಗುರುತಿಸಿ ಅವರು ಹಿಂದೂ ಆಗಿದ್ದ ಕಾರಣ ಅವರನ್ನು ಹತ್ಯೆ ಮಾಡಲಾಯಿತು. ೧೯೯೦ ರ ನಂತರ ಮತ್ತೊಮ್ಮೆ ಭಯೋತ್ಪಾದಕರು ಇಂತಹ ಆಕ್ರಮಣ ಮಾಡಿದ್ದಾರೆ. ಇದರ ಅರ್ಥ ಕಳೆದ ೩೫ ವರ್ಷಗಳಲ್ಲಿ ಭಾರತಕ್ಕೆ ಈ ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೆಸೆಯಲು ಸಾಧ್ಯವಾಗಿಲ್ಲ. ಈ ಅವಧಿಯಲ್ಲಿ ಯಾವ ಪಕ್ಷದ ಸರಕಾರ ಇತ್ತು, ಎಂಬುದಕ್ಕಿಂತ ಭಾರತ ಭಯೋತ್ಪಾದನೆಯನ್ನು ನಷ್ಟಗೊಳಿಸಲಿಲ್ಲವೆಂಬುದನ್ನು ಗಮನಿಸಬೇಕು. ಕಾಂಗ್ರೆಸ್ಸಿನ ಅವಧಿಯಲ್ಲಿ ಭಯೋತ್ಪಾದನೆಗೆ ಪ್ರೋತ್ಸಾಹ ಸಿಕ್ಕಿತು, ಭಾಜಪದ ಅವಧಿಯಲ್ಲಿ ಅದಕ್ಕೆ ಆಘಾತ ವಾಗುತ್ತಿದ್ದರೂ ಅದರ ಮೂಲ ಹಾಗೆಯೆ ಇರುವುದರಿಂದ ಪಹಲಗಾಮದ ಘಟನೆ ಘಟಿಸಿತು. ವಿಶೇಷವೆಂದರೆ, ಪಹಲಗಾಮದಲ್ಲಿ ಈಗ ಆಕ್ರಮಣವಾಗಿರುವ ಸ್ಥಳದಲ್ಲಿ ಇಷ್ಟರ ವರೆಗೆ ಯಾವತ್ತೂ ಆಕ್ರಮಣವಾಗಿರಲಿಲ್ಲ. ಕಾಶ್ಮೀರ ಪ್ರತಿದಿನ ಭಯೋತ್ಪಾದನೆಯ ಸುಳಿಯಲ್ಲಿ ಸಿಲುಕಿದ್ದಾಗಲೂ ಆಗದಿರುವ ಸ್ಥಳದಲ್ಲಿ ಈಗ ಆಕ್ರಮಣವಾಗಿದೆ. ಇದರ ಅರ್ಥವೇನೆಂದರೆ ನೀವು ಭಯೋತ್ಪಾದಕರನ್ನು ಕಡೆಗಣಿಸಿ ‘ಈಗ ಭಯೋತ್ಪಾದನೆ ಮುಗಿಯುತ್ತಾ ಬಂದಿದೆ’, ಎಂಬ ಭ್ರಮೆಯಲ್ಲಿದ್ದ ಕಾರಣ ಈಗ ಭಯೋತ್ಪಾದಕರು ಆ ಭ್ರಮೆಯನ್ನು ನಷ್ಟಗೊಳಿಸಿ ಭಾರತಕ್ಕೆ ವಾಸ್ತವಿಕತೆಯನ್ನು ತೋರಿಸಿದ್ದಾರೆ. ಭಾರತ ಜಗತ್ತಿನಾದ್ಯಂತ ನಾವು ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆ ಮಾಡಿದ್ದೇವೆಯೆಂದು ಹೇಳುತ್ತಾ ಬಂದಿತ್ತು, ಕಲಮ್ ೩೭೦ ರದ್ದುಪಡಿಸಿದನಂತರ ಅಂದರೆ ಸುಮಾರು ಐದುವರೆ ವರ್ಷಗಳಲ್ಲಿ ಕಾಶ್ಮೀರದಲ್ಲಿ ಯಾವುದೇ ದೊಡ್ಡ ಆಕ್ರಮಣವಾಗಲು ಬಿಡಲಿಲ್ಲ.’ ಆದರೆ ಒಂದೇ ಕ್ಷಣದಲ್ಲಿ ಅದನ್ನು ಸುಳ್ಳೆಂದು ಪರಿಗಣಿಸಲಾಯಿತು.
‘ಸ್ಟ್ರೈಕ್ ಬೇಡ, ‘ಡಿಸ್ಟ್ರಾಯ’ (ನಾಶ)ಮಾಡಿರಿ !
ಈಗ ಸರಕಾರ ಕಠೋರವಾದ ಹೆಜ್ಜೆ ಇಡುವ ಚಲನವಲನ ಆರಂಭಿಸಿರುವುದು ಕಾಣಿಸುತ್ತಿದೆ. ಪ್ರಧಾನಮಂತ್ರಿ ಮೋದಿಯವರು ಸೌದಿ ಅರೇಬಿಯಾದ ಪ್ರವಾಸವನ್ನು ಮೊಟಕುಗೊಳಿಸಿ ಅರ್ಧದಲ್ಲಿಯೆ ಭಾರತಕ್ಕೆ ಹಿಂದಿರುಗಿದ ನಂತರ ಹಿರಿಯ ಅಧಿಕಾರಿಗಳು ಮತ್ತು ಸಚಿವರೊಂದಿಗೆ ಪ್ರತ್ಯುತ್ತರ ನೀಡುವ ಬಗ್ಗೆ ಚರ್ಚೆ ಆರಂಭಿಸಿದ್ದಾರೆ. ಕೇಂದ್ರೀಯ ಗೃಹಸಚಿವ ಅಮಿತ ಶಾಹ ಪಹಲಗಾಮಕ್ಕೆ ತಲಪಿದ್ದಾರೆ. ಈ ಸಂವೇದನಶೀಲತೆ ಯೋಗ್ಯವಾಗಿದ್ದರೂ, ‘ಇದರಿಂದ ಈ ಭಯೋತ್ಪಾದನೆಯನ್ನು ಬೇರುಸಹಿತ ನಾಶಗೊಳಿಸಲು ಹೆಜ್ಜೆ ಇಡಲಾಗುತ್ತದೆಯೆ ?’, ಎಂಬುದು ಮೂಲ ಪ್ರಶ್ನೆಯಾಗಿದೆ. ‘ಇದರತ್ತ ನಿರಂತರ ನಿರ್ಲಕ್ಷವಾಗುತ್ತಿದ್ದ ಕಾರಣ ಸ್ವಲ್ಪ ಯಶಸ್ಸಿಗೆ ಸಮಾಧಾನ ವ್ಯಕ್ತಪಡಿಸುತ್ತಾ ಆಡಳಿತದವರು ಮತ್ತು ಜನರು ಇಂತಹ ಘಟನೆಗಳನ್ನು ಮರೆಯುತ್ತಾ ಬಂದಿದ್ದಾರೆ, ಹಾಗೆಯೆ ಈಗಲೂ ಆಗಲಿಕ್ಕಿದೆಯೆ ?’, ಎನ್ನುವ ಪ್ರಶ್ನೆ ಉದ್ಭವಿಸುತ್ತದೆ; ಏಕೆಂದರೆ ಉರೀ ಹಾಗೂ ಪುಲವಾಮಾದಲ್ಲಿನ ಭಯೋತ್ಪಾದಕ ಆಕ್ರಮಣದನಂತರ ಭಾರತ ‘ಸರ್ಜಿಕಲ್ ಸ್ಟ್ರೈಕ್’ ಮಾಡಿತು, ‘ಏಯರ್ ಸ್ಟ್ರೈಕ್’ ಮಾಡಿತು ಅದರಿಂದ ಕೆಲವು ಭಯೋತ್ಪಾದಕರನ್ನು ಕೊಲ್ಲಲಾಯಿತು ಹಾಗೂ ತಾತ್ಕಾಲಿಕ ಭಯ ನಿರ್ಮಾಣ ಮಾಡುವುದರಲ್ಲಿ ಭಾರತ ಯಶಸ್ವಿಯಾಯಿತು. ಇದು ಯೋಗ್ಯವೆನಿಸಿದರೂ ಪುನಃ ಅದೇ ಪ್ರಶ್ನೆ ‘ಬೇರಿನ ಬಗ್ಗೆ ಏನು ?’, ಅದು ಶಾಶ್ವತವಾಗಿ ಉಳಿದಿರುವ ಕಾರಣ ಅದರ ನಂತರ ಸಣ್ಣ ಪುಟ್ಟ ಆಕ್ರಮಣಗಳಾದವು ಹಾಗೂ ಈಗ ಪುನಃ ದೊಡ್ಡ ಆಕ್ರಮಣವಾಯಿತು. ಈಗ ಕೂಡ ಸರಕಾರ ಎಲ್ಲಿಯಾದರೂ ‘ಸ್ಟ್ರೈಕ್’ ಮಾಡಿ ಸೇಡು ತೀರಿಸಬಹುದು; ಆದರೆ ಇದರಿಂದ ಕಾಶ್ಮೀರ ಅಥವಾ ಭಾರತದಲ್ಲಿ ಎಲ್ಲಿಯೂ ದೊಡ್ಡ ಆಕ್ರಮಣವಾಗಲಿಕ್ಕಿಲ್ಲ ಹಾಗೂ ಹಿಂದೂಗಳ ರಕ್ಷಣೆಯಾಗಬಹುದು ಎಂಬುದರ ಆಶ್ವಾಸನೆ ಯಾರು ಕೊಡಬಲ್ಲರು ? ಅದಕ್ಕೆ ಉತ್ತರ ‘ಇಲ್ಲ’ ಎಂಬುದೇ ಆಗಿದೆ; ಏಕೆಂದರೆ ಪುನಃ ಬೇರು ಹಾಗೆಯೆ ಇದೆ. ಎಷ್ಟರ ವರೆಗೆ ಪಾಕಿಸ್ತಾಕ್ಕೆ ಭಾರತ ಶಾಶ್ವತವಾದ ಪಾಠ ಕಲಿಸುವುದಿಲ್ಲವೊ, ಅಷ್ಟರವರೆಗೆ ಇಂತಹ ಘಟನೆಗಳು ನಡೆಯುತ್ತಲೆ ಇರುವವು. ಈಗಿನ ಆಕ್ರಮಣದಲ್ಲಿ ಇಬ್ಬರು ಭಯೋತ್ಪಾದಕರು ಪಾಕಿಸ್ತಾನಿಗಳಾಗಿದ್ದರು, ಎಂಬುದು ಸ್ಪಷ್ಟವಾಗಿದೆ. ಈಗ ಇದನ್ನು ಹೆಚ್ಚಿನ ತನಿಖೆ ಮಾಡಿ ಪಾಕಿಸ್ತಾನಕ್ಕೆ ಸಾಕ್ಷಿಯನ್ನು ನೀಡಲಾಗುವುದು, ಪಾಕಿಸ್ತಾನ ಅದನ್ನು ತಳ್ಳಿಹಾಕುತ್ತದೆ. ಮುಂದೇನು ? ಈ ಹಿಂದೆಯೂ ಹಾಗೆಯೆ ಆಗಿದೆ. ಭಾರತ ಪಾಕಿಸ್ತಾನಕ್ಕೆ ಏನು ಮಾಡಿದೆ ? ಏನೂ ಇಲ್ಲ. ಇದು ವಾಸ್ತವಿಕತೆಯಾಗಿದೆ. ಇಂದು ದೇಶದ ಹಿಂದೂಗಳ ಪ್ರತಿಕ್ರಿಯೆ ಕೇಳಿದರೆ, ಪ್ರತಿಯೊಬ್ಬರೂ ಹೇಳುತ್ತಿದ್ದಾರೆ ಏನೆಂದರೆ, ‘ಪಾಕ್ಗೆ ಶಾಶ್ವತವಾಗಿ ಪಾಠ ಕಲಿಸಿರಿ.’ ಜನತೆಗೆ ಏನನಿಸುತ್ತದೆಯೆ ಆಡಳಿತದವರು ಅದನ್ನೆ ಮಾಡಬೇಕು. ಕಾಂಗ್ರೆಸ್ ಸರಕಾರವನ್ನು ರಾಷ್ಟ್ರಾಭಿಮಾನಿ ಹಿಂದೂಗಳು ನೆಲಕ್ಕಪ್ಪಳಿಸಿದರು, ಅದಕ್ಕೆ ‘ಭಯೋತ್ಪಾದನೆ ಹಾಗೂ ಅದರ ವಿರುದ್ಧ ಕ್ರಮ ತೆಗೆದುಕೊಳ್ಳದಿರುವುದೇ ದೊಡ್ಡ ಕಾರಣವಾಗಿತ್ತು’, ಇದನ್ನು ಗಮನಿಸಿ ಪ್ರಸ್ತುತ ಸರಕಾರ ಜನರ ಭಾವನೆಯನ್ನು ಅರ್ಥ ಮಾಡಿಕೊಂಡು ಅದನ್ನು ಪೂರ್ಣಗೊಳಿಸಲೆ ಬೇಕು. ಇದರಲ್ಲಿ ‘ಆದರೆ-ಹೋದರೆ’ ಇಂತಹ ವಿಚಾರ ಮಾಡಬಾರದು. ಯಾವುದೇ ದೊಡ್ಡ ಒಂದು ಕಾಯಿಲೆ ಬಂದರೆ ಶಸ್ತ್ರಚಿಕಿತ್ಸೆ ಮಾಡಿ ಸಂಬಂಧಪಟ್ಟ ಅಂಗವನ್ನು ತೆಗೆಯಬೇಕಾಗುತ್ತದೆ, ಅದೇ ರೀತಿ ಈಗ ದೊಡ್ಡ ಶಸ್ತ್ರ ಚಿಕಿತ್ಸೆ ಮಾಡಲೇ ಬೇಕಾಗಿದೆ. ಪಾಕಿಸ್ತಾನದಿಂದ ಭಾರತಕ್ಕೆ ಪ್ರತ್ಯುತ್ತರ ಸಿಗಬಹುದು, ಯುದ್ಧವಾಗಬಹುದು, ಅದರ ಪರಿಣಾಮವೂ ಅನೇಕ ಆಗಬಹುದು, ಇವೆಲ್ಲವೂ ಆಗಬಹುದೆಂದು ಬುಡಕ್ಕೆ ಆಘಾತ ಮಾಡದಿರುವುದು, ಇದು ಅಣ್ವಸ್ತ್ರಸಿದ್ಧ ರಾಷ್ಟ್ರಕ್ಕೆ ಶೋಭಿಸುವುದಿಲ್ಲ. ಈ ವಿಷಯದಲ್ಲಿ ಭಾರತ ಇಸ್ರಾಯಿಲ್ನಿಂದ ಕಲಿಯಬೇಕು. ಇಂದು ಇಸ್ಲಾಮೀ ದೇಶಗಳು ಸುತ್ತುವರಿದಿರುವಾಗ, ಹಮಾಸ್ನಿಂದ ಅನೇಕ ಆಕ್ರಮಣಗಳಾಗುತ್ತಿರುವಾಗ ಕೂಡ ಇಸ್ರಾಯಿಲ್ ಅವರಿಗೆ ಮುಯ್ಯಿಗೆ ಮುಯ್ಯಿ ಎನ್ನುವ ಹಾಗೆ ಪ್ರತ್ಯುತ್ತರ ನೀಡಿ ಅವರ ಹುಟ್ಟಡಗಿಸಲು ಪ್ರಯತ್ನಿಸುತ್ತಿದೆ. ಇಸ್ರಾಯಿಲ್ನ ತುಲನೆಯಲ್ಲಿ ಭಾರತ ಅನೇಕ ಪಟ್ಟು ದೊಡ್ಡದಾಗಿರುವಾಗ ಇಂತಹ ದುರ್ಬಲತೆಯನ್ನು ತೋರಿಸುವುದೆಂದರೆ ಇದು ನಾಚಿಕೆ ಪಡುವ ವಿಷಯವೆಂದೆ ಹೇಳಬೇಕಾಗುತ್ತದೆ. ‘ಇಸ್ರಾಯಿಲ್ನ ಜನರು ಭಾರತದ ವಿಷಯದಲ್ಲಿ ನಗುತ್ತಿರಬಹುದು’, ಎಂದು ಪದೇ ಪದೇ ಅನಿಸುತ್ತದೆ.
ಕಾಶ್ಮೀರಿಗಳ ಜಿಹಾದಿ ಮಾನಸಿಕತೆಯನ್ನು ನಷ್ಟಗೊಳಿಸಿರಿ !
ಭಯೋತ್ಪಾದನೆಯ ಕರಿನೆರಳಿನಲ್ಲಾಗುವ ವಿಕಾಸದಿಂದ ಎಂದಿಗೂ ಲಾಭವಾಗಲಿಕ್ಕಿಲ್ಲ. ಕಾಶ್ಮೀರದಲ್ಲಿ ದೊಡ್ಡ ಪ್ರಮಾಣದಲ್ಲಿ ವಿಕಾಸವಾಗುತ್ತಿದ್ದರೂ ಇಂತಹ ಭಯೋತ್ಪಾದನೆಯಿಂದ ಅದರ ಲಾಭ ಯಾರಿಗಾಗುವುದು ? ಭಾರತ ಪಾಕ್₾ಕ್ರಮಿತ ಕಾಶ್ಮೀರವನ್ನು ವಶಪಡಿಸಿಕೊಳ್ಳುವ ಬಗ್ಗೆ ಮತನಾಡುತ್ತಿದೆ, ಇನ್ನೊಂದು ಕಡೆಯಲ್ಲಿ ಅದಕ್ಕೆ ಇಂತಹ ಆಕ್ರಮಣಗಳನ್ನು ಶಾಶ್ವತವಾಗಿ ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಕಾಶ್ಮೀರದಿಂದ ನಿರಾಶ್ರಿತರಾದ ಹಿಂದೂಗಳು ಇದುವರೆಗೂ ನಿರ್ಭಯವಾಗಿ ಅಲ್ಲಿಗೆ ಹೋಗಿ ನೆಲೆಸಲು ಸಾಧ್ಯವಾಗಿಲ್ಲ, ಎಂಬುದು ವಾಸ್ತವಿಕತೆಯಾಗಿದೆ. ಕಾಶ್ಮೀರದಲ್ಲಿ ಇಂದಿಗೂ ಹಿಂದೂಗಳನ್ನು ಹುಡುಕಿ ಕೊಲ್ಲಲಾಗುತ್ತದೆ. ಈಗ ಪ್ರವಾಸಕ್ಕೆಂದು ಹೋಗಿರುವ ಹಿಂದೂಗಳನ್ನು ಆಯ್ದು ಕೊಲ್ಲಲಾಯಿತು. ಇಂತಹ ಘಟನೆ ಪುನರಾವರ್ತನೆಯಾಗಬಾರದೆಂದಾದರೆ ಈಗ ಆರ್ ಪಾರ್ ಯುದ್ಧ ಮಾಡಲೆ ಬೇಕಾಗಿದೆ. ಅದರ ಜೊತೆಗೇನೆ ಕಾಶ್ಮೀರದಲ್ಲಿನ ಜಿಹಾದಿ ಮಾನಸಿಕತೆಯುಳ್ಳ ಭಯೋತ್ಪಾದಕರಿಗೆ ಸಹಾಯ ಮಾಡುವ ಮುಸಲ್ಮಾನರಿಗೂ ಪಾಠಕಲಿಸಲು ಸಮಾಂತರ ಕೃತಿ ಮಾಡಬೇಕಾಗಿದೆ. ಅವರನ್ನು ನಡುಬೀದಿಯಲ್ಲಿ ನೇಣುಕಂಬಕ್ಕೇರಿಸಬೇಕು. ಅದೇ ರೀತಿ ಹಿಂದೂಗಳ ಕೈಗೆ ಸ್ವರಕ್ಷಣೆಗಾಗಿ ಶಸ್ತ್ರವನ್ನು ನೀಡಿ ಕಾಶ್ಮೀರದಲ್ಲಿ ನೆಲೆಗೊಳಿಸಬೇಕು.
ಪಾಕ್ ಮತ್ತು ಭಾರತದಲ್ಲಿನ ಜಿಹಾದಿ ಮಾನಸಿಕತೆಯನ್ನು ನಷ್ಟಗೊಳಿಸುವವರೆಗೆ ಭಾರತದಲ್ಲಿನ ಭಯೋತ್ಪಾದನೆ ಮುಗಿಯಲಿಕ್ಕಿಲ್ಲ ! |